Taluk office krishnaraj pete -K.R.Pete

Taluk office krishnaraj pete -K.R.Pete

ಮಿನಿ ವಿಧಾನಸೌದ ತಾಲ್ಲೂಕು ಕಛೇರಿ‌ ಕೃಷ್ಣರಾಜಪೇಟೆ.

28/09/2023

ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವ ಆದೇಶದ ಪ್ರತಿ 👇

31/08/2023

ಪಡಿತರ ಚೀಟಿಯ ಸೇರ್ಪಡೆ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಿರುವ ಬಗ್ಗೆ..

15/08/2023

ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಸತತ ಪರಿಶ್ರಮದಿಂದ ಭಾರತಾಂಬೆಯು ಸ್ವತಂತ್ರ ರಾಷ್ಟ್ರವಾಗಿದೆ.ಹೀಗೆ ನಮ್ಮ ದೇಶ ಉನ್ನತ ಹಾದಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಾ ಮುನ್ನಡೆಯಲಿ. ಎಲ್ಲಾ ಭಾರತೀಯರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ಧಿಕ ಶುಭಾಶಯಗಳು 🇮🇳💐🙏🏻🙏🏻❤️

ಭೂಗೋಳದಲ್ಲಿ ಒಂದು ಜ್ಯೋತಿ ಇದೆ ಅದಕ್ಕೆ ಭಾರತ ಮಾತೇ ಎಂಬ ಹೆಸರು ಇದೆ.
ನಾಡಿನ ಸಮಸ್ತ ಜನತಗೆ ಸ್ವಾತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು 💐💐🙏🏻🙏🏻❤️

17/06/2023
06/12/2022

ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಭಂದ...ಪತ್ರಿಕಾ ಪ್ರಕಟಣೆ

12/10/2022

ಶ್ರೀ ಮಲೆಮಹದೇಶ್ವರ ಮಹಾ ಕುಂಭಮೇಳ ಮತ್ತು ಪುಣ್ಯಸ್ನಾನ -2022

ಸರ್ವರಿಗೂ ಸುಸ್ವಾಗತ

31/08/2022

" ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ
ಏಕದಂತಾಯ ವಕ್ರತುಂಡಾಯ ಗೌರಿ ತನಯಾಯ ಧೀಮಹಿ
ಗಜೇಶಾನಾಯ ಬಾಲಚಂದ್ರಾಯ ಶ್ರೀ ಗಣೇಶಾಯ ಧೀಮಹಿ "

ಸರ್ವರಿಗೂ ಶ್ರೀ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ವಿಘ್ನ ವಿನಾಯಕ ಮಹಾಗಣಪತಿ ಎಲ್ಲರ ವಿಘ್ನಗಳನ್ನೂ ದೂರಾಗಿಸಿ, ಎಲ್ಲರ ಮನೆ ಮನಗಳಲ್ಲಿ ಸುಖ ಶಾಂತಿ ಸದಾಕಾಲವೂ ಕರುಣಿಸಲಿ....
( ಚಿತ್ರ: ಪರಿಸರ ಸ್ನೇಹಿ ಗಣಪ ತಾಲ್ಲೂಕು ಕಚೇರಿ ಕೆ.ಆರ್.ಪೇಟೆ)

26/08/2022

ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ ಸಂಖ್ಯೆ ಲಿಂಕ ಮಾಡುವ ವಿಧಾನ

23/08/2022

ದಿಃ 24-08-2022 ರಂದು ಆಲಂಬಾಡಿಕಾವಲು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ,ಹಳ್ಳಿಯ ಕಡೆ ಕಾರ್ಯಕ್ರಮ....

17/08/2022

ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ ಸಂಖ್ಯೆ ಲಿಂಕ ಮಾಡುವ ವಿಧಾನ...

04/08/2022

ಮಂಡ್ಯ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸುವ ಕುರಿತು ಜಿಲ್ಲಾಧಿಕಾರಿಗಳ ಆದೇಶದ ಪ್ರತಿ...👇

Photos from Taluk office krishnaraj pete -K.R.Pete's post 13/07/2022

ಕೃಷ್ಣರಾಜಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ನೂತನ ನಾಡಕಚೇರಿಯ ಕಟ್ಟಡ ಉದ್ಘಾಟನೆಯನ್ನು ಮಾನ್ಯ ಸಚಿವರು ಹಾಗೂ ಮಾನ್ಯ ತಹಶಿಲ್ದಾರ ರವರ ನೇತೃತ್ವದಲ್ಲಿ ನೆರವೇರಿಸಲಾಯಿತು....

13/06/2022

ಕೃಷ್ಣರಾಜಪೇಟೆ:-13-06-2022 ರಂದು ನಡೆದ ದಕ್ಷಿಣ ಪದವೀಧರ ಕ್ಷೇತ್ರದ ಮತದಾನವು ಶಾಂತಿಯುತವಾಗಿ ನಡೆಯಿತು ಹಾಗೂ ಅಂತಿಮವಾಗಿ ಪ್ರತಿಶತ 73.75% ರಷ್ಟು ಮತದಾನವಾಯಿತು.

Photos from Taluk office krishnaraj pete -K.R.Pete's post 05/06/2022

ಕೃಷ್ಣರಾಜಪೇಟೆ ತಾಲೂಕಿನ ತಹಶಿಲ್ದಾರ್ ಎಂ.ವಿ.ರೂಪ ರವರ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು...

