Sri Diya Kannada - ಶ್ರೀ ದಿಯಾ
"Bringing Sacred Blessings to Your Doorstep 🕉️✨
🛍️ Shop with us to enhance your spiritual journey.
ಕುಬೇರ ಪ್ರತಿಮೆ : https://sridiya.com/kn/Kubera-Statue-Kuber-Idol-Ed?id=260&c=DM_FBO_MW_KN_Rasi
ಕುಬೇರ ದೇವನನ್ನು ಮನೆಯ ನಿಧಿಯ ರಕ್ಷಕನಾಗಿ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ಒದಗಿಸುವ ದೇವರಾಗಿ ಪೂಜಿಸಲಾಗುತ್ತದೆ. ಆದ್ದರಿಂದ ಮನೆಯಲ್ಲಿ ಕಡ್ಡಾಯವಾಗಿ ಕುಬೇರನ ಪ್ರತಿಮೆಯನ್ನು ಇಡಬೇಕೆಂದು ಹೇಳಲಾಗುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ಕುಬೇರ ದೇವರ ಪ್ರತಿಮೆಯನ್ನು ಇಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.
ಏಕಾಕ್ಷಿ ನಾರಿಕೇಲ : https://sridiya.com/kn/Ekakshi-Nariyal-One-Eye-Coconut?id=15&c=DM_FBO_MW_KN_EN
ಶ್ರೀ ಫಲವನ್ನು ಏಕಶಿ ನಾರಿಕೇಲ, ಲಘು ನಾರಿಕೇಲ, ಲಕ್ಷ್ಮಿನಾರಿಕೇಲ ಮತ್ತು ಪೂರ್ಣ ಫಲ ಎಂದೂ ಕರೆಯುತ್ತಾರೆ. ಏಕಾಕ್ಷಿಯನ್ನು ಸಾಕ್ಷಾತ್ ಮಹಾಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗಿದೆ.
ಪೂಜಾ ವಿಧಾನ:
ಒಂದು ಶುಭ ಮುಹೂರ್ತದಲ್ಲಿ ಏಕಾಕ್ಷಿ ನಾರಿಕೇಲವನ್ನು ಮನೆಗೆ ತಂದು ಅದನ್ನು ಶುದ್ಧ ನೀರಿನಿಂದ ತೊಳೆದು ಪವಿತ್ರ ಗಂಗಾ ನೀರಿನಿಂದ ಅಭಿಷೇಕಿಸಬೇಕು.
ಬೆಳಿಗ್ಗೆ ಸ್ನಾನ ಮಾಡಿದ ನಂತರ ಏಕಾಕ್ಷಿ ನಾರಿಕೇಲವನ್ನು ಶುದ್ಧ ನೀರು ಅಥವಾ ಗಂಗಾ ನೀರಿನಿಂದ ತೊಳೆಯಿರಿ ಮತ್ತು ನಾರಿಕೇಲವನ್ನು ಅರಿಶಿನ, ಕುಂಕುಮದಿಂದ ಮತ್ತು ಶ್ರೀಗಂಧದಿಂದ ಅಲಂಕರಿಸಿ. ತಾಮ್ರದ ಚೆಂಬು ಅಥವಾ ಅಷ್ಟಲಕ್ಷ್ಮಿ ಚೆಂಬು ತೆಗೆದುಕೊಂಡು, ಆ ಚೆಂಬುತುಂಬ ಅಕ್ಕಿಯನ್ನು ತುಂಬಿಸಿ, ತೆಳುವಾದ ಹಳದಿ ಅಥವಾ ಕೆಂಪು ಬಟ್ಟೆಯನ್ನು ಏಕಾಕ್ಷಿ ನಾರಿಕೇಲಕ್ಕೆ ಸುತ್ತಿ ತಾಮ್ರದ ಚೆಂಬಿನ ಮೇಲೆ ಪ್ರತಿಷ್ಟಾಪಿಸಬೇಕು.
ರುದ್ರಾಕ್ಷಿ ಮಣಿಗಳಿಂದ ಕೂಡಿದ ಗೋಮತಿ ಚಕ್ರ ಮರ : https://sridiya.com/kn/Gomti-Chakra-Tree-With-Rudraksha-Beads-Flower-Ed?id=142&c=DM_FBO_MW_KN_Rasi
ರುದ್ರಾಕ್ಷಿ ಎಂಬ ಪದವು "ರುದ್ರ" ಎಂಬ ಎರಡು ಪದಗಳಿಂದ ರೂಪುಗೊಂಡ ಸಂಸ್ಕೃತ ಪದವಾಗಿದೆ, ರುದ್ರ ಎಂದರೆ ಶಿವ ಮತ್ತು "ಅಕ್ಷಿ" ಎಂದರೆ ಕಣ್ಣುಗಳು. ಈ ಎರಡು ಪದಗಳನ್ನು ಸಂಯೋಜಿಸಿದಾಗ ರುದ್ರಾಕ್ಷಿಯೆಂದರೆ ಶಿವನ ಕಣ್ಣುಗಳು ಎಂದು ಅರ್ಥ.
