Santhosh Kotian
ಸಂತೋಷ್ ಕೋಟ್ಯಾನ್, ಜಿಲ್ಲಾಧ್ಯಕ್ಷರು ಬಿಜೆಪಿ ಯುವ ಮೋರ್ಚ ಚಿಕ್ಕಮಗಳೂರು.
ಚರಿತ್ರೆ ಬರೆದ ಕರ್ನಾಟಕದ ರೋಹನ್ ಬೋಪಣ್ಣ
ಆಸ್ಟ್ರೇಲಿಯನ್ ಓಪನ್ ಟೆನಿಸ್ ಚಾಂಪಿಯನ್ಶಿಪ್ ಪುರುಷರ ಡಬಲ್ಸ್ನ ಫೈನಲ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ರೋಹನ್ ಬೋಪಣ್ಣ- ಮ್ಯಾಥ್ಯೂ ಎಬ್ಡೆನ್ ಜೋಡಿ.. ಅಭಿನಂದನೆಗಳು
Effect of Bharath Jodo😍😍😍
ಅಯೋಧ್ಯಾ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ:
ಜ 22ರಂದು ಎಲ್ಲಾ ಕೇಂದ್ರ ಸರ್ಕಾರಿ ಕಛೇರಿಗಳಿಗೆ ಅರ್ಧ ದಿನ ರಜೆ
🚩🚩
ಯಾವುದು ನೈಜ...
ಯಾವುದು ನಕಲಿ....
ನೋಡಿ ಜನರೇ...
ನಮ್ಮ ರಾಜ್ಯದ ಮುಖ್ಯಮಂತ್ರಿ ಹೆಸರಲ್ಲೇ ಇದೆ ಅಲ್ಲವೇ #ನಿದ್ದೆ ರಾಮಯ್ಯ😂😂😂😂
ಅಂಬೇಡ್ಕರ್ ಭವನದಲ್ಲಿ ಕುಡಿದು ಮೋಜು ಮಸ್ತಿ ಮಾಡಿ ಕೇಸ್ ಹಾಕಿಸಿಕೊಂಡವರು ಇದೆ ಮಹದೇವನ ಸಹಚರರು..
#ಶ್ರೀರಾಮ
ಚಿಕ್ಕಮಗಳೂರು ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ದೇವರಾಜ್ ಶೆಟ್ಟಿ ಅವರಿಗೆ ಅಭಿನಂದನೆಗಳು..
An appeal to every first time voter
Join PM Shri Narendra Modi for the Sammelan on January 25 at 10 AM.
Scan the QR code or give a missed call at 7820078200 to register.
🪷
ಕಾಂಗ್ರೆಸ್ ಪಕ್ಷದ ನಾಯಕರಿಗೆ ರಾಮನ ಮೇಲಿನ ಭಕ್ತಿಗಿಂತ ಹೈಕಮಾಂಡ್ ಮೇಲಿನ ಭಯವೇ ಜಾಸ್ತಿ.
ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತ L&T ಮತ್ತು tata ಸಂಸ್ಥೆ ಬಿಡುಗಡೆ ಮಾಡಿದ ವಿಡಿಯೋ..
#ಶ್ರೀರಾಮ
ಬಡವರ ಮಕ್ಕಳಿಗೆ 2000 ರೂ ಆಸೆ ತೋರಿಸಿ ನೇಮಕಾತಿಯಲ್ಲಿ ಸಿರಿವಂತರಿಗೆ - ಭ್ರಷ್ಟಾಚಾರಿಗಳಿಗೆ ಮಣೆ ಹಾಕುವುದು ಕಾಂಗ್ರೆಸ್ ಸಂಸ್ಕೃತಿ...
ನಾವು ಮಾಡಿದ್ದು, ನಾವು ಮಾಡಿದ್ದು ಅಂತಿದ್ರಿ...!!!
ಈಗ್ಯಾಕೆ ಬೇಡ ಆಗಿದ್ದು ರಾಮ...😡😡
#ಶ್ರೀರಾಮ
ರಾಮ ವಿರೋಧಿ, ಹಿಂದೂ ವಿರೋಧಿ ಎಂದು ಮತ್ತೆ ಸಾಬೀತು ಮಾಡಿದ ಕಾಂಗ್ರೆಸ್
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್,
ಚಿಕ್ಕಮಗಳೂರು ನಗರ ವಾರ್ಡ್ ನಂಬರ್ 25 ವಿಜಯಪುರ ಬಡಾವಣೆಯಲ್ಲಿ ಮಂತ್ರಾಕ್ಷತೆ ವಿತರಣಾ ಅಭಿಯಾನ ನಡೆಸಲಾಯಿತು..
ರಾಮನ ಸೇವೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಕಾರ್ಯಕರ್ತರಿಗೂ ರಾಮಭಕ್ತರಿಗೂ ಹೃದಯಪೂರ್ವಕ ಅಭಿನಂದನೆಗಳು ಜೈ ಶ್ರೀ ರಾಮ್🙏🏻🙏🏻......
#ಶ್ರೀರಾಮ
ರಾಜ್ಯ ಸರ್ಕಾರ ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳ ಶೇ.10 ರಷ್ಟು ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಿರುವುದನ್ನು ಬಿಜೆಪಿ ಯುವ ಮೋರ್ಚಾ ಖಂಡಿಸುತ್ತದೆ.
Difference🔥🔥🔥😍
More than 8166 hotel bookings and around 2500 flight tickets are cancelled since Maldives ministers start abusing Bharat and Modi ji...
Hamare se panga math Lena...😆😆🔥🔥🚩🚩
Modi Magic😆
ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವರಂತೆ ಕಾಣಿರೋ ;
ಸಿದ್ದಣ್ಣಂಗೆ ಜೈ
😜
ರಾಮಭಕ್ತರ ಬಂಧಿಸಿದ ರಾಮ ವಿರೋಧಿ ಸರ್ಕಾರದ ವಿರುದ್ಧ ಇಂದು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತದಲ್ಲಿ ಪ್ರತಿಭಟನೆ ನಡೆಯಿತು.
ಯೋಗಿ ಸರ್ಕಾರದ ಮಹತ್ವದ ನಿರ್ಧಾರ
ಅಯೋಧ್ಯೆಯಲ್ಲಿ ಮಾಂಸ ಮಾರಾಟ ನಿಷೇಧ.
ಮದ್ಯ ಮಾರಾಟಕ್ಕೂ ನಿಷೇಧ.
84 ಕೋಸಿ ಪರಿಕ್ರಮ ಪ್ರದೇಶದಲ್ಲಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧ.
84 ಕೋಸಿ ಪರಿಕ್ರಮ ಪ್ರದೇಶದಿಂದ ಮದ್ಯ ಮತ್ತು ಮಾಂಸದ ಅಂಗಡಿಗಳನ್ನು ತೆಗೆದುಹಾಕಲಾಗುವುದು.
ದತ್ತಜಯಂತಿಯ ಮಾಲಾಧಾರಣೆಯ ಪ್ರಯುಕ್ತ ಇಂದು ಬೆಳಗ್ಗೆ ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿ ಪಡಿ ಸ್ವೀಕರಿಸಲಾಯಿತು.
Now it is unknown vehicle 😂
ಹಿಂದುತ್ವದ ಭದ್ರಕೋಟೆಯಲ್ಲಿ ಮೊಳಗಲಿದೆ ರಣಕಹಳೆ .🚩🚩 ಬೃಹತ್ ಶೋಭಾ ಯಾತ್ರೆಗೆ ಇನ್ನು ಕೇವಲ ಎರಡು ದಿನ ಬಾಕಿ ಅಷ್ಟೇ....
ಕಳೆದ ವರ್ಷ ಜೋಡೋ ಯಾತ್ರೆ.
ಈ ವರ್ಷ ಬೇಡೋ ಯಾತ್ರೆ 🤔🤭😂
ಹಿಂದೂಗಳ ಹೋರಾಟಕ್ಕೆ ಮತ್ತೊಂದು ಗೆಲುವು, ಮಥುರಾ ಕೃಷ್ಣ ಭೂಮಿ ಸರ್ವೇಗೆ ಕೋರ್ಟ್ ಅನುಮತಿ
ಮಥುರಾ ಶ್ರೀ ಕೃಷ್ಣಜನ್ಮಭೂಮಿ ವಿವಾದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ, ಜ್ಞಾನವಾಪಿ ರೀತಿಯಲ್ಲಿ ಕೃಷ್ಣಜನ್ಮಭೂಮಿ ಸಮೀಕ್ಷೆಗೆ ಅಲಹಬಾದ್ ಹೈಕೋರ್ಟ್ ಅನುಮತಿ
ಜಸ್ಟೀಸ್ ಮಯಾಂಕ್ ಕುಮಾರ್ ಜೈನ್ ರಿಂದ ಮಹತ್ವದ ಆದೇಶ, ಸಮೀಕ್ಷೆ ನಡೆಸಲು ಕಮಿಷನರ್ ತಂಡ ರಚನೆ ಮಾಡಲು ಕೋರ್ಟ್ ಸೂಚಿನೆ, ಮೂವರು ಅಧಿಕಾರಿಗಳ ಸಮಿತಿ ರಚಿಸಿ ಸರ್ವೆ ನಡೆಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚನೆ...