Ravi Shankar
President of Rudra welfare & Chartable trust
Science Exhibition @ Kendriya vidyalaya 16/09/2023
ನಿನ್ನೆ ಇಸ್ಕಾನ್ ದೇವಸ್ಥಾನದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಸಂದರ್ಭ🙏🙏🙏🙏🙏
ಈ ದಿನ ಬಳ್ಳಾರಿಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ 2023/24 ನೇ ಸಾಲಿನ 8ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡ ಸಂಘದ ಉದ್ಘಾಟನೆ ಹಾಗೂ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮಕೇ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ, ಅಧ್ಯಕ್ಷರು ರುದ್ರ ಟ್ರಸ್ಟಿ ಬಳ್ಳಾರಿ, ಉದ್ಘಾಟನೆ ನೆರವೇರಿಸಿ ಕೊಟ್ಟ ಗೌರವಾನ್ವಿತ ಶ್ರೀಮತಿ ಎಸ್ ಹೆಚ್ ಪುಷ್ಪಾಂಜಲಿ ದೇವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬಳ್ಳಾರಿ, ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ ರಾಜೇಶ್ ಎನ್ ಹೊಸಮನಿ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬಳ್ಳಾರಿ, ಶ್ರೀ ನಾಗಗೊಂಡ ಮಾಣಿಕ್ ಪ್ರಾಂಶುಪಾಲರು ಬಾಗಲಕೋಟೆ ಹಾಗೂ ಅಧ್ಯಕ್ಷತೆ ವಹಿಸಿರುವ ಶ್ರೀ ನಾಗರಾಜ್ ಕೆಜಿ ಪ್ರಿನ್ಸಿಪಾಲರು ಬಳ್ಳಾರಿ💐💐💐💐💐
ಅನ್ನಪೂರ್ಣಮ್ಮ ಅವರ ಗೃಹಪ್ರವೇಶದ ಪ್ರಯುಕ್ತ ಈ ದಿನ ಸನ್ಮಾನ ಮಾಡಲಾಯಿತು💐💐💐💐💐
ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ನಾರಾ ಭರತ್ ರೆಡ್ಡಿ ಮತ್ತು ಶರತ್ ರೆಡ್ಡಿ ರವರಿಗೆ ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ ರುದ್ರ ಟ್ರಸ್ಟಿನ ಅಧ್ಯಕ್ಷರು ಅವರಿಂದ ಸನ್ಮಾನಿಸಿ ಅಭಿನಂದನೆಗಳು ತಿಳಿಸಿದರು.💐💐💐💐
ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಜಾತ್ರೆ ಮಹೋತ್ಸವಕ್ಕೆ ರುದ್ರ ಟೆಸ್ಟ್ನ ಸದಸ್ಯರು ಅನ್ನ ದಾಸೋಹದಲ್ಲಿ ಪಾಲುಗೊಂಡು ಹಾಗೂ ತೇರು ಎಳೆಯುವ ಸಂದರ್ಭದ ಒಂದು ಅದ್ಭುತ ದೃಶ್ಯದಲ್ಲಿ ಪಾಲ್ಗೊಂಡು ಕಣ್ ತುಂಬಿಕೊಳ್ಳಲಾಯಿತು🙏🙏🙏🙏🙏
ನಿಮಗಾಗಿ ನಾವು ಸಂಸ್ಥೆ ಆಯೋಜಿಸಿದ ನಮ್ಮ ಶಾಲೆ ಹಬ್ಬ ಕಾರ್ಯಕ್ರಮಕ್ಕೆ ಸೋಮಶೇಖರ್ ರೆಡ್ಡಿ ಸರ್ ಮತ್ತು ನಾನು ಇತರರು ಪಾಲ್ಗೊಂಡು ಶಾಲೆ ಹಳೇ ದಿನಗಳನ್ನು ಮೇಲಕ್ತಾ ಕಾರ್ಯಕ್ರಮ ಅದ್ದೂರಿಯಾಗಿ ಚಾಲನೆ ಮಾಡಲಾಯಿತು ಹಾಗೂ ಹಳೆ ಗುರುಗಳು ಉಪನ್ಯಾಸಕರು ಶಿಷ್ಯರು ಪಾಲ್ಗೊಂಡು ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು💐💐💐💐💐
ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಗೂ ನವ ಕರ್ನಾಟಕ ಯುವಶಕ್ತಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪೂಜಾ ಗುರುಗಳಾದ ಕಲ್ಯಾಣ ಸ್ವಾಮೀಜಿ ಹಾಗೂ ಹಿರಿಯ ಮುಖಂಡರಾದ ಅಲ್ಲಮ ವೀರಭದ್ರಪ್ಪ ಅವರು ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ💐💐
💐💐💐💐 ಸರ್ವೇ ಜನ ಸುಖಿನೋ ಭವಂತು💐💐💐💐💐
ಈ ದಿನ ರುದ್ರ ಟ್ರಸ್ಟ್ನಾ ರವಿಶಂಕರ್ ಗುರೂಜಿ ಮತ್ತು ನುಡಿ ಭಾರತಿ ಸೇವಾ ಟ್ರಸ್ಟ್ ನಾ ಮಂಡ್ಯ ರಜನಿ ಈ ದಿನ ರುದ್ರ ಟ್ರಸ್ಟ್ನಾ ರವಿಶಂಕರ್ ಗುರೂಜಿ ಮತ್ತು ನುಡಿ ಭಾರತಿ ಸೇವಾ ಟ್ರಸ್ಟ್ ನಾ ಮಂಡ್ಯ ರಜನಿ ರಾಜ್ ಮತ್ತು ಅವರ ಸಂಗಡಿಗರು ಹಾಗೂ ಅ.....
ಈ ದಿನ ರುದ್ರ ಟ್ರಸ್ಟ್ ಮತ್ತು ನುಡಿ ಭಾರತಿ ಸೇವಾ ಟ್ರಸ್ಟ್ ಮಂಡ್ಯ ಹಾಗೂ ಅಧಿಕಾರಿಗಳಾದ ಮಲ್ಲಿಕಾರ್ಜುನ ಸ್ವಾಮಿ ಅವರ ಜೊತೆ ಬಳ್ಳಾರಿ ಜೈಲಿನಲ್ಲಿ ಮಹಿಳಾ ಕೈದಿಗಳಿಗೆ ಕೌನ್ಸಿಲಿಂಗ್ ಮತ್ತು ಮಾನಸಿಕ ಧೈರ್ಯ ಹೇಳಿ ಅವರಿಗೆ ಸೀರೆ ಮತ್ತು ಹಣ್ಣುಗಳನ್ನು ವಿತರಿಸಲಾಯಿತು...
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಶ್ರೀ ಗುರು ತಿಪ್ಪೇರುದ್ರ ಮಹಾಸ್ವಾಮಿಗಳ ರಥ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಶ್ರೀ ಗುರು ತಿಪ್ಪೇರುದ್ರ ಮಹಾಸ್ವಾಮಿಗಳ ರಥೋತ್ಸವ
ಇಂದು ಬಳ್ಳಾರಿಯ ನೆಹರು ಕಾಲೋನಿಯ ರುದ್ರ ಟ್ರಸ್ಟ್ ನ ಸ್ಥಾಪಕರಾದ ಬಿ.ಎಂ.ರವಿಶಂಕರ್ ಗುರೂಜಿ ಅವರ ಇಂದು ಬಳ್ಳಾರಿಯ ನೆಹರು ಕಾಲೋನಿಯ ರುದ್ರ ಟ್ರಸ್ಟ್ ನ ಸ್ಥಾಪಕರಾದ ಬಿ.ಎಂ.ರವಿಶಂಕರ್ ಗುರೂಜಿ ಅವರ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಉಪಾ.....
ವನ್ಯಜೀವಿಗಳ ಜೊತೆ ಕಳೆದ ಸಮಯ
Click here to claim your Sponsored Listing.
Category
Website
Address
Bellary