Vishwa Darshan
DAILY NEWS PAPER AND V D NEWS
ಮುಂದಿನ ವರ್ಷ 2023 ರಲ್ಲಿ ನಡೆಯುವ ಚುನಾವಣೆಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮತದಾರರು ಎಚ್ಚೆತ್ತುಕೊಂಡು ಮತದಾನ ಮಾಡಿ.
ಕರ್ನಾಟಕ ಪೊಲೀಸ್ ಪವರ್ ಫುಲ್ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ದಿಟ್ಟ ಹೆಜ್ಜೆ ಇಟ್ಟು ಪೊಲೀಸ್ ಇಲಾಖೆಗೆ ಉತ್ತಮ ಕೀರ್ತಿ ಹೆಚ್ಚಿಸಿದ ಸಾಹಸವೀರ ಎಡಿಜಿಪಿ ಅಲೋಕಕುಮಾರ ಸಾಹೇಬರಿಗೆ ನನ್ನ ಆತ್ಮೀಯ ಶರಣು ಶರಣಾರ್ಥಿಗಳು
ಫೋಟೋಗಳು
ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳು ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯನ್ನು ಓದುತ್ತಿರುವುದು.
ಬೀದರ ಜಿಲ್ಲೆಯಲ್ಲಿ ವಿಶ್ವ ದರ್ಶನ ಕನ್ನಡ ದಿನಪತ್ರಿಕೆ
ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯಲ್ಲಿ ಅಧ್ಯಾತ್ಮ, ಕೃಷಿ, ವಿಜ್ಞಾನ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸರ್ವ ಧರ್ಮ ಸಮನ್ವಯ, ಸ್ನೇಹ ಭ್ರಾತೃತ್ವ ಸೌಹಾರ್ದತೆಯ ನೆಲೆಗಳಲ್ಲಿ, ನಿರಂತರವಾಗಿ ಸುದ್ದಿಗಳು ಪ್ರಕಟವಾಗುತ್ತದೆ. ಈ ವಿಷಯವನ್ನು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ನಮ್ಮ ನಾಡಿನ ಸಮಸ್ತ ಸಮಾಜದ ಮಹಾ ಜನತೆಯು ನಮ್ಮ ಪತ್ರಿಕೆಯು ಎತ್ತರಕ್ಕೆ ಬೆಳೆಯಲು ಸಹಾಯ ಸಹಕಾರ ಮಾಡಬೇಕೆಂದು ತಮ್ಮಲ್ಲಿ ನನ್ನ ಕಳಕಳಿಯ ಮನವಿ ಮಾಡಿದ್ದೇನೆ.
ಡಾ ಎಸ್ ಎಸ್ ಪಾಟೀಲ್ ಸಂಪಾದಕರು ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಮತ್ತು ಕರ್ನಾಟಕ ಪ್ರಜಾ ದರ್ಶನ ಪತ್ರಿಕೆ ಹುಬ್ಬಳ್ಳಿ
ಸರ್ವರಿಗೂ ಶರಣು ಶರಣಾರ್ಥಿಗಳು
https://vishwadarshana.com/3526/
Vishwadarshana E Paper 15.02.2022 Vishwadarshana E Paper 15.02.2022
ಸತ್ಯ, ನ್ಯಾಯ, ನೀತಿ ಧರ್ಮದ ನೆಲೆಯಲ್ಲಿ ನಿಂತು ನಾಡಿನ ಜನತೆಗೆ ಸೇವೆ ಮಾಡಲು ಮುಂದಾಗಿರುವ ಹೆಮ್ಮೆಯ ಪತ್ರಿಕೆ ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ
Click here to claim your Sponsored Listing.
Category
Contact the business
Telephone
Address
580025