B M Thimmashetty

B M Thimmashetty

B M Thimmashetty is Political Leader from Janatadal (Secular) - JDS

21/03/2023

ವಿಶ್ವ ಅರಣ್ಯ ದಿನದ ಶುಭಾಶಯಗಳು

10/03/2023
10/03/2023

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಂಸ್ಥಾಪನಾ ದಿನದಂದು ಪಡೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯೋಧರಿಗೆ ಅಭಿನಂದನೆಗಳು. ಹಾಗೂ #ಕೇಂದ್ರ #ಕೈಗಾರಿಕಾ #ಭದ್ರತಾ #ಪಡೆ #ಸಂಸ್ಥಾಪನಾ ದಿನದ ಶುಭಾಶಯಗಳು.
ಇದು ಅರೆಸೈನಿಕ ಪಡೆಯಾಗಿದ್ದು, ಸರ್ಕಾರಿ ಕಾರ್ಖಾನೆಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವುದು ಇದರ ಮುಖ್ಯ ಕಾರ್ಯವಾಗಿದೆ. ಈ ಪಡೆಯು ದೇಶದ ವಿವಿಧ ಪ್ರಮುಖ ಸಂಸ್ಥೆಗಳನ್ನೂ ರಕ್ಷಿಸುತ್ತದೆ.

08/03/2023

ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು
ಮಹಿಳಾ ಸಬಲೀಕರಣ, ಮಹಿಳೆಯರ ಹಕ್ಕುಗಳ ರಕ್ಷಣೆ, ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನಡೆಯುವ ಉದ್ದೇಶದಿಂದ ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸುತ್ತಾ ಎಲ್ಲರಿಗೂ ಹೃದಯ ಪೂರ್ವಕ ಶುಭ ಹಾರೈಸೋಣ.

05/03/2023

ಆತ್ಮೀಯರೇ..
ಇತ್ತೀಚೆಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯ ಬದಲಾವಣೆ ಆಗುತ್ತದೆ ಎಂಬ ಸುಳ್ಳು ಸುದ್ದಿ ಹರಡುತ್ತಿದೆ.
ಮಣ್ಣಿನ ಮಗ ದೇವೇಗೌಡರ ಆಶೀರ್ವಾದ, ನಮ್ಮ ನಾಯಕರಾದ ಕುಮಾರಣ್ಣ, ರಾಜ್ಯಾಧ್ಯಕರಾದ ಸಿ.ಎಂ ಇಬ್ರಾಹಿಂ ರವರು ಮತ್ತು ಕ್ಷೇತ್ರದ ಜೆಡಿಎಸ್ ಪಕ್ಷದ ಕಟ್ಟಾಳು, ನಮ್ಮ ಮಾರ್ಗದರ್ಶಕರು ಅದ ಬೋಜೇಗೌಡರ ನೇತೃತ್ವದಲ್ಲಿ ನಡೆದ ಪಂಚರತ್ನ ರಥಯಾತ್ರೆ ಅಭೂತಪೂರ್ವ ಯಶಸ್ಸು ಕಂಡ ಬೆನ್ನಲ್ಲೇ ಇದನ್ನು ಸಹಿಸಲಾಗದ ವಿರೋಧಿ ಬಣಗಳು ಸುಳ್ಳು ಸುದ್ಧಿ ಹಬ್ಬಿಸಿವೆ.
ದಯವಿಟ್ಟು ಕಾರ್ಯಕರ್ತರು ಯಾರೂ ಸಹ ಇದಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.. ಜೆಡಿಎಸ್ ಪಕ್ಷ ತನ್ನದೇ ಅದ ಅಸ್ತಿತ್ವವನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಜೊತೆ, ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಸನ್ಮಾನ್ಯ ಭೋಜೇಗೌಡರ ನೇತೃತ್ವದಲ್ಲಿ ಮತ್ತಷ್ಟು ಚುರುಕುಗೊಳ್ಳಲಿದ್ದು ಈ ಭಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಪಣ ತೊಡುವ ಮೂಲಕ ಚಿಕ್ಕಮಗಳೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆಯೋಣ.