ಗೋಮತಿ ಚಕ್ರವು ಅತ್ಯಂತ ಶುಭವಾಗಿದೆ. ಗೋಮತಿ ಚಕ್ರವು ಎಲ್ಲಾ ರೀತಿಯ ಖಾಯಿಲೆಯನ್ನೂ ದೂರವಿಡುತ್ತದೆ.
ಸಂಪತ್ತು ಬೆಳೆಯುತ್ತದೆ ಮತ್ತು ದೃಷ್ಟಿ ದೋಷಗಳು ನಿವಾರಣೆಯಾಗುತ್ತವೆ. ವಾಸ್ತು ದೋಷ ಗಳನ್ನು ತೆಗೆಯುವ ಶಕ್ತಿ ಇದೆ. ಅಲಂಕಾರಕ್ಕಾಗಿ ಬಳಸಬಹುದು.
ಕುಬೇರ ಗಣಪತಿ : https://sridiya.com/kn/Kubera-Vinayagar-Statue-Ganapathi-Idol?id=27&c=DM_FBO_MW_KN_Rasi
ಈ ಕುಬೇರ ಗಣಪತಿಯನ್ನು ಮನೆಯಲ್ಲಿ ಪೂಜಾ ಕೋಣೆಯಲ್ಲಿ, ಅಂಗಡಿಗಳಲ್ಲಿ ಕಚೇರಿಗಳಲ್ಲಿ ಇಡಬಹುದು.
ಈ ಕುಬೇರ ಗಣಪತಿಯನ್ನು ಪೂಜಿಸುವುದರಿಂದ ವ್ಯಾಪಾರ ವೃದ್ಧಿಯಾಗುತ್ತದೆ. ಆಧ್ಯಾತ್ಮಿಕ ಚಿಂತನ ಹೆಚ್ಚಾಗುತ್ತದೆ.
ಈ ಕುಬೇರ ಗಣಪತಿಯನ್ನು ಅಲಂಕರಣಕ್ಕೆ ಬಳಸಬಹುದು ಮತ್ತು ಉಡುಗೊರೆ ನೀಡಲು ಅನುಕೂಲವಾಗುತ್ತದೆ.
ಈ ಪ್ರತಿಮೆಯನ್ನು ಅತ್ಯುತ್ತಮ ಪಾಲಿರೆಸಿನ್ನಿಂದ ಮಾಡಲಾಗಿದೆ.
Join our what's app channel : https://whatsapp.com/channel/0029Va67BJBFHWq1AjOcXI0r
ಹಿತ್ತಾಳೆ ಕಮಲದ ದೀಪ : https://sridiya.com/kn/-Lotus-Kamal-Laxmi-Diya?id=313&c=DM_FBO_MW_KN_LV
ಮನೆಯಲ್ಲಿ ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ.
ಈ ಹಿತ್ತಾಳೆ ಕಮಲದ ದೀಪ ಲಕ್ಷ್ಮಿ ದೇವಿ ಸಂಕೇತವಾಗಿದೆ.
ಲಕ್ಷ್ಮೀ ದೇವಿಯನ್ನು ಮುಖ್ಯವಾಗಿ ಐಶ್ವರ್ಯ, ಸಂಪತ್ತಿನ ಅಧಿ ದೇವತೆಯಾಗಿ ಪೂಜಿಸುತ್ತಾರೆ.
ಈ ಹಿತ್ತಾಳೆ ಕಮಲದ ದೀಪ ವನ್ನು ಪೂಜಾ ಕೋಣೆಯಲ್ಲಿ ಬಳಸಬಹುದು. ಉಡುಗೊರೆಯಾಗಿ ನೀಡಲು ಬಳಸಬಹುದು.
ಲಾವಂಚ ಮಾಲೆ : https://sridiya.com/kn/Vetiver-Mala-Vetiver-Garland-1-Ft?id=97&c=DM_FBO_MW_KN_VVM
ಲಾವಂಚ ಮಾಲೆ ಇಂದ ಬರುವ ಸುವಾಸನೆಯಿಂದಾಗಿ ಇದು ವಿಶಿಷ್ಟವಾಗಿದೆ.ಈ ಲಾವಂಚ ಮಾಲೆಯನ್ನು ಪೂಜಾ ಮನೆಯಲ್ಲಿ ದೇವರಿಗೆ ಅಲಂಕರಿಸಬಹುದು.ಲಾವಂಚ ಮಾಲೆಇಂದ ಬರುವ ಪರಿಮಳವು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ.ಲಾವಂಚ ಮಾಲೆಯನ್ನು ದೇವಾಲಯಗಳಲ್ಲಿ ಭಗವಂತನಿಗೆ ಅರ್ಪಿಸಬಹುದು.ಲಾವಂಚ ಮಾಲೆಯನ್ನು ಮನೆಯ ಅಲಂಕಾರಕ್ಕೆ ಬಳಸಬಹುದು.
