Santosh Madabhavi
ಜನರಿಂದ ಜನರಿಗಾಗಿ ಜನರಿಗೋಸ್ಕರ���
I have reached 3K followers! Thank you for your continued support. I could not have done it without each of you. 🙏🤗🎉
ಗಾಳಿ-ಮಳೆಗೆ ನೆಲಸಮವಾದ ಸರಕಾರಿ ಪ್ರಾಥಮಿಕ ಶಾಲಾ ಮೇಲ್ಛಾವಣಿ, ಭಾನುವಾರ ಶಾಲೆಗಳಿಗೆ ರಜೆ ಕಾರಣ ತಪ್ಪಿದ ಭಾರಿ ಅ
ಅಥಣಿ ತಾಲೂಕಿನಲ್ಲಿ ಅನಂತಪುರ ಗ್ರಾಮದಲ್ಲಿ ಮಳೆಯ ಅಬ್ಬರದಿಂದ ಸರಕಾರಿ ಶಾಲೆಯ ಮೇಲ್ಚಾವಣಿ ಹಾರಿ ಹೋಗಿದೆ ಮತ್ತು ಬೈಕುಗಳು ಮೇಲೆ ಪತ್ರಾಗಳು ಬಿದ್ದು ಬೈಕುಗಳು ಜುಮ್ ಆಗಿವೆ ಹಾಗೂ ಕ್ಷೇತ್ರದ ಶಾಸಕರು ಇತ್ತ ಗಮನಹರಿಸಬೇಕೆಂದು ವಿನಂತಿಸಿಕೊಳ್ಳುತ್ತೆವೆ. Shrimant Patil
💛❤️
*ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ ಅವರ ದಿನಾಂಕ - 11//09/2021 ರ ಶನಿವಾರ ರಂದು ಪ್ರವಾಸದ ವಿವರ.*
1. ಐನಾಪುರ ಪಟ್ಟಣದ ಗ್ರಾಮ ದೇವರಾದ ಶ್ರೀ ಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಒಂದು ಕೋಟಿ ರೂಪಾಯಿಯ ಕಾಮಗಾರಿಗೆ ಚಾಲನೆ.
ಸಮಯ :- ಬೆಳಗ್ಗೆ 10:15 ಗಂಟೆಗೆ.
ಸ್ಥಳ - ಸಿದ್ದೇಶ್ವರ ದೇವಸ್ಥಾನ ಐನಾಪುರ.
2. ಮಲಾಬಾದ್ ಗ್ರಾಮದ ರಾಜೀವ್ ಗಾಂಧಿ ಸೇವಾ ಕೇಂದ್ರ ಸುಮಾರು 28.90 ಲಕ್ಷ ರುಪಾಯಿಗಳ ಕಾಮಗಾರಿಗೆ ಗುದ್ದಲಿ ಪೂಜೆ.
ಸಮಯ:- ಬೆಳಗ್ಗೆ 11:30 ಗಂಟೆಗೆ.
ಸ್ಥಳ:- ಮಲ್ಲಾಬಾದ್ ಗ್ರಾಮ ಪಂಚಾಯಿತಿ.
3. ಅನಂತಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತ್ವರಿತ ಸೇವೆ ಅಂಬುಳನ್ಸ್ ಹಸ್ತಾಂತರ
ಸ್ಥಳ:-ಪ್ರಾಥಮಿಕ ಆರೋಗ್ಯ ಕೇಂದ್ರ ಅನಂತಪುರ.
ಸಮಯ :- ಮಧ್ಯಾಹ್ನ 12.30 ಗಂಟೆಗೆ.
4. ಅನಂತಪುರ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕದ ಹಸ್ತಾಂತರ.
ಸಮಯ:- ಮಧ್ಯಾಹ್ನ 1 ಗಂಟೆಗೆ.
ಸ್ಥಳ:- ಕನ್ನಡ ಪ್ರಾಥಮಿಕ ಶಾಲೆ ಅನಂತಪುರ.
