Bharatiya Janata Yuva Morcha Krishnarajanagara-BJYM

Bharatiya Janata Yuva Morcha Krishnarajanagara-BJYM

With BJYM you can define your own issues. With BJYM you get a forum. With BJYM you can become a leader. With BJYM you can build your movement

06/06/2024
06/06/2024

शानदार, ज़बरदस्त, ज़िंदाबाद…🔥

Photos from Bharatiya Janata Yuva Morcha Krishnarajanagara-BJYM's post 05/06/2024

ಕಾಡು ಬೆಳಸಿ ನಾಡು ಉಳಿಸಿ
ವಿಶ್ವ ಪರಿಸರ ದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ವತಿಯಿಂದ ಶ್ರೀ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಗಿಡಗಳನ್ನು ನೆಡುವ ಕಾರ್ಯಕ್ರಮ ಹಾಗೂ ಸ್ವಾಚ್ ಭಾರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಮುಲ್ಲಿಖ್ (ಅಮ್ಮು) ವಹಿಸಿದ್ದರು. ತಾಲೂಕು ಮಂಡಲ ಅಧ್ಯಕ್ಷ ಹೊಸೂರು ಶ್ರೀಧರ್ಮ, ಮಂಡಲ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಯುವ ಮೋರ್ಚಾ ಪ್ರಧಾನ ಕಾರ ್ಯದರ್ಶಿ ಪ್ರವೀಣ್ ಬಿ ಎಸ್, ಓ ಬಿ ಸಿ ಪ್ರಧಾನ ಕಾರ ್ಯದರ್ಶಿ ರಾಜೇಶ್, ಯುವ ಮೋರ್ಚಾ ಉಪಾಧ್ಯಕ್ಷ ರಮೇಶ್, ವಿನಯ್, ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್,ನಗರ ಮಹಾಶಕ್ತಿ ಅಧ್ಯಕ್ಷ ಕೆ ವಿ ನಂಜುಂಡ, ದಯಾನಂದ್, ಗಣೇಶ್ ಭಂಡಾರಿ, ಸುನೀಲ್, ಪುನಿತ್, ಕೃಷ್ಣಯ್ಯ ಉಪಸ್ಥಿತರಿದ್ದರು

04/06/2024

ಕೃಷ್ಣರಾಜನಗರದ ಸಂಸ್ಥಾಪಕರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 140ನೇ ಜನ್ಮ ಜಯಂತಿಯ ಶುಭಾಶಯಗಳು
ಅಧ್ಯಕ್ಷರುಗಳಾದ ಅವಿನಾಶ ಮುಲ್ಲಿಖ್ ಭಾರತೀಯ ಜನತಾ ಯುವ ಮೋರ್ಚಾದ ವತಿಯಿಂದ ಕೆ.ಆರ್.ನಗರದ ಗರುಡಗಂಬ ವೃತ್ತದ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವ ಮೋರ್ಚಾ ತಾಲೂಕು ಪ್ರಭಾರಿ ಮೇಲೂರು ಮಂಜುನಾಥ್ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ ಎಸ್ ಮತ್ತು ಸಂದೇಶ್ ಸಿ ಉಪಾಧ್ಯಕ್ಷ ರಮೇಶ್ ಕಾರ್ಯದರ್ಶಿ ನಿತಿನ್ ಎಸ್ ಬಾಳೆ ಸದಸ್ಯರಾದ ಪುನೀತ್, ಸುನಿಲ್ ದಯಾನಂದ್, ಗಣೇಶ ಭಂಡಾರಿ ಉಪಸ್ಥಿತರಿದ್ದರು.