ಪಂಚರತ್ನ ರಥಯಾತ್ರೆಗೆ ನೀವು ನೀಡಿದ ಬೆಂಬಲ ನನ್ನನ್ನು ಮತ್ತಷ್ಟು ಹುರಿದುಂಬಿಸಿದೆ, ನಾನು ಕ್ಷೇತ್ರದ ಜನತೆಯ ಸೇವೆಗೆ ಕಟಿಬದ್ದನಾಗಿದ್ದು ಪಕ್ಷಕ್ಕಾಗಿ, ಕ್ಷೇತ್ರದ ಜನರಿಗಾಗಿ ಸದಾ ದುಡಿಯಲು ಸಿದ್ದನಿದ್ದೇನೆ.. ನಿಮ್ಮಗಳ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿದ್ದು ಪಂಚರತ್ನ ರಥಯಾತ್ರೆ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏🏻
ನಿಮ್ಮಗಳ ಋಣ ತೀರಿಸುವ ಹೊಣೆ ನನ್ನದು 🙏🏻🙏🏻

ಬಿ. ಎಂ. ತಿಮ್ಮಶೆಟ್ಟಿ
ಜೆಡಿಎಸ್ ಅಭ್ಯರ್ಥಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ

25/02/2023

ಸೊನ್ನೆಯಿಂದ ಪಕ್ಷ ಕಟ್ಟಿ ಬೆಳೆಸಿದ ಮಹಾನ್ ನಾಯಕರುಗಳು ಹೆಚ್.ಡಿ. ದೇವೇಗೌಡರು ಮತ್ತು ಬಿ.ಎಸ್. ಯಡಿಯೂರಪ್ಪನವರು ನಮ್ಮಂತಹ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

20/02/2023

ಬದಲಾವಣೆಗಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಬೆಂಬಲಿಸಿ ಆಶೀರ್ವದಿಸಿ ,

20/02/2023

ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು |
ಸುಡುವಗ್ನಿಯೊಂದೇ ಇರುತಿರೆ ಕುಲಗೋತ್ರ | ನಡುವೆ ಎತ್ತಣದು ಸರ್ವಜ್ಞ ||
ತ್ರಿಪದಿ ಪದ್ಯಗಳ ಮೂಲಕ ಸಾಮಾಜಿಕ ಸುಧಾರಣೆ, ಜಾತಿ ವ್ಯವಸ್ಥೆಯ ವಿಡಂಬನೆ, ಮಾನವೀಯ ಮೌಲ್ಯ, ಸಾರ್ವಕಾಲಿಕ ಸತ್ಯ ಪ್ರತಿಪಾದಿಸಿದ ತ್ರಿಪದಿ ಬ್ರಹ್ಮ
#ಸರ್ವಜ್ಞ ಜಯಂತಿಯ ಶುಭಾಶಯಗಳು #ಸರ್ವಜ್ಞ_ಜಯಂತಿ

18/02/2023

ಕರ್ನಾಟಕದ ಗಾಂಧಿ ಶ್ರೀ ಹರ್ಡೇಕರ ಮಂಜಪ್ಪ ಜಯಂತಿಯಂದು ನಮನಗಳು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಿಸ್ವಾರ್ಥದಿಂದ ಸಮಾಜ ಸೇವೆ ಸಲ್ಲಿಸಿದವರು. ತಮ್ಮ ಅಣ್ಣನ ಜೊತೆ 'ಧನುರ್ಧಾರಿ' ಎಂಬ ಪತ್ರಿಕೆಯನ್ನು ಪ್ರಾರಂಭಿಸಿ, ತಿಲಕರ 'ಕೇಸರಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳ ಕನ್ನಡ ಅನುವಾದಗಳನ್ನು ಪ್ರಕಟಿಸುತ್ತಿದ್ದರು. ಮುಂದೆ ಗಾಂಧೀಜಿಯವರ ಪ್ರಭಾವಕ್ಕೊಳಗಾಗಿ ಆಜನ್ಮ ಬ್ರಹ್ಮಚರ್ಯ ವೃತವನ್ನು ಕೈಗೊಂಡು ಆಶ್ರಮವಾಸಿಯಾಗಿ ಜೀವನ ನಡೆಸಿದರು. ಮಕ್ಕಳಿಗೆ ಔಪಚಾರಿಕ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ, ಕೈಕಸಬುಗಳನ್ನು ಕಲಿಸಲು ವಿದ್ಯಾಲಯವನ್ನು ತೆರೆದಿದ್ದರು. ಇದರಿಂದ ಪ್ರಭಾವಿತಗೊಂಡ ಗಾಂಧೀಜಿಯವರು ಶಿಕ್ಷಣ ಪದ್ಧತಿಯಲ್ಲಿ 'ನಯೀ ತಾಲೀಮು' ಎನ್ನುವ ವಿಧಾನವನ್ನು ಅಳವಡಿಸಿಕೊಂಡರು. ಆದ್ದರಿಂದಲೇ ಜನ ಇವರನ್ನು "ಕರ್ನಾಟಕದ ಗಾಂಧಿ" ಎಂದು ಪ್ರೀತಿಯಿಂದ ಕರೆದರು.
#ಹರ್ಡೇಕರ_ಮಂಜಪ್ಪ

