Nara prathap Reddy
NORTH EAST MLC CANDIDATE
ಇಂದು ಬೀದರ್ ಜಿಲ್ಲೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಾರೂಡ ಮಠಕ್ಕೆ ಭೇಟಿ ನೀಡಿ ಮಠದ ಶ್ರೀ ಶಿವಕುಮಾರ ಸ್ವಾಮಿಜಿಯವರನ್ನು ಕಂಡು, ಅವರ ಆಶೀರ್ವಾದವನ್ನು ಪಡೆದೆನು. ಈ ಶುಭಸಂದರ್ಭದಲ್ಲಿ ಶ್ರೀ ಮಠದ ವತಿಯಿಂದ ಸಾಂಪ್ರದಾಯಿಕ ಸನ್ಮಾನಕ್ಕೆ ಭಾಜನನಾಗಿ ಅನುಗ್ರಹಿತನಾದೆ.
- ನಿಮ್ಮ ನಾರಾ ಪ್ರತಾಪ್ ರೆಡ್ಡಿ
*ಈ ಮೇಲಿನ ಚಿತ್ರಪಟ ನಾನು ಬಿಡುವಿನ ಸಂದರ್ಭದಲ್ಲಿ* *ನಿರ್ವಹಿಸಿರುವ ಚಿಕ್ಕ ಅಂಗಡಿ*
*ಪ್ರಸ್ತುತ ಉಪ ಪ್ರಾಚಾರ್ಯರಾಗಿ ಶ್ರೀ ಅಕ್ಷಯ ಪದವಿಪೂರ್ವ ಕಾಲೇಜ್ ಹೊಸಪೇಟೆ* *ಕಾರ್ಯನಿರ್ವಹಿಸುತ್ತಿದ್ದೇನೆ. ಇದು ಖಾಸಗಿ ಕಾಲೇಜ್ ಆದುದರಿಂದ ನನ್ನ ಸಂಬಳ ಸಾಲದು ಅದಕ್ಕಾಗಿ ಜೀವನೋಪಾಯಕ್ಕಾಗಿ ಈ ಚಿಕ್ಕ ಅಂಗಡಿಯನ್ನು ತೆರೆದಿದ್ದೇವೆ*
*ಶಿಕ್ಷಕರ ರತ್ನ ಪ್ರಶಸ್ತಿ ಸಮಾಜ ಸೇವ ಭಾರ್ಗವ ಪ್ರಶಸ್ತಿ ರಾಜ್ಯ ಅನಿಕೇತನ ಪ್ರಶಸ್ತಿ ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ ವತಿಯಿಂದ ದಲಿತ ಕವಿ ಭೀಮರತ್ನ ಪ್ರಶಸ್ತಿ ಪುರಸ್ಕೃತರು. ವಿಜಯನಗರ ರತ್ನ ಪ್ರಶಸ್ತಿ*
*ಶ್ರೀ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಕೇಂದ್ರ ಮೈಸೂರು ಓದಿದ ನಾನು ಎಂ ಎ ಬಿ ಈ ಡಿ ಪದವಿಧರನ್ನಾಗಿದ್ದೇನೆ*
*ಹೀಗೆ ಹತ್ತು ಹಲವಾರು* *ಪ್ರಶಸ್ತಿಗಳನ್ನು ತೆಗೆದುಕೊಂಡು ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳಿಗೆ ನಮ್ಮ ಬೆಂಬಲ ಇರಬೇಕೆಂಬ ಉದ್ದೇಶದಿಂದ ಶ್ರೀಯುತ ಪ್ರತಾಪ್ ರೆಡ್ಡಿ ಸರ್ರನ್ನು ಪ್ರೀತಿಯುತವಾಗಿ ಸನ್ಮಾನಿಸಿ ಪ್ರಾಮಾಣಿಕರು ರಾಜಕೀಯಕ್ಕೆ ಬರಬೇಕು ಈ ಮುಖಾಂತರ ಸಮಾಜಕ್ಕೆ ಒಳಿತಾಗುತ್ತದೆ*
