ABVP kodagu
ಜ್ಞಾನ knowledge ಶೀಲಾ Character ಏಕತೆ unity
ಸ್ವಾಮಿ ವಿವೇಕಾನಂದರ ಶ್ರೇಷ್ಠ ಚಿಂತನೆಗಳಾದ "ತ್ಯಾಗ ಮತ್ತು ಸೇವೆ" ಎಂಬ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತುತ್ತಾ, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವವನ್ನಾಗಿಸುವುದು ಎಬಿವಿಪಿ ಆಶಯ..!
ಸಮಸ್ತ ವಿದ್ಯಾರ್ಥಿ ಬಳಗಕ್ಕೆ "ರಾಷ್ಟ್ರೀಯ ವಿದ್ಯಾರ್ಥಿ ದಿನ"ದ ಹಾರ್ದಿಕ ಶುಭಾಶಯಗಳು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೊಡಗು ಜಿಲ್ಲೆ
ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪ ಕಾಲ್ಸ್ ಸಂಸ್ಥೆಯ ವಿದ್ಯಾರ್ಥಿಯ ಧಾರುಣ ಅಂತ್ಯ /ಸಾವಿನ ವಿಚಾರವಾಗಿ ವಿದ್ಯಾರ್ಥಿ ಪರ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆಯನ್ನು ಗೋಣಿಕೊಪ್ಪ ಕಾಲ್ಸ್ ಸಂಸ್ಥೆಯ ಮುಂಭಾಗದಲ್ಲಿ ನಡೆಸಲಾಯಿತು ಹಾಗೂ ಆರಕ್ಷಕ ವರ್ಗದವರಿಗೆ ತನಿಕೆಗೆ ಮತ್ತು ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತ್ತು
.
*ABVP Madikeri* 🚩
ಮಡಿಕೇರಿ ನಗರದ ವಿವಿಧ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರುಗಳ ಕೊರತೆಯಿಂದ, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದ್ದು, ಅತಿಥಿ ಉಪನ್ಯಾಸಕರುಗಳ ಬೇಡಿಕೆಯನ್ನು ಈಡೇರಿಸಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಮಾನ್ಯ ಜಿಲ್ಲಾಧಿಕಾರಿಯವರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಡಿಕೇರಿ ಶಾಖೆ ವತಿಯಿಂದ ಮನವಿ ಸಲ್ಲಿಸಲಾಯಿತು..
*ಎಬಿವಿಪಿ ಮಡಿಕೇರಿ*
*ಎಬಿವಿಪಿ ಕೊಡಗು*
*ಎಬಿವಿಪಿ ಮಂಗಳೂರು ವಿಭಾಗ
Click here to claim your Sponsored Listing.