18/02/2023

ಅದ್ವೈತ ವೇದಾಂತ ಸಿದ್ಧಾಂತದ ಬೋಧಕ , ಹಿಂದೂ ಧರ್ಮದ ಪುನರುಜ್ಜೀವನದ ದಾರಿ ದೀಪ,
ಎಲ್ಲ ಅಸ್ತಿತ್ವದ ಏಕತೆ ಹಾಗೂ ಎಲ್ಲ ಧರ್ಮಗಳ ಸಾಮರಸ್ಯವನ್ನು ಬೋಧಿಸಿದ ಧಾರ್ಮಿಕ ಗುರು ಶ್ರೀ ರಾಮಕೃಷ್ಣ ಪರಮಹಂಸರ ಜನ್ಮದಿನದಂದು ನನ್ನ ನಮನಗಳು.

18/02/2023

ನಿಮ್ಮೆಲ್ಲಾ ಕಷ್ಟಗಳು ಕರಗಲಿ, ಬದುಕಿನುದ್ದಕ್ಕೂ ಸಂತೋಷ, ನೆಮ್ಮದಿ ತುಂಬಿರಲಿ. ಹರನ ಆಶೀರ್ವಾದದ ಬೆಳಕಿನಲ್ಲಿ ನಿಮ್ಮ ಮನ, ಮನೆ ಬೆಳಗಲಿ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಮಹಾಶಿವರಾತ್ರಿಯ ಶುಭಾಶಯಗಳು

16/02/2023

ಒಂದು ಮುಂಜಾವಿನಲಿ ತುಂತುರಿನಾ ಸೋನಿ ಮಳೆ, ವಿಶ್ವವಿನೂತನ ವಿದ್ಯಾಚೇತನ ಹೀಗೆ ಹಲವಾರು ಪ್ರಸಿದ್ಧ ಕವಿತೆಗಳನ್ನು ಕೊಡುಗೆಯಾಗಿ ನೀಡಿದ ಹಿರಿಯ ಸಾಹಿತಿ, ನಾಡೋಜ ಚೆನ್ನವೀರ ಕಣವಿ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.

15/02/2023

ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಶ್ರೇಷ್ಠ ದಾರ್ಶನಿಕ, ಮಹಾ ತಪಸ್ವಿ ಸಂತ #ಶ್ರೀ_ಸೇವಾಲಾಲ_ಮಹಾರಾಜರ_284ನೆಯ_ಜಯಂತಿಯ ಹಾರ್ದಿಕ ಶುಭಾಶಯಗಳು

13/02/2023

ಅಮೋಘ ಟಿವಿಯಲ್ಲಿ ಚಿಕ್ಕಮಗಳೂರು ಕ್ಷೇತ್ರ-ರಾಜಕೀಯ, ಅಭಿವೃದ್ಧಿ, ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆ ವಿಚಾರವಾಗಿ ಹಲವು ವಿಚಾರಗಳನ್ನು ಚರ್ಚೆ ಮಾಡಿದ್ದು, ಕಾರ್ಯಕ್ರಮದ ಕೆಲ ತುಣುಕುಗಳು🙏🏻