ವಾಸ್ತು ಕುದುರೆ ಪ್ರತಿಮೆ : https://sridiya.com/kn/Vastu-Horse?id=12&c=DM_FBO_MW_KN_VH
ವಾಸ್ತು ಕುದುರೆ ಪ್ರತಿಮೆ ಏನಾದರೂ ಮನೆಯಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಮಹಾ ಲಕ್ಷ್ಮಿಯ ನೆಲೆ ಇದ್ದೇ ಇರುತ್ತದೆ ಅಂದರೆ ಐಶ್ವರ್ಯ ಸದಾಕಾಲ ಸ್ಥಿರವಾಗಿ ಇರುತ್ತದೆ.
ಶಾಸ್ತ್ರದ ಪ್ರಕಾರ ಮನೆಯಲ್ಲಿ ವಾಸ್ತು ಕುದುರೆ ಪ್ರತಿಮೆ ಇದ್ದರೆ ಅದು ಶುಭಕರ ಮನೆಗೆ ಬರುವ ವಿಪತ್ತನ್ನು ಇದು ತಡೆಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ.
ವಾಸ್ತು ಕುದುರೆ ಪ್ರತಿಮೆ ಶಕ್ತಿಗೆ ನಿದರ್ಶನ. ಇದು ಪಾಸಿಟೀವ್ ಶಕ್ತಿಯನ್ನು ಕೊಡುತ್ತದೆ. ಹಾಗಾಗಿ ಕುದುವೆ ಪ್ರತಿಮೆಯನ್ನು ಆಫೀಸಿನಲ್ಲಿ ಇಟ್ಟುಕೊಂಡರೆ ಉದ್ಯೋಗ ಅಥವಾ ವ್ಯಾಪಾರದಲ್ಲಿ ವೃದ್ದಿಯಾಗುತ್ತದೆ ಹೆಸರು ಕೀರ್ತಿ ಬರುತ್ತದೆ.
ಆರ್ಥಿಕ ಸಮಸ್ಯೆಗಳು ಇರುವವರು ವಾಸ್ತು ಕುದುರೆ ಪ್ರತಿಮೆಯನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಇದರಿಂದ ಲಕ್ ಸಹ ಕೂಡಿಬಂದು ಅಂದುಕೊಂಡ ಕೆಲಸಗಳು ನೆರವೇರುತ್ತವೆ.
ಶ್ರೀ ಸಂಪೂರ್ಣ ವ್ಯಾಪಾರ ವೃದ್ಧಿ ಯಂತ್ರ : https://sridiya.com/kn/Shri-Sampoorna-Vyapar-Vridhi-Yantra-Laminated-Photo-Frame-10-10-inch?id=31&c=DM_FBO_MW_KN_VVY
ಈ ವ್ಯಾಪಾರ ವೃದ್ಧಿ ಯಂತ್ರವನ್ನು ದಿನ ನಿತ್ಯ ಪೂಜಿಸುವುದರಿಂದ ಲಕ್ಷ್ಮಿ ಮತ್ತು ಗಣಪತಿಯ ಕೃಪೆ ದೊರೆಯುತ್ತದೆ.ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತಾಳೆ. ಭಗವಾನ್ ಗಣೇಶನು ನಮ್ಮ ಪ್ರಯತ್ನಗಳಲ್ಲಿ ಅಡೆತಡೆಗಳನ್ನು ನಿವಾರಿಸಿ, ಯಶಸ್ಸನ್ನು ತರುತ್ತಾನೆ.
ನಿಮ್ಮ ವ್ಯಾಪಾರದಲ್ಲಿ ಮಾರಾಟ ಮತ್ತು ಲಾಭವನ್ನು ಹೆಚ್ಚಿಸಬೇಕೆಂದರೆ,ವ್ಯಾಪಾರವು ಮೂರರಿಂದ ಆರಕ್ಕೆ ವೃದ್ದಿಯಾಗಬೇಕೆಂದರೆ, ಈ ವ್ಯಾಪಾರ ವೃದ್ಧಿ ಯಂತ್ರವನ್ನು ದಿನ ನಿತ್ಯವೂ ಪೂಜಿಸುವುದರಿಂದ ವ್ಯಾಪಾರ ವೃದ್ಧಿಯಾಗುತ್ತದೆ.
ಈ ಯಂತ್ರವನ್ನು ಪೂಜಿಸುವುದರಿಂದ ಸಂಪತ್ತು ಬರುತ್ತದೆ.
ಲಾವಂಚ ವಿನಾಯಕ : https://sridiya.com/kn/Vetiver-Vinayagar-25-18-cm?id=46&c=DM_FBO_MW_KN_Rasi
ಲಾವಂಚ ಬೇರು ಔಷಧೀಯ ಗುಣಗಳನ್ನು ಹೊಂದಿರುವ ಬೇರು.
ಲಾವಂಚ ಬೇರಿನಿಂದ ಮಾಡಿದ ಈ ಗಣಪತಿ ಮನೆಯಲ್ಲಿ ಇದ್ದರೆ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ.
ಲಾವಂಚ ಬೇರಿನಿಂದ ಬರುವ ಪರಿಮಳವು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಲಾವಂಚ ಬೇರಿನಿಂದ ಮಾಡಿದ ಈ ಗಣಪತಿಯನ್ನು ಮನೆಯ ಅಲಂಕಾರಕ್ಕೆ ಬಳಸಬಹುದು.
ನೀವು ಮಾಡುವ ಯಾವುದೇ ಕೆಲಸದಲ್ಲಿ ಮನಸ್ಸು ಮಾಡಿದರೂ, ಯಾವುದೇ ಅಡೆತಡೆಗಳು ಮತ್ತು ತೊಂದರೆಗಳಿಲ್ಲದೆ ನಿಮ್ಮ ಕಾರ್ಯದಲ್ಲಿ ಯಶಸ್ವಿಯಾಗಬೇಕೆಂದರೆ,ಗಣಪತಿಯ ಆರಾಧನೆಯನ್ನು ಮಾಡಬೇಕು.
ಲಾವಂಚ ಔಷಧೀಯ ಗುಣಗಳನ್ನು ಹೊಂದಿರುವ ಬೇರು. ಈ ಸಸ್ಯದ ಸುಗಂಧವು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿಮಗೆ ಮನಸ್ಸಿನ ಶಾಂತಿಯನ್ನು ನೀಡುತ್ತದೆ.
ಲಾವಂಚ ಗಣಪತಿಯನ್ನು ಪೂಜಿಸಿದರೆ ಮಾನಸಿಕ ಆರೋಗ್ಯವನ್ನು ನೀಡುತ್ತದೆ.
ಕೆಂಪು ಚಂದನದ ಬ್ರಾಸ್ಲೆಟ್ (25 Beads) : https://sridiya.com/kn/Red-Chandan-Bracelet-Red-Sandalwood-Bracelet-25-Beads?id=34&c=DM_FBO_MW_KN_CV
ಪೂಜೆಯಲ್ಲಿ ಬಳಸುವ ಕೆಂಪು ಚಂದನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಣೆಯ ಮೇಲೆ ಕೆಂಪು ಚಂದನದ ತಿಲಕವನ್ನು ಇಡುವುದರಿಂದ ನಮ್ಮ ಅದೃಷ್ಟವು ಜಾಗೃತಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ.
ಕೆಂಪು ಚಂದನದ ಮಣಿಗಳು ಇಂದ್ರಿಯಗಳನ್ನು ಶಾಂತಗೊಳಿಸುವ ಸೂಕ್ಷ್ಮವಾದ ಆಹ್ಲಾದಕರ ಪರಿಮಳವನ್ನು ಹೊಂದಿರುತ್ತವೆ. ಕೆಂಪು ಶ್ರೀಗಂಧವು ಮಂದತೆ, ಧನಾತ್ಮಕ ಶಕ್ತಿ ಮತ್ತು ಅದೃಷ್ಟವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಕೆಂಪು ಶ್ರೀಗಂಧದ ಮರವು ಪಶ್ಚಿಮ ಘಟ್ಟಗಳಲ್ಲಿ ಬೆಳೆಯುತ್ತದೆ. ಅದರ ಸೌಂದರ್ಯ ಮತ್ತು ಔಷಧೀಯ ಗುಣಗಳಿಂದಾಗಿ, ಕೆಂಪು ಚಂದನವು ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆಯಲ್ಲಿದೆ.
ಈ ಶ್ರೀಗಂಧವನ್ನು ತಿಲಕಕ್ಕೆ ಮಾತ್ರವಲ್ಲದೆ ಕೆಂಪು ಚಂದನದ ಮಣಿಗಳಿಂದ ಮಾಡಿದ ಮಾಲೆ ಮತ್ತು ಬ್ರೇಸ್ಲೆಟ್ ಗಳಾಗಿಯು ಧರಿಸಬಹುದು.