*ಈ ಮೇಲಿನ ಎಲ್ಲ ಸಮಾರಂಭಗಳಲ್ಲಿ ಭಾಗವಹಿಸುವ ಮುಖಂಡರು, ಕಾರ್ಯಕರ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಬೇಕೆಂದು ವಿನಂತಿ.*
#ಬೆಳಗಾವಿ_ಮಹಾನಗರ_ಪಾಲಿಕೆಯಲ್ಲಿ_ಇತಿಹಾಸ_ನಿರ್ಮಿಸಿದ_ಬಿಜೆಪಿ💐💐
ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು ವಿಧಾನಸೌಧ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲು ಆದೇಶ ಹೊರಡಿಸಿರುವುದು ಎಲ್ಲಾ ಬಸವ ಅಭಿಮಾನಿಗಳಿಗೆ ಹರ್ಷ ತಂದಿದೆ.
ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🚩🚩🙏🙏
ಅಥಣಿ ತಾಲೂಕಿನ ಸಿಪಿಐ ಸಾಹೇಬರಾದ ಶ್ರೀ ಶಂಕರಗೌಡ ಪಾಟೀಲ ಅವರು ಇಂದು ಅನಂತಪುರ ಗ್ರಾಮದ ಕೇರೆಯ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಅನಂತಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀ ರುದ್ರಗೌಡ ಅಪ್ಪಾಸಾಹೇಬ ಪಾಟೀಲ ಅವರು ಹಾಗೂ ಉಪಾಧ್ಯಕ್ಷರಾದ ಶ್ರೀ ಮಹಾಂತೇಶ ಸಾಲಿಮಠ ಅವರು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.
ಪಾಳು ಬಿದ್ದ ಜಾಗವನ್ನು ನಂದನವನ ಮಾಡಲು ಹೋರಾಟ ಅನಂತಪುರದ ಭಗಿರಥರು:-
ಅನಂತಪುರ ಗ್ರಾಮದ ಕೋಟೆಯ ಹೋರ ವಲಯದ ಶ್ರೀ ಯಲ್ಲಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿ ಜನ ಹೋಗಲು ಮುಜುಗರ ಪಡುತ್ತಿದ್ದ ಜನತೆ ಈಗ ಆ ಜಾಗವನ್ನು ನೋಡಿ ಮೈಮರೆತು ಅಲ್ಲಿಯೆ ಸುತ್ತಾಡಿ ಮನಸ್ಸಿಗೆ ತೃಪ್ತಿ ಪಡುತ್ತಿದ್ದಾರೆ. ಕಾರಣ ಹಲವು ದಿನಗಳ ಹಿಂದೆ ಈ ಜಾಗ ಪಾಳು ಬಿದ್ದಿದ್ದ ಕಾರಣ ಜನತೆ ಅಲ್ಲಿಗೆ ಹೋಗಲು ಮುಜುಗರ ಪಡುತ್ತಿದ್ದರು. ಅದನ್ನು ನೋಡಿ ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ರುದ್ರಗೌಡ ಅಪ್ಪಾಸಾಹೇಬ ಪಾಟೀಲ ಅವರ ಹಾಗೂ ಉಪಾಧ್ಯಕ್ಷರಾದ ಶ್ರೀ ಮಹಾಂತೇಶ ಸಾಲಿಮಠ ಅವರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ಈ ಜಾಗವನ್ನು ಸುಸಜ್ಜಿತವಾಗಿ ಮಾಡಿ ನಂದನವನ ಮಾಡಲು ಪಣ ತೊಟ್ಟಿದ್ದಾರೆ. ಅವರಿಗೆ ನಮ್ಮದೊಂದು ಸಲಾಂ. ನಿಮ್ಮ ಈ ಒಳ್ಳೆಯ ಕಾರ್ಯಗಳು ಹೀಗೆಯೇ ಮುಂದುವರೆದು ಮುಂದೊಂದು ದಿನ ಅನಂತಪುರ ಗ್ರಾಮ ಮಾದರಿ ಗ್ರಾಮವಾಗಲಿ.