*ನಮಸ್ತೆ ನಾನು ಶ್ರೀ ವೆಂಕಟೇಶ್ ಬಡಿಗೇರ್ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವಿಜಯನಗರ ಜಿಲ್ಲಾ ಘಟಕ ಹಾಗೂ ಗುರುಕುಲಕಲಾ ಪ್ರತಿಷ್ಠಾನ ವಿಜಯನಗರ ಜಿಲ್ಲಾ ಘಟಕ*
@@@@@@@@@@@@@@
*ಮಾನ್ಯ ಶ್ರೀ ನಾರಾ ಪ್ರತಾಪ್ ರೆಡ್ಡಿ ಸರ್ ಅವರ ಧರ್ಮಪತ್ನಿ ಕೂಡ ಅತ್ಯಂತ ಮಮತೆಯುಳ್ಳ ತಾಯಿ- ಹೃದಯ ಹೊಂದಿದವರು ಇಂಥವರ ಮಾತು ಕೇಳಿ ನನಗಂತೂ* *ರೋಮಾಂಚನವಾಯಿತು. ಇದೇ ಮೊದಲ ಬಾರಿಗೆ ಅತ್ಯಂತ ಪ್ರಾಮಾಣಿಕ ವ್ಯಕ್ತಿಗೆ ನನ್ನ ಬೆಂಬಲ ಸೂಚಿಸಿ ಅವರಿದ್ದಲ್ಲಿಗೆ ಬಂದು ಅಭಿನಂದಿಸಿದ್ದು ನನಗೆ ಹೆಮ್ಮೆ ಅನಿಸುತ್ತದೆ* *ನಮ್ಮ ಬಳ್ಳಾರಿ ಜಿಲ್ಲೆ ವಿಜಯನಗರ ಜಿಲ್ಲೆಯ ಹೆಮ್ಮೆಯ ಪುತ್ರರಾಗಿದ್ದಾರೆ* *ಸರಳ ಸಜ್ಜನಿಕೆ ಹೃದಯವಂತಿಕೆ ಅವರ ಬದುಕಿನ ಅದ್ಭುತ ಅಲಂಕಾರ*
*ಇಂತಹ ವ್ಯಕ್ತಿಗಳನ್ನು ನಾನು ಕಣ್ಣಾರೆ ನೋಡಿ ಸಂಭ್ರಮಿಸಿದ ಕ್ಷಣ ನನ್ನದು*
*ಈ ಹೃದಯವಂತಿಕೆ ಎನ್ನುವಂತದ್ದು ಎಲ್ಲರಿಗೂ ಬರುವುದಿಲ್ಲ ಕೆಲವರಿಗೆ ಮಾತ್ರ ಅದು ಸಾಧ್ಯ ಪುರಂದರದಾಸರು ಹೇಳುವಂತೆ ಇದು ಒಳ್ಳೆಯವರಿಗೆ ಕಾಲವಲ್ಲವಯ್ಯ*
*ದುರದುರ್ಜನರಿಗೆ ಸುಭಿಕ್ಷ ಯಕಾಲ ಒಂದು 14ನೇ ಶತಮಾನದಲ್ಲಿ ಹೇಳಿದ್ದಾರೆ ಆದರೆ ಒಳ್ಳೆಯವರಿಗೂ ಒಂದು ದಿನ ಕಾಲ ಬರುತ್ತದೆ ಅದಕ್ಕೆ ತಕ್ಕ ಉತ್ತರವೇ ಕಾಲವೇ ನೀಡುತ್ತದೆ ಈ ಭೂಮಿಯಲ್ಲಿ ಅಂತವರ ಜನನ ಅದ್ಭುತ ಕಾರ್ಯ ಮಾಡಲು ಸಾಧ್ಯ ಅದಕ್ಕಾಗಿ ನನ್ನ ಸಂಪೂರ್ಣ ಬೆಂಬಲ ಶ್ರೀ ನಾರಾ ಪ್ರತಾಪ ರೆಡ್ಡಿ ಸರ್ ಅವರಿಗೆ ಮೀಸಲಿಟ್ಟಿದ್ದೇನೆ ಅತ್ಯಂತ ಪ್ರಮಾಣೀಕತೆಯಿಂದ ಅವರ ಗೆಲುವಿಗೆ ಅತ್ಯಂತ ಪ್ರೀತಿಯುತವಾಗಿ ಸಹಕರಿಸಿ ಶ್ರಮವಹಿಸಿ* *ಮುನ್ನಡೆಯುತ್ತೇವೆ ಇದು ನನ್ನ ಡೈಲಾಗಲ್ಲ ಒಳಗೊಂದು ಹೊರಗೊಂದು ನನ್ನಲ್ಲಿ ಇಲ್ಲ ನೇರ ನುಡಿ ನುಡಿದಂತೆ ನಡೆ ಸಂಪೂರ್ಣ ಬೆಂಬಲವನ್ನು ಅತ್ಯಂತ ಪ್ರಮಾಣಿಕ ವ್ಯಕ್ತಿತ್ವ ವ್ಯಕ್ತಿ ಪೂಜೆ ಗಿಂತ ವ್ಯಕ್ತಿತ್ವ ಪೂಜೆ ಮಾಡೋಣ*