Photos from BJYM's post 03/06/2024
10/05/2024

ಭಾರತೀಯ ಜನತಾ ಪಾರ್ಟಿ ಕೃಷ್ಣರಾಜನಗರ ಮಂಡಲ ವತಿಯಿಂದ .ಇಂದು ಕಚೇರಿಯಲ್ಲಿ ವಿಶ್ವಗುರು ಜಗಜ್ಯೋತಿ ಶ್ರೀ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಾದ ಕೆ.ಆರ್. ನಗರ ಮಂಡಲದ ಅಧ್ಯಕ್ಷರಾದ ಶ್ರೀ ಧರ್ಮ ಹೊಸೂರ್ ಹಾಗೂ ಸಾಲಿಗ್ರಾಮ ಮಂಡಲದ ಅಧ್ಯಕ್ಷರಾದ ಸಾ. ರಾ. ತಿಲಕ್ ಮತ್ತು ಮೈಸೂರು ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷರಾದ ಸ್ವಪ್ನ ನಾಗೇಶ್ ರವರು ಹಾಗೂ ಕೆ .ಆರ್ .ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಂಗಸ್ವಾಮಿ. ಕೆ . ಎಸ್ . ಉಮಾ ಶಂಕರ್ ತಾಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ್ ಕಾರ್ಯದರ್ಶಿ ಪ್ರವೀಣ್ ಬಿ ಎಸ್ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷರಾದ ಅಂಬುಜ ಮಾದೇಶ್ ಮಹಿಳಾ ಮೋರ್ಚಾ ಉಪಾಧ್ಯಕ್ಷಗಳಾದ ರೇಣುಕಾ ಸತೀಶ್. ಪ್ರೇಮ ವೀಣಾ ಹಾಗೂ ಕೆ .ಆರ್ .ನಗರ ಟೌನ್ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕೆ.ವಿ ನಂಜುಂಡ ತಾಲೂಕು ಉಪಾಧ್ಯಕ್ಷರುಗಳಾದ ಶಿವರಾಜ್ ಕುಮಾರ್ ಮೇಲೂರು ಮಂಜುನಾಥ್. ಮತ್ತು ಅಶೋಕ್ ಖೇಣಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ್ ಮತ್ತು ಕಾರ್ಯಾಲಯ ಕಾರ್ಯದರ್ಶಿಗಳಾದ ಶಿವಕುಮಾರ್ ಹಾಗೂ ಪಕ್ಷದ ಎಲ್ಲಾ
ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು

10/05/2024

ಇಂದು ಮೈಸೂರಿನ ಬಿ ಜೆ ಪಿ ಕಛೇರಿಯಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೃಷ್ಣರಾಜನಗರ ಮಂಡಲ ಅಧ್ಯಕ್ಷ ಶ್ರೀಧರ್ಮ ಪ್ರಧಾನ್ ಕಾರ್ಯದರ್ಶಿ ರಂಗಸ್ವಾಮಿ ಉಪಾಧ್ಯಕ್ಷ ಮೇಲೂರ್ ಮಂಜು ತಾಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ್ ಕಾರ್ಯದರ್ಶಿ ಪ್ರವೀಣ್ ಬಿ ಎಸ್ ಉಪಸ್ಥಿತರಿದ್ದರು

Photos from Bharatiya Janata Yuva Morcha Krishnarajanagara-BJYM's post 04/05/2024

ನಿನ್ನೆ ದಿನಾಂಕ 03/04/2024 ರಂದು ಭಾರತೀಯ ಜನತಾ ಯುವ ಮೋರ್ಚಾ ಶಿವಮೊಗ್ಗ ವತಿಯಿಂದ ಯುವಕರ ನಡೆ ಮೋದಿ ಕಡೆ ಕಾರ್ಯಕ್ರಮವನ್ನು ಕು||ಹಾರಿಕಾ ಮಂಜುನಾಥ್ ರವರಿಂದ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಸಕ ಚನಬಸ್ಸಪ್ಪ ಕೃಷ್ಣರಾಜನಗರ ಮಂಡಲ ಅಧ್ಯಕ್ಷ ಶ್ರೀ ಧರ್ಮ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ ಎಸ್ ಕೃಷ್ಣರಾಜನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಂಜುಂಡ ಶಿವಮೊಗ್ಗ ಗ್ರಾಮಾಂತರ ಮತ್ತು ನಗರ ಯುವ ಮೋರ್ಚಾದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Photos from Bharatiya Janata Yuva Morcha Krishnarajanagara-BJYM's post 03/05/2024