ಇಂತಿ:- ನಿಮ್ಮ ಚೌಖೀದಾರ
ಪಾಳು ಬಿದ್ದ ಜಾಗವನ್ನು ನಂದನವನ ಮಾಡಲು ಹೋರಾಟ ಅನಂತಪುರದ ಭಗಿರಥರು:-
ಅನಂತಪುರ ಗ್ರಾಮದ ಕೋಟೆಯ ಹೋರ ವಲಯದ ಶ್ರೀ ಯಲ್ಲಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿ ಜನ ಹೋಗಲು ಮುಜುಗರ ಪಡುತ್ತಿದ್ದ ಜನತೆ ಈಗ ಆ ಜಾಗವನ್ನು ನೋಡಿ ಮೈಮರೆತು ಅಲ್ಲಿಯೆ ಸುತ್ತಾಡಿ ಮನಸ್ಸಿಗೆ ತೃಪ್ತಿ ಪಡುತ್ತಿದ್ದಾರೆ. ಕಾರಣ ಹಲವು ದಿನಗಳ ಹಿಂದೆ ಈ ಜಾಗ ಪಾಳು ಬಿದ್ದಿದ್ದ ಕಾರಣ ಜನತೆ ಅಲ್ಲಿಗೆ ಹೋಗಲು ಮುಜುಗರ ಪಡುತ್ತಿದ್ದರು. ಅದನ್ನು ನೋಡಿ ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ರುದ್ರಗೌಡ ಅಪ್ಪಾಸಾಹೇಬ ಪಾಟೀಲ ಅವರ ಹಾಗೂ ಉಪಾಧ್ಯಕ್ಷರಾದ ಶ್ರೀ ಮಹಾಂತೇಶ ಸಾಲಿಮಠ ಅವರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ಈ ಜಾಗವನ್ನು ಸುಸಜ್ಜಿತವಾಗಿ ಮಾಡಿ ನಂದನವನ ಮಾಡಲು ಪಣ ತೊಟ್ಟಿದ್ದಾರೆ. ಅವರಿಗೆ ನಮ್ಮದೊಂದು ಸಲಾಂ. ನಿಮ್ಮ ಈ ಒಳ್ಳೆಯ ಕಾರ್ಯಗಳು ಹೀಗೆಯೇ ಮುಂದುವರೆದು ಮುಂದೊಂದು ದಿನ ಅನಂತಪುರ ಗ್ರಾಮ ಮಾದರಿ ಗ್ರಾಮವಾಗಲಿ.
ಇಂತಿ:- ನಿಮ್ಮ ಚೌಖೀದಾರ
ನೂತನ ಅನಂತಪುರ ಗ್ರಾಮ ಪಂಚಾಯತಿಯಿಂದ ಬಹಳ ವರ್ಷಗಳಿಂದ ಗ್ರಾಮದ ಹಳ್ಳದ ಅಭಿವೃದ್ಧಿ ಯೋಜನೆ ಆಗಿರಲಿಲ್ಲ ಆದರೆ ನೂತನ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ರುದ್ರಗೌಡ ಅಪ್ಪಾಸಾಹೇಬ ಪಾಟೀಲ ಅವರ ನೇತೃತ್ವದಲ್ಲಿ ಹಳ್ಳದ ಕಾಮಗಾರಿ ಆರಂಭವಾಗಿದೆ.
