Prajyo Times
We are a group of writers
ರಾಜಸ್ಥಾನದ ಗೆಲುವು ಈ ಕನ್ಹಯ್ಯರಿಗೆ ಅರ್ಪಣೆ
Rajastan BJP victory dedicated to Kanahya
ಈ ರೀತಿಯ ಪ್ಲೆಕ್ಸ್ ಅಳವಡಿಸಿದ ಹರಾಂ ಕೋರರು ಇಸ್ಲಾಂ ಧರ್ಮದ ವಿರೋಧಿಗಳು ಮಾತ್ರವಲ್ಲ ಮಾನವ ಧರ್ಮದ ವಿರೋಧಿಗಳು.
ಇಂತಹ ದುಷ್ಟ ಮನಸ್ಥಿತಿಯನ್ನು ಹೊಂದಿರುವ ದುಷ್ಟ ಶಕ್ತಿಗಳಿಗೆ ಸಾಮಾಜಿಕವಾಗಿ ಬಹಿಷ್ಕಾರ ಹಾಕಬೇಕಿದೆ.
ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಅರಾಜಕತೆ ತಾಂಡವಾಡುಂತೆ ಮಾಡುತ್ತಿರುವ ಇಂತಹ ದುಷ್ಟ ದುಷ್ಕರ್ಮಿಗಳನ್ನು ಹುಡುಕಿ ದೇಶದಿಂದಲೇ ಗಡಿಪಾರು ಮಾಡಲು ಸರ್ಕಾರ ಮುಂದಾಗಬೇಕಿದೆ
ನಮ್ಮಲ್ಲಿ ಜಾತಿನಿಂದನೆಗೆ ತಲೆಕೆಡಿಸಿಕೊಂಡಷ್ಟು....
ರಾಷ್ರ್ಟನಿಂದನೆಗೆ ತಲೆಕೆಡಿಸಿಕೊಳ್ಳಲ್ಲ....
ಒಂದು ಕಾಲದಲ್ಲಿ, ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಗೆದ್ದಾಗ ಪಟಾಕಿ ಹಾರಿಸುತಿದ್ದವರು,ಈಗ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಿದ್ದಾರೆ.
#ಮೋದಿಯಿಂದಲೇ....
ದಿನಾಂಕ 12/08/2023
ಏಕಾದಶಿ
ಉಪವಾಸ ವ್ರತ ಆಚರಿಸಿರಿ
ಉಪವಾಸ ಮಾಡಿದರೆ ಸಂಪೂರ್ಣ ನಿರಾಹಾರವಾಗಿರಬೇಕು. ನೀರಿನ ಹೊರತಾದ ಯಾವುದೆ ಆಹಾರವನ್ನು ಸೇವಿಸಬಾರದು.
ಯತ್ನಾಳ ಅವರಿಗೆ ಚಿಕಿತ್ಸೆ ಮಾಡಿದ ವೈದ್ಯನ ಧರ್ಮ ಕಂಡ ಬೋ*ಮಕ್ಳಿಗಿ,
ಬೆಂಗಳೂರಿನಲ್ಲಿ ಸಿಕ್ಕ ಉಗ್ರರ ಧರ್ಮ ಕಾಣಲಿಲ್ವಾ
🤔
ರಾಹುಲ್ ಗಾಂಧಿಯನ್ನು ಹೊರಹಾಕಿ ಪಕ್ಷದೊಳಗಡೆಗೆ ತನ್ನ ಶಕ್ತಿ ಪ್ರದರ್ಶಿಸಿ:ಪ್ರಿಯಾಂಕಾ ಗಾಂಧಿ
ಸರ್ಕಾರಿ ನೌಕರರೇ...
ನಿಮಗೆ ಸಂಬಳ ಸಾಲುತ್ತಿಲ್ಲ ಎಂದಾದರೆ ರಾಜೀನಾಮೆ ಕೊಟ್ಟುಬಿಡಿ..
ನಿಮಗಿಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಅನೇಕ ನಿರುದ್ಯೋಗಿಗಳಿದ್ದಾರೆ
ನವಲಗುಂದ ಧಾರವಾಡ ಜಿಲ್ಲೆಯಲ್ಲಿದೆ, ಗದಗ ಜಿಲ್ಲೆಯಲ್ಲಿ ಅಲ್ಲ, ಗದಗ ಜಿಲ್ಲೆಯಲ್ಲಿ ಇರುವುದು ನರಗುಂದ
ಕರ್ನಾಟಕ ಸರ್ಕಾರದಿಂದ ಬಡ ದಂಪತಿಗಳಿಗೆ ಉಚಿತ IVF ಚಿಕಿತ್ಸೆ...
ಶ್ಲಾಘನೀಯ ನಿರ್ಧಾರ 👏👏👏
https://youtu.be/ekFYFQ7tLdU
ಮನಸ್ಸಿಗೆ ಬೇಜಾರಾಗುವ ವಿಷಯ
#ಮೋದಿ_ಕೆಲಸ_ಮಾಡಿದ್ದಾರೆ
"೦೦೦೧
Dr. Bro.. Youtube ಚಾನೆಲ್ ನನ್ನ ವಿದೇಶಿ ವ್ಯಾಮೋಹದ ದಾಹ ತಣಿಸುತ್ತಿದೆ. ನಾನೇ ಓಡಾಡಿದಂತೆ ಭಾಸವಾಗುತ್ತಿದೆ! ಆಫ್ಘನ್ ನಿಂದ ಹಿಡಿದು ಆಫ್ರಿಕಾದವರೆಗೂ ಹಳ್ಳಿ ಹಳ್ಳಿಯನ್ನು ನಮ್ಮ ಮುಂದಿಡುವ ಈ ಹುಡುಗನ ಅಭಿಮಾನಿ ನಾನು. ಈ ಸಾಹಸಿಯನ್ನೂ ಜಾತಿ ತಕ್ಕಡಿಯಲ್ಲಿಟ್ಟು ತೂಕ ನೋಡುತ್ತಿದ್ದಾರೆ. ಇದೆಂಥಾ ರೋಗ?
ಈ ಜಾತಿ ರೋಗವನ್ನು ಅತಿಯಾಗಿ ಅಂಟಿಸಿಕೊಳ್ಳಬಾರದು, ಎಲ್ಲ ವಿಚಾರದಲ್ಲೂ ವಾಕರಿಕೆ ಬರುವಷ್ಟು ಜಾತಿಯನ್ನು ವಿಮರ್ಶೆಗೊಳಪಡಿಸಬಾರದು. ಅತಿಯಾದರೇ ಎಲ್ಲವೂ ವಿಷ, ಕೆಲವೊಮ್ಮೆ ಅನುಮಾನಗಳು ದೊಡ್ಡ ರೋಗವೇ..
ಎಲ್ಲಾ ಮುಸ್ಲೀಮರು ಕೆಟ್ಟವರಲ್ಲ. ಒಳ್ಳೆಯ ಮುಸ್ಲೀಮರನ್ನು ಹುಡುಕಿ ಕೊಡಿ.
What we should not to do when we visit tourist places
https://youtu.be/RO_jFh9MypA
https://youtu.be/RO_jFh9MypA