11/02/2023

ಪ್ರೀತಿ-ವಿಶ್ವಾಸದ ಜೊತೆ ಭರವಸೆ ನೀಡಿ ಹಾರೈಸಿದ ಹಿರೇಗೌಜ ಗ್ರಾ. ಪಂ. ವ್ಯಾಪ್ತಿಯ ಜನತೆಗೆ ತುಂಬು ಹೃದಯದ ಧನ್ಯವಾದಗಳು. 🙏🏻
ನಿಮ್ಮ ಋಣ ತೀರಿಸುವ ಹೊಣೆ ನನ್ನದು🙏🏻

10/02/2023

ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳ ಬಗ್ಗೆ ಗ್ರಾಮೀಣ ಜನತೆಗೆ ತಿಳಿಸುವ ಮೂಲಕ.. ಕ್ಷೇತ್ರದ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಜನಶೀರ್ವಾದ ಪಡೆಯಲಾಯಿತು

Photos from B M Thimmashetty's post 10/02/2023

ದಿನಾಂಕ 09.02.2023 ರಂದು ಈಶ್ವರ ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾಳಿಹಳ್ಳಿ ಗ್ರಾಮದಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಬಗ್ಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪಕ್ಷದ ಉಸ್ತುವಾರಿಗಳಾದ ಶ್ರೀ ಸ್ವಾಮಿಗೌಡ ರವರು, ಪಕ್ಷದ ರೈತ ಮಹಿಳಾ ಅದ್ಯಕ್ಷರು ಶ್ರೀಮತಿ ಚೈತ್ರ ಗೌಡ ರವರು, ಕ್ಷೇತ್ರ ಸಮಿತಿ ಮಹಿಳಾ ಅದ್ಯಕ್ಷರು ಶ್ರೀಮತಿ ನಾಗರತ್ನ ರವರು, ಪಕ್ಷದ ಮುಖಂಡರಾದ ಪ್ರದೀಪ್, ಗ್ರಾಮದ ಪ್ರಮುಖರಾದ ರತ್ನಣ್ಣ, ಕುಮಾರ, ನಾಗೇಶ್ ರವರು ಹಾಜರಿದ್ದರು.

ಿಗೆಹಳ್ಳಿಯಕಡೆಗೆ #ಪಂಚರತ್ನರಥಯಾತ್ರೆ

Photos from B M Thimmashetty's post 10/02/2023

ಇಂದಿನ ಪತ್ರಿಕಾ ವರದಿಗಳು.

10/02/2023

ಜೀವನದಲ್ಲಿ ಏನು ಇಲ್ಲದೆ ಇರುವಾಗ ತಾಳ್ಮೆ ಮುಖ್ಯ. ಆದರೆ ಎಲ್ಲವೂ ಸಿಕ್ಕ ಮೇಲೆ ವಿನಯ ತುಂಬಾ ಮುಖ್ಯ.

#ಶುಭೋದಯ

09/02/2023

ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನೂ ಒಂದು ಪಾಠವೆಂದು ಸ್ವೀಕರಿಸಿ. ಆಗ ಸಮಸ್ಯೆಯನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಪ್ರತಿ ಸಮಸ್ಯೆಯೂ ನಮಗೆ ಜೀವನ ಪಾಠವಾಗುತ್ತದೆ.

#ಶುಭೋದಯ

Photos from B M Thimmashetty's post 08/02/2023

ದಿನಾಂಕ 07.02.2023 ರಂದು ಕಳಸಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವ ಗೊಂಡನಹಳ್ಳಿ ಗ್ರಾಮದಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಬಗ್ಗೆ ಮಾಹಿತಿ ನೀಡಲಾಯಿತು.

ಿಗೆಹಳ್ಳಿಯಕಡೆಗೆ #ಪಂಚರತ್ನರಥಯಾತ್ರೆ #ಚಿಕ್ಕಮಗಳೂರು

Photos from B M Thimmashetty's post 08/02/2023

ದಿನಾಂಕ 07.02.2023 ರಂದು ಹೀರೆಗೌಜಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿ ಸಿದ್ದನಹಳ್ಳಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಪಂಚರತ್ನ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು.