ಇಡೀ ವಿಶ್ವವೇ ಬೆಚ್ಚಿ ಬೀಳಿಸಿದೆ ಈ ಕೋರೋಣ ಮಹಾ ಮಾರಿ. ಈ ಮಹಾ ಮಾರಿಯನ್ನು ಹೋಗಲಾಡಿಸಲು ಇಂದು ಅನಂತಪುರ ಗ್ರಾಮದಲ್ಲಿ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ರುದ್ರಗೌಡ ಅಪ್ಪಾಸಾಹೇಬ ಪಾಟೀಲ ಅವರ ನೇತೃತ್ವದಲ್ಲಿ ಇಂದು ಗ್ರಾಮದ ಪ್ರತಿಯೊಂದು ಮನೆ ಮನೆಗೆ ತೆರಳಿ ಕೋರೋಣ ರೋಗದ ನಿಯಂತ್ರಣದ ಬಗ್ಗೆ ಜನರಿಗೆ ಅರಿವು ಮೂಡಿಸಿ ಹಾಗೂ ಜನರಿಗೆ ಲಸಿಕೆ ಮತ್ತು ಔಷಧಿಗಳನ್ನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅನಂತಪುರ ಸರಕಾರಿ ಆಸ್ಪತ್ರೆ ವೈದ್ಯರಾದ ಶ್ರೀಮತಿ ಡಾ.ಶಶಿಕಲಾ ಗಣಿಹಾರ, ಗ್ರಾಮ ಪಂಚಾಯಿತಿಯ ಪಿಡಿಒ ಅವರಾದ ಶ್ರೀಮತಿ ವಿದ್ಯಾ ಸುರ್ಯವಂಶಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ದಾದಾ ಶಿಂಧೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಮಹಾಂತೇಶ ಸಾಲಿಮಠ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ ಖೋತ, ಶಿವಾನಂದ ಪಾಟೀಲ, ಸಿದರಾಯ ಕರೋಲಿ, ನೇತಾಜಿ ಜಾಧವ, ಅಶೋಕ ಅಥಣಿಕರ, ಬೀರಜು ಹಬಗುಂಡೆ, ರಾವಸಾಬ ಇರಕರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
😷
ಅನಂತಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ರುದ್ರಗೌಡ ಪಾಟೀಲ ಅವರು ಇವತ್ತು ತಮಗೆ ಬಂದ ಸರಿ ಸುಮಾರು 3 ತಿಂಗಳ ವೇತನವನ್ನು ಗ್ರಾಮದಲ್ಲಿ ಹಗಲಿರುಳು ಅನ್ನದೆ ದುಡಿಯುತ್ತಿರುವ ಗ್ರಾಮ ಪಂಚಾಯತಿ ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಮಹಾಂತೇಶ ಸಾಲಿಮಠ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ ಪಾಟೀಲ, ಶಿವಾನಂದ ಖೋತ, ನೇತಾಜಿ ಜಾಧವ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
BJP4 Kagwad
ಧೀಮಂತ ವ್ಯಕ್ತಿತ್ವ, ಸರಳ ಸಜ್ಜನ ರಾಜಕಾರಣಿ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಶತ ನಮನಗಳು.
ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಹುತಾತ್ಮ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿ. ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಅವರ ಜನ್ಮದಿನದಂದು ಶತ ನಮನಗಳು.
ಕಾಂಗ್ರೆಸ್ ನಾಯಕರಿಗೆ ಓಪನ್ ಚಾಲೆಂಜ್ ಹಾಕಿದ ನಮ್ಮ ರಾಜಾಹುಲಿ!!
ತಮಿಳುನಾಡಿನಲ್ಲಿ ಪ್ರತಿಯೊಂದು ಹಳ್ಳಿ ಹಳ್ಳಿಗೂ ಬೇಟಿ ನೀಡಿ ಬಿಜೆಪಿ ಪಕ್ಷವನ್ನು ಬಲಪಡಿಸುತ್ತಿರುವ ಅಣ್ಣಾಮಲೈ ಸರ್😍
🚩
*ದೇಶದ ನೆಚ್ಚಿನ ಪ್ರಧಾನ ಮಂತ್ರಿಗಳು, 60 ವರ್ಷಗಳಿಂದ ಭಾರತಕ್ಕಂಟಿದ್ದ ದೊಡ್ಡ ಕಳಂಕವನ್ನು ಕೇವಲ 5 ವರ್ಷದಲ್ಲಿ ಕಿತ್ತೆಸೆದ ವಿಶ್ವಪ್ರಿಯ, ವಿಶ್ವವಿಖ್ಯಾತ ನಾಯಕ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ 70ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು.*
Many happy returns of the day to our beloved prime minister, hon'ble Narendra Modi ji.
ಸತ್ಕಾರ ಸಮಾರಂಭ ಮತ್