18/02/2022

ಕಸಭಾ ಹೋಬಳಿ ಹರಿಹರಪುರ ಗ್ರಾಮದಲ್ಲಿ ದಿ:19-02-2022 ರಂದು "ಮಾನ್ಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ "ಹಾಗೂ ದಿಃ 20-02-2022 ರಂದು "ಕಂದಾಯ ದಾಖಲೆಗಳು ಮನೆ ಬಾಗಿಲಿಗೆ "ಕಾರ್ಯಕ್ರಮಗಳ ಆಯೋಜನೆಯ ಪ್ರತಿ 👇

Photos from Taluk office krishnaraj pete -K.R.Pete's post 19/01/2022

ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್ ನಿಯಂತ್ರಣ ಸಂಬಂಧ ಮಂಡ್ಯ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ಜಾರಿಗೊಳಿಸಿರುವ ಆದೇಶದ ಪ್ರತಿ..👇

Photos from Taluk office krishnaraj pete -K.R.Pete's post 06/01/2022

ಕೋವಿಡ್ ನಿಯಂತ್ರಣ ಸಂಬಂಧ ಮಂಡ್ಯ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿರುವ ಬಗ್ಗೆ..👇

22/12/2021

ಕೃಷ್ಣರಾಜಪೇಟೆ ತಾಲ್ಲೂಕಿನ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ಶಿವಮೂರ್ತಿ ಅವರನ್ನು ನಂಜನಗೂಡು ತಾಲ್ಲೂಕಿನ ತಹಶೀಲ್ದಾರ್ ಆಗಿ ವರ್ಗಾವಣೆಗೊಳಿಸಿರುವ ರಾಜ್ಯ ಸರ್ಕಾರವು ಚಾಮರಾಜನಗರ ಜಿಲ್ಲೆಯ ಮುನಿಸಿಪಲ್ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ವಿ.ರೂಪ ಅವರನ್ನು ಕೆ.ಆರ್.ಪೇಟೆ ತಾಲ್ಲೂಕಿನ ನೂತನ ತಹಶೀಲ್ದಾರ್ ಆಗಿ ನೇಮಕಗೊಂಡಿದ್ದಾರೆ.ಈ ಇಬ್ಬರೂ ಕೆ.ಎ.ಎಸ್ ಅಧಿಕಾರಿಗಳಿಗೆ ತಾಲ್ಲೂಕು ಆಡಳಿತ ಸಿಬ್ಬಂದಿಗಳ ವತಿಯಿಂದ ಹೃದಯಸ್ಪರ್ಶಿ ಅಭಿನಂದನೆಗಳು....

28/09/2021

ಬೃಹತ್ ಕೋವಿಡ ಲಸಿಕೆ ಅಭಿಯಾನ. 29-09-2021

16/09/2021

ಬೃಹತ್ ಕೋವಿಡ ಲಸಿಕೆ ಅಭಿಯಾನ.17-09-2021

Photos from Taluk office krishnaraj pete -K.R.Pete's post 27/08/2021

ಕೋವಿಡ್ ಲಸಿಕೆ ಅಭಿಯಾನ - 28-08-2021

Photos from Taluk office krishnaraj pete -K.R.Pete's post 26/08/2021

ಕೋವಿಡ್ ಲಸಿಕೆ ಅಭಿಯಾನ.27-08-2021

Photos from Taluk office krishnaraj pete -K.R.Pete's post 15/08/2021

ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕೆ.ಆರ್.ಪೇಟೆ ತಾಲ್ಲೂಕು ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

ನಾಡಿನ ಸಮಸ್ತ ಜನತೆಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಲಕ್ಷಾಂತರ ಹೋರಾಟಗಾರರಿಗೆ ಗೌರವಪೂರ್ವಕ ಪ್ರಣಾಮಗಳು.🙏

05/08/2021

ಕೋವಿಡ್-19 ನಿಯಂತ್ರಣ ಸಂಬಂಧ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಮುಂಜಾಗ್ರತ ಕ್ರಮವಾಗಿ ಮಾನ್ಯ ತಹಶೀಲ್ದಾರ್ ರವರಿಂದ ನಿಷೇಧಾಜ್ಞೆ ಜಾರಿಗೊಳಿಸಿರುವ ಆದೇಶದ ಪ್ರತಿ 👇

Photos from Taluk office krishnaraj pete -K.R.Pete's post 03/08/2021

#ಕೋವಿಡ್_19 ಸೋಂಕಿನ 3ನೇ ಅಲೆಯನ್ನು ನಿಯಂತ್ರಣಕ್ಕೆ ತರುವ/ತಡೆಗಟ್ಟುವ ಸಲುವಾಗಿ ಮಂಡ್ಯ ಜಿಲ್ಲಾಧಿಕಾರಿಗಳಿಂದ 30ಕ್ಕೂ ಹೆಚ್ಚು ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಿ ಹೊರಡಿಸಿರುವ ಆದೇಶ..👇

23/07/2021

[email protected]
08236-262227

Videos (show all)

ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಸತತ ಪರಿಶ್ರಮದಿಂದ ಭಾರತಾಂಬೆಯು ಸ್ವತಂತ್ರ ರಾಷ್ಟ್ರವಾಗಿದೆ.ಹೀಗೆ ನಮ್ಮ ದೇಶ ಉನ್ನತ ಹಾದಿಯಲ್ಲಿ ಅಂತರಾಷ್ಟ್ರೀ...
ಶ್ರೀ ಮಲೆಮಹದೇಶ್ವರ ಮಹಾ ಕುಂಭಮೇಳ ಮತ್ತು ಪುಣ್ಯಸ್ನಾನ -2022                                    ಸರ್ವರಿಗೂ  ಸುಸ್ವಾಗತ

Telephone

Website