ಿಗೆಹಳ್ಳಿಯಕಡೆಗೆ #ಪಂಚರತ್ನರಥಯಾತ್ರೆ #ಚಿಕ್ಕಮಗಳೂರು

Photos from B M Thimmashetty's post 08/02/2023

ದಿನಾಂಕ 07.02.2023 ರಂದು ಹೀರೆಗೌಜಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರಿ ಚಿಕ್ಕನಹಳ್ಳಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಪಂಚರತ್ನ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು.

08/02/2023

ಯಶಸ್ಸಿನ ಬೆನ್ನ ಹಿಂದೆಯೇ ಆತ್ಮವಿಶ್ವಾಸದಿಂದ ಜೀವಿಸುವುದನ್ನು ರೂಡಿಸಿಕೊಳ್ಳಿರಿ. ಯಶಸ್ಸನ್ನು ಒಲಿಸಿಕೊಳ್ಳಿರಿ.

#ಶುಭೋದಯ

Photos from B M Thimmashetty's post 08/02/2023

ದಿನಾಂಕ 07.02.2023 ರಂದು ಹೀರೆಗೌಜಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಗೆನಹಳ್ಳಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪಕ್ಷದ ಬಗ್ಗೆ ಮಾಹಿತಿ ನೀಡಲಾಯಿತು.

ಿಗೆಹಳ್ಳಿಯಕಡೆಗೆ #ಪಂಚರತ್ನರಥಯಾತ್ರೆ #ಚಿಕ್ಕಮಗಳೂರು

07/02/2023

ಇದು ಹೊಸ ಬೆಳಿಗ್ಗೆ ಆದ್ದರಿಂದ ನಿಮ್ಮ ದಿನವನ್ನು ನಿಮ್ಮ ನಗುವಿನಂತೆ ಪ್ರಕಾಶಮಾನವಾಗಿ ಮಾಡಲು ಪ್ರಯತ್ನಿಸಿ.

#ಶುಭೋದಯ

Photos from B M Thimmashetty's post 06/02/2023

ಕನ್ನಡ ಸಾಹಿತ್ಯ ಪರಿಷತ್ ಜಾಗರ ಹೋಬಳಿ ಚಿಕ್ಕಮಗಳೂರು, ಇವರು ಆಯೋಜಿಸಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

Photos from B M Thimmashetty's post 06/02/2023

ಶಿರವಾಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪಕ್ಷದ ಪಂಚರತ್ನ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು.

ಿಗೆಹಳ್ಳಿಯಕಡೆಗೆ #ಪಂಚರತ್ನರಥಯಾತ್ರೆ #ಚಿಕ್ಕಮಗಳೂರು

Photos from B M Thimmashetty's post 06/02/2023

ಇಂದು #ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಿರವಾಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮನೆ ಮನೆ ಸಂಪರ್ಕ ಮಾಡಿ ಹಾಗೂ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಿಗೆಹಳ್ಳಿಯಕಡೆಗೆ #ಪಂಚರತ್ನರಥಯಾತ್ರೆ

06/02/2023

ರಾಜ್ಯಕ್ಕೆ ಕುಮಾರಣ್ಣ ಚಿಕ್ಕಮಗಳೂರಿಗೆ ತಿಮ್ಮಶೆಟ್ರು

06/02/2023

ಏ ಮೇರೆ ವಂತನ್ ಕೆ ಲೋಗೊ.. ಎಂಬ ಗೀತೆಯ ಮೂಲಕ ಕೋಟ್ಯಾಂತರ ದೇಶಭಕ್ತರ ಹೃದಯ ಗೆದ್ದ ಲತಾ ಮಂಗೇಶ್ಕರ್ ಅವರ ಪುಣ್ಯತಿಥಿಯಂದು ನಮನಗಳು.