*ನಾವು ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅತ್ಯಂತ ವಿನಯಪೂರ್ವಕವಾಗಿ ಮಾತನಾಡಿ ನಮ್ಮನ್ನು ಭಾವನಾತ್ಮಕವಾಗಿ ಮನಸೆಳೆದರು ಅವರ* *ಹೃದಯವಂತಿಕೆ ಮಾತು ನಮ್ಮಲ್ಲಿ ಭಾವ ಪರವಶತೆ ಉಂಟು ಮಾಡಿತು ಇಂತಹ ಸರಳ ಸಜ್ಜನಿಕೆ ವ್ಯಕ್ತಿತ್ವಕ್ಕೆ ಸಮಾಜ ಬೆಲೆ ಕೊಡಲೇಬೇಕು* *ಇಂಥವರು ಕ್ಷೇತ್ರದಲ್ಲಿ ಗೆದ್ದು ಅಭಿವೃದ್ಧಿಯ ಪಸವನ್ನು ತಿಳಿಯಬೇಕು ಜೈ ಪ್ರತಾಪ ರೆಡ್ಡಿ ಜೈ ಜೈ ಪ್ರತಾಪ ರೆಡ್ಡಿ ಸರ್ ಅವರಿಗೆ ಜಯವಾಗಲಿ* *ಪ್ರೀತಿಪೂರ್ವಕ ಅಭಿನಂದನೆಗಳು ಸರ್*
💐💐💐💐💐💐💐💐💐💐🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽👌🏾👌🏾👌🏾👌🏾👌🏾👌🏾👌🏾
*ಶ್ರೀ ವೆಂಕಟೇಶ್ ಬಡಿಗೇರ್*
*ಉಪ ಪ್ರಾಚಾರ್ಯರು*
*ಅಕ್ಷಯ ಪದವಿಪೂರ್ವ ಕಾಲೇಜ್ ಹಾಗೂ ಪದವಿ ಕಾಲೇಜು ಹೊಸಪೇಟೆ*
Click here to claim your Sponsored Listing.
Videos (show all)
Category
Contact the public figure
Website
Address
583101
Parvathi Nagar
Bellary, 583101
K.C. Kondaiah (born 10 July 1950), is an politician and presently a member of the karanataka legislative council from Bellary. He is a former member of the (lok shaba and Rajya sab...
Nehru Colony
Bellary, 583101
Member of Legislative Assembly - Ballari Rural Minister of Youth Empowerment, Sports and ST Welfare