ಇಂದು ಶಿವಮೊಗ್ಗ ಲೋಕಸಭಾ ಚುನಾವಣೆಯ ಪ್ರಚಾರ ನಿಮಿತ್ತ ಭಾರತೀಯ ಜನತಾ ಪಾರ್ಟಿ, ಶಿವಮೊಗ್ಗ ಕಾರ್ಯಾಲಯದಲ್ಲಿ ಚಾಮರಾಜನಗರ ಜಿಲ್ಲೆಯ ಲೋಕಸಭೆಯ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಎಸ್ . ಬಾ ಲರಾಜುರವರು ಹಾಗೂ ಮೈಸೂರು ನಗರ ಕೆ. ಆರ್. ಕ್ಷೇತ್ರದ ಶಾಸಕರಾದ ಸನ್ಮಾನ್ಯ . ಶ್ರೀವತ್ಸ ರವರು ಹಾಗೂ ಶಿವಮೊಗ್ಗ ಪಕ್ಷದ ಪದಾಧಿಕಾರಿಗಳು ಹಾಗೂ ಕೆ. ಆರ್ .ನಗರ ಮಂಡಲದ ಅಧ್ಯಕ್ಷರಾದ ಶ್ರೀ ಧರ್ಮ ಹೊಸೂರ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ರಂಗಸ್ವಾಮಿ ಮತ್ತು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ. ಕೆ .ವಿ ನಂಜುಂಡ ಮತ್ತು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಹಾಗೂ ಶಿವಮೊಗ್ಗದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

02/05/2024

ಯುವಜನತೆಯ ಸಬಲೀಕರಣ - ಮೋದಿ ಗ್ಯಾರಂಟಿ !

ಯುವಜನತೆಯಲ್ಲಿ ನಾಯಕತ್ವ ಮತ್ತು ಕೌಶಲ್ಯ ವೃದ್ಧಿ ಹೆಚ್ಚಿಸಿ ರಾಷ್ಟ್ರ ನಿರ್ಮಾಣದಲ್ಲಿ ಹೆಚ್ಚಿನ ಅವಕಾಶವನ್ನು ನೀಡಲಾಗುತ್ತದೆ. ಸ್ಟಾರ್ಟ್‌ಅಪ್‌ಗಳಿಗೆ ಧನ ಸಹಾಯ ವಿಸ್ತರಿಸುವುದರೊಂದಿಗೆ ಉದ್ಯಮಶೀಲತೆಗೆ ಉತ್ತೇಜನ ನೀಡಲಾಗುತ್ತದೆ.


#ಮತ್ತೊಮ್ಮೆಮೋದಿಸರ್ಕಾರ

Photos from Bharatiya Janata Yuva Morcha Krishnarajanagara-BJYM's post 02/05/2024

ಭಾರತೀಯ ಜನತಾ ಪಾರ್ಟಿ ಕೃಷ್ಣರಾಜನಗರ ಮಂಡಲ ವತಿಯಿಂದ ಇತ್ತೀಚೆಗೆ ನಿಧನರಾದ ಭಾರತೀಯ ಜನತಾ ಪಾರ್ಟಿಯ ನೆಚ್ಚಿನ ಸಂಸದರಾದ ಶ್ರೀಯುತ ವಿ ಶ್ರೀನಿವಾಸಪ್ರಸಾದ್ ರವರಿಗೆ ಶ್ರದ್ದಾಂಜಲಿ ಸಭೆಯನ್ನು ನಡೆಸಲಾಯಿತು ಈ ಒಂದು ಸಭೆಯಲ್ಲಿ ಮಂಡಲದ ಅಧ್ಯಕ್ಷರಾದ ಶ್ರೀ ಹೊಸೂರು ಧರ್ಮ ಪ್ರಧಾನ ಕಾರ್ಯದರ್ಶಿಯಾದ ಕೆ ಎಸ್ ಉಮಾ ಶಂಕರ್ ಯುವ ಮೋರ್ಚಾ ಅಧ್ಯಕ್ಷರಾದ ಅವಿನಾಶ್ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ನಗರ ಶಕ್ತಿ ಕೇಂದ್ರ ಅಧ್ಯಕ್ಷರಾದ ನಂಜುಂಡ ಮಹಿಳಾ ಮೋರ್ಚ ಕಾರ್ಯದರ್ಶಿಯಾದ ಉಷಾ ಹಾಗೂ ವೀಣಾ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಸ್ವಪ್ನ ಹಾಗೂ ಯುವ ಮೋರ್ಚಾ ಪದಾಧಿಕಾರಿಯಾದ ವಿನಯ್ ಹಾಗೂ ಕಾರ್ಯಾಲಯ ಕಾರ್ಯದರ್ಶಿ ಶಿವಪ್ರಸಾದ್ ಹಾಗೂ ಎಂಡಿ ಶೇಖರ್. ಶಿವಪ್ರಸಾದ್ ಹಾಗೂ ರೈತ ಮೋರ್ಚಾ ಅಧ್ಯಕ್ಷರಾದ ಶಿವರಾಂ ಹಾಗೂ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಕೆಆರ್ ಮಂಜು ಗೋವಿಂದರಾಜು ಕೃಷ್ಣಣ್ಣ ಹಾಗೂ ಪುಟ್ಟಸ್ವಾಮಿ ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು

Photos from Vijayendra Yediyurappa's post 29/04/2024
29/04/2024

ಕೇಂದ್ರದ ಮಾಜಿ ಸಚಿವರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರು, ಹಿರಿಯ ಮುತ್ಸದ್ದಿಗಳಾದ ಶ್ರೀ ವಿ ಶ್ರೀನಿವಾಸ್ ಪ್ರಸಾದ್ ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ಅತೀವ ದುಃಖ ತರಿಸಿದೆ. ಅವರ ಅಗಲಿಕೆಯಿಂದ ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಮುಳುಗಿದಂತಾಗಿದೆ. ಅವರ ರಾಜಕೀಯ ಜೀವನದ ಕಡೇ ದಿನಗಳಲ್ಲಿ ಬಿಜೆಪಿಯನ್ನು ಆಯ್ದುಕೊಂಡು ಸಂಸದರಾಗಿ ಪಕ್ಷದ ತತ್ವ, ಸಿದ್ದಾಂತ ಹಾಗೂ ರಾಷ್ಟ್ರೀಯವಾದದ ಸತ್ವವನ್ನು ಜನರಿಗೆ ತಿಳಿಸುವಲ್ಲಿ ನಾಯಕತ್ವ ವಹಿಸಿದ್ದು ಬಿಜೆಪಿಯ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನ ಮೌಲ್ಯವನ್ನು ಎತ್ತಿ ಹಿಡಿಯುವ ಬದ್ಧತೆಯನ್ನು ಸಾಕ್ಷೀಕರಿಸಿತ್ತು.

ಪ್ರಸ್ತುತ ಕಾಲಮಾನದಲ್ಲಿ ಮಾನ್ಯ ಪ್ರಸಾದರ ಅನುಪಸ್ಥಿತಿ ರಾಷ್ಟ್ರರಾಜಕಾರಣದಲ್ಲೂ ಕೊರತೆ ಸೃಷ್ಟಿಸಿದಂತಾಗಿದೆ. ಅವರ ಅಗಲಿಕೆಯ ನೋವನ್ನು ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.
ಓಂಶಾಂತಿ 🙏

Photos from Bharatiya Janata Yuva Morcha Krishnarajanagara-BJYM's post 28/04/2024
18/04/2024

ವಿಶ್ವದಾದ್ಯಂತ ಇರುವ ಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳನ್ನು ಸಂರಕ್ಷಿಸುವ ಉದ್ದೇಶದಿಂದ ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಗುತ್ತದೆ.

Want your organization to be the top-listed Government Service in Krishnarajanagara?
Click here to claim your Sponsored Listing.

Videos (show all)

Telephone

Website

Address

BJP Office
Krishnarajanagara
571602

Other Krishnarajanagara government services (show all)
ಕೃಷ್ಣರಾಜನಗರ ಕಾಂಗ್ರೆಸ್ ಕೃಷ್ಣರಾಜನಗರ ಕಾಂಗ್ರೆಸ್
Krishnarajanagara, 571602

ಕೃಷ್ಣರಾಜನಗರ ಕಾಂಗ್ರೆಸ್ ಪಕ್ಷದ ಅಧಿಕೃತ ಪ