06/02/2023

ಪ್ರತಿಯೊಂದು ಸಣ್ಣ ನಗುವು ಯಾರೊಬ್ಬರ ಹೃದಯವನ್ನು ಸ್ಪರ್ಶಿಸಬಹುದು. ಯಾರು ಸಂತೋಷವಾಗಿ ಹುಟ್ಟುವುದಿಲ್ಲ. ಆದರೆ ನಾವೆಲ್ಲರೂ ಸಂತೋಷವನ್ನು ಸೃಷ್ಟಿಸುವ ಸಾಮರ್ಥ್ಯದೊಂದಿಗೆ ಹುಟ್ಟಿದ್ದೇವೆ.

#ಶುಭೋದಯ

Photos from B M Thimmashetty's post 05/02/2023

ಿಗೆಹಳ್ಳಿಯಕಡೆಗೆ.

ದಿನಾಂಕ 05-02-2023 ರಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಪಿಳ್ಳೆನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗಂಗಬಸವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪಕ್ಷದ ಹಿರಿಯ ಹಾಗೂ ಕಿರಿಯ ಮುಖಂಡರೊಂದಿಗೆ ಕುಮಾರಣ್ಣನವರ ಮುಂದಿನ ಪಂಚರತ್ನ ರಥಯಾತ್ರೆ ಬರುವಿಕೆ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದೆ.

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿ ಜನರ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದೆ.

#ಪಂಚರತ್ನರಥಯಾತ್ರೆ #ಜೆಡಿಎಸ್

Photos from B M Thimmashetty's post 05/02/2023

#ಜೆಡಿಎಸ್ ನಡಿಗೆ #ಯುವಕರ ಕಡೆಗೆ

ಇಂದು ನಗರ ಹಾಗೂ ಗ್ರಾಮೀಣ ಯುವ ಮಿತ್ರರು ಆಯೋಜಿಸಲಾಗಿದ್ದ ವಾಲಿಬಾಲ್ ಪಂದ್ಯಾವಳಿಗೆ ಶುಭಾ ಕೋರಲಾಯಿತು.

05/02/2023

ಮುಗುಳು ನಗುತ್ತಾ ಇರು. ಕೆಲವೊಮ್ಮೆ ನಿಮಗಾಗಿ ಮತ್ತು ಕೆಲವೊಮ್ಮೆ ನಿಮ್ಮ ಪ್ರೀತಿಪಾತ್ರರಿಗೆ.

#ಶುಭೋದಯ

04/02/2023

ಭಾರತೀಯ ಸಿನಿಮಾ ರಂಗದ ಜನಪ್ರಿಯ ಗಾಯಕಿ, ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತೆ, ಅನೇಕ ಭಾಷೆಗಳಲ್ಲಿ ಹಾಡಿರುವ ಶ್ರೀಮತಿ ವಾಣಿ ಜಯರಾಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಓಂ ಶಾಂತಿಃ

04/02/2023

*ಕ್ಯಾನ್ಸರ್ ನಿಂದ ಬಳಲುತ್ತಿರುವವರ ಬಗ್ಗೆ ಸಹಾನುಭೂತಿಯಿರಲಿ
* ಕ್ಯಾನ್ಸರ್ ಗುಣಪಡಿಸಲು ಪ್ರಯತ್ನಿಸುತ್ತಿರುವ ವೈದ್ಯ ಲೋಕಕ್ಕೆ ನಮ್ಮ ಬೆಂಬಲವಿರಲಿ.
*ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗ್ರತರಾಗೋಣ.

04/02/2023

ನಾಳೆಯ ಒಳಿತಿಗಾಗಿ ಇಂದಿನ ಕೆಲ ಸಮಯವನ್ನು ಮೀಸಲಿಡುವುದು ತಪ್ಪಲ್ಲ. ಆದರೆ ಬರೀ ನಾಳೆಯ ಚಿಂತೆಯಲ್ಲೇ ಇಂದಿನ ಸಂತೋಷ ಕಳೆದುಕೊಳ್ಳಬಾರದು.

#ಶುಭೋದಯ

Want your public figure to be the top-listed Public Figure in Chikmagalur?
Click here to claim your Sponsored Listing.

Videos (show all)

ಬದಲಾವಣೆಗಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಬೆಂಬಲಿಸಿ ಆಶೀರ್ವದಿಸಿ , #jds4ckm
ಬದಲಾವಣೆಗಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಬೆಂಬಲಿಸಿ ಆಶೀರ್ವದಿಸಿ , #jds4ckm
ನಿಮ್ಮೆಲ್ಲಾ ಕಷ್ಟಗಳು ಕರಗಲಿ, ಬದುಕಿನುದ್ದಕ್ಕೂ ಸಂತೋಷ, ನೆಮ್ಮದಿ ತುಂಬಿರಲಿ. ಹರನ ಆಶೀರ್ವಾದದ ಬೆಳಕಿನಲ್ಲಿ ನಿಮ್ಮ ಮನ, ಮನೆ ಬೆಳಗಲಿ. ತಮಗೆ ಹಾ...
ಭರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಶ್ರೇಷ್ಠ ದಾರ್ಶನಿಕ, ಮಹಾ ತಪಸ್ವಿ ಸಂತ #ಶ್ರೀ_ಸೇವಾಲಾಲ_ಮಹಾರಾಜರ_284ನೆಯ_ಜಯಂತಿಯ ಹಾರ್ದಿಕ ಶುಭಾಶಯ...
ಅಮೋಘ ಟಿವಿಯಲ್ಲಿ ಚಿಕ್ಕಮಗಳೂರು ಕ್ಷೇತ್ರ-ರಾಜಕೀಯ, ಅಭಿವೃದ್ಧಿ, ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆ ವಿಚಾರವಾಗಿ ಹಲವು ವಿಚಾರಗಳನ್ನು ಚರ್ಚೆ ಮಾಡಿದ...
ಪ್ರೀತಿ-ವಿಶ್ವಾಸದ ಜೊತೆ ಭರವಸೆ ನೀಡಿ ಹಾರೈಸಿದ ಹಿರೇಗೌಜ ಗ್ರಾ. ಪಂ. ವ್ಯಾಪ್ತಿಯ ಜನತೆಗೆ ತುಂಬು ಹೃದಯದ ಧನ್ಯವಾದಗಳು. 🙏🏻ನಿಮ್ಮ ಋಣ ತೀರಿಸುವ ಹೊ...
ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳ ಬಗ್ಗೆ ಗ್ರಾಮೀಣ ಜನತೆಗೆ ತಿಳಿಸುವ ಮೂಲಕ.. ಕ್ಷೇತ್ರದ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಜನ...
ರಾಜ್ಯಕ್ಕೆ ಕುಮಾರಣ್ಣ ಚಿಕ್ಕಮಗಳೂರಿಗೆ ತಿಮ್ಮಶೆಟ್ರು#bmthimmashetty
ರಾಜ್ಯಕ್ಕೆ ಕುಮಾರಣ್ಣ ಚಿಕ್ಕಮಗಳೂರಿಗೆ ತಿಮ್ಮ ಶೆಟ್ರು.#Bmthimmashetty #Jds #Chikamagalore #BmtforCkm #SlBhojegowda #Hdkumaraswam...
ರಾಜ್ಯಕ್ಕೆ ಈ ಬಾರಿ ಕುಮಾರಣ್ಣಕ್ಷೇತ್ರಕ್ಕೆ ಈ ಬಾರಿ ತಿಮ್ಮಶೆಟ್ರು.#Bmthimmashetty
ದಿನಾಂಕ 25.01.2023 ರಂದು ನಮ್ಮ ಕ್ಷೇತ್ರ ಚಿಕ್ಕಮಗಳೂರಿನ ಭೂಮಿಕಾ ಸುದ್ದಿ ವಾಹಿನಿ ತನ್ನ ವಾರ್ಷಿಕೋತ್ಸವ ದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ...
ದಿನಾಂಕ 25.01.2023 ರಂದು ನಮ್ಮ ಕ್ಷೇತ್ರ ಚಿಕ್ಕಮಗಳೂರಿನ ಭೂಮಿಕಾ ಸುದ್ದಿ ವಾಹಿನಿ ತನ್ನ ವಾರ್ಷಿಕೋತ್ಸವ ದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ...

Category

Telephone

Address

Chikmagalur
577101