AAP Bidar

AAP Bidar

There are several reasons that make the Aam Aadmi Party unique and synonymous with the idea of honest and alternative politics in Bidar

30/01/2023

ಎಎಪಿ ಮುಖಂಡರಾದ ದೀಪಕ ಮಾಲಗಾರ ಬೀದರ್‌ ಜಿಲ್ಲೆಯ, ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಮೊರ್ಖಂಡಿ ಹಳ್ಳಿಗೆ ಭೇಟಿ ನೀಡಿದರು.

ಮೊರ್ಖಂಡಿ ಜನತೆ ಎಎಪಿಗೆ ಅಭೂತ ಪೂರ್ವ ಬೆಂಬಲ ನೀಡಿದರು.

30/01/2023
Photos from AAP Bidar's post 27/12/2022

ನಿನ್ನೆ ಬೀದರನಲ್ಲಿ ನಡೆದ ಕರಂಜಾ ಸಂತ್ರಸ್ತರ ಪ್ರತಿಭಟನೆ ರ್ಯಾಲಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರು ದೀಪಕ್ ಮಾಲಗರ್, ನಸೀಮೋದಿನ ಪಟೇಲ್, ತುಕಾರಾಂ ಹಜಾರೆ, ಬ್ಯಾಂಕ್ ರೆಡ್ಡಿ, ಸಿದ್ದು ಫುಲಾರೇ, ಮೊಮ್ಮದ್ ಮುಸ್ತಫ, ವಿಜಯಲಕ್ಷ್ಮಿ ಶಿಂದೆ, ಸೈಯದ್ ಜಮೀಲ್, ರಮೇಶ್ ಪಾಸ್ವಾನ್, ಅವಿನಾಶ್ ಕಮಲಾಪುರೇ ಮತ್ತು ಜಿಲ್ಲೆಯ ಮುಖಂಡರು ಪಾಲ್ಗೊಂಡಿದ್ದರು

08/12/2022

ಆಮ್ ಆದ್ಮಿ ಪಕ್ಷದ ಬೀದರ್ ಜಿಲ್ಲಾಧ್ಯಕ್ಷರಾದ ದೀಪಕ್ ಮಾಲಗರ್, ಅವರ ಬಸವಕಲ್ಯಾಣ ಮತ ಕ್ಷೇತ್ರದಲ್ಲಿ 11ನೇ ದಿವಸದ ಪಾದಯಾತ್ರೆ ಮುಕ್ತಾಯ.

08/12/2022

MCD Election News

07/12/2022

11ನೇ ದಿನದ ಪಾದಿಯಾತ್ರೆಯನ್ನು ಬಸವಕಲ್ಯಾಣ ನಗರದ ಶಿವಾಜಿ ಪಾರ್ಕ್ ನಲ್ಲಿ ಸಮಾರೋಪ ಮಾಡಲಾಯಿತು. ಈ ಕುರಿತು ಇಂದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟಣೆ

07/12/2022

ಆಮ್ ಆದ್ಮಿ ಪಕ್ಷದ 10 ದಿವಸದ ಪಾದಯಾತ್ರೆಯನ್ನು ಇಂದು ಬಸವಕಲ್ಯಾಣದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅವರ ಭಾವ್ ಚಿತ್ರಕ್ಕೆ ಮಾಲಾರ್ಪಣೆ ಮಾಡಿ,
ಅದ್ದೂರಿ ಮೆರವಣಿಗೆ ಜೊತೆ ಪಾದಯಾತ್ರೆಯನ್ನು ಸಮಾರೋಪ ಮಾಡಲಾಯಿತು. ಇಂದು ಮುಂಜಾನೆ ಬಸವ ಮಹಾಮನೆಯಿಂದ ಅಂಬೇಡ್ಕರ್ ವ್ರತ ಮುಖಾಂತರ ಬಸವಕಲ್ಯಾಣದಿಂದ ಬಸವಕಲ್ಯಾಣದವರೆಗೆ 180 ಕಿಲೋ ಮೀಟರ್ ಪಾದಯಾತ್ರೆಯನ್ನು ಸಮರೂಪ ಮಾಡಲಾಯಿತು. ಈ ಸಂದರ್ಭದಲ್ಲಿ ಆಪ್ ಜಿಲ್ಲಾಧ್ಯಕ್ಷರದ ದೀಪಕ್ ಮಾಲಗರ್ ಮಾತನಾಡಿ ಈ ಪಾದಯಾತ್ರೆ ತುಂಬಾ ಯಶಸ್ವಿಯಾಗಿ ಜರುಗಿತು, ಜನರು ತಮ್ಮ ಮನಸ್ಸಿನಿಂದ ನಮಗೆ ಅವರ ಊರಿಗೆ ಬರಮಾಡಿಕೊಂಡು ತುಂಬಾ ಪ್ರೀತಿಯಿಂದ ನಮಗೆ ಸತ್ಕಾರ ಸನ್ಮಾನ ಮಾಡಿದರು ಎಂದು ಹೇಳಿದರು. ಪಾದಯಾತ್ರೆ ಮುಖ್ಯ ಉದ್ದೇಶ ಅರವಿಂದ್ ಕೇಜ್ರಿವಾಲ್ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಮನೆ ಮನೆಗೆ ತಲುಪಿಸು ಸಲುವಾಗಿ ಮತ್ತು ಭ್ರಷ್ಟಾಚಾರ ರಹಿತ ಬಸವಕಲ್ಯಾಣ ಮಾಡುವ ಸಲುವಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಸವಕಲ್ಯಾಣದಲ್ಲಿ ಭ್ರಷ್ಟಾಚಾರ ತುಂಬ ತುಲುಕಾಡುತ್ತಿದೆ ಆದರೆ ಇಲ್ಲಿನ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕೂತಿದಾರೆ ಎಂದು ಗಂಭೀರ ಆರೋಪ ಮಾಡಿದರು. ಈ ಪಾದಯಾತ್ರೆಯಲ್ಲಿ ಒಂದು ಅವಕಾಶ ಆಮ ಅದಿ ಪಕ್ಷಕ್ಕೂ ಸಹ ಕೂಡಿ ಎಂದು ದೀಪಕ್ ಮಲಗಾರ್ ಮನವಿ ಮಾಡಿಕೊಂಡರು.

31/10/2022

ನನ್ನ ಮುಂದಿನ ಭೇಟಿಯವರೆಗೂ ಉತ್ತರ ಕರ್ನಾಟಕಕ್ಕೆ ವಿದಾಯ 🙏
Goodbye to North Karnataka until my next visit 🙏

24/10/2022

ಭಗವಂತ ನಮಗೆ ಪ್ರೀತಿ, ಸಂತೋಷ, ಶಾಂತಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡಲಿ 🙏
May the Lord shower us with love, happiness, peace, good health and prosperity 🙏

23/10/2022

ಬಿಜಾಪುರ್ ಮಹಾನಗರ ಪಾಲಿಗೆ ಚುನಾವಣೆ ಪ್ರಚಾರ ಮಧ್ಯದಲ್ಲಿ ಬೆಳಗಿನ ಉಪಹಾರ ನಾಷ್ಟ ಮಾಡುವ ಸಮಯದಲ್ಲಿ ತೆಗೆದ ಚಿತ್ರ.ಬೀದರ್ ಜಿಲ್ಲೆಯ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರು ದೀಪಕ್ ಮಾಲಗಾರ ಮತ್ತು ಜಿಲ್ಲೆಯ ಮತ್ತು ತಾಲೂಕ ಮುಖಂಡರು ಉಪಸ್ಥಿದ್ದರು.

23/10/2022

ಬಸವಕಲ್ಯಾಣದ ತ್ರಿಪುರಂತ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಅವರ ಮೂರ್ತಿ ಉದ್ಘಾಟನೆ.

Photos from Deepak Malgar Basavakalyan's post 02/10/2022
02/10/2022

ಜೈ ಜವಾನ್ ಜೈ ಕಿಸಾನ್, ಭಾರತ ಕಂಡ ಅತಿ ಪ್ರಮಾಣಿಕ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾದ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಶುಭಾಶಯಗಳು.

Videos (show all)

District President Deepak Malgar addressing people at Dongari village Bhalki taluka.Taluka president Tukaram Hazare, Vic...
aam aadmi party Aurad taluka celebrate arvind kejriwal birthday. Deepak malgar district President,Baburao adke leader aa...
aam aadmi party Basavakalyan.
aam aadmi party Bidar volunteers repairing potholes in Bidar city. Avinash, Paswan ji, syed jamil ji salute all.
aap
YSV Datta praised Delhi Model
Bidar ki janta ki awaaz
India's Number 01 CM Kejriwal: Bidar Common Man
Delhi Model
aam aadmi party ki Sarkar in Punjab(Survey)
Modi Govt Exposed

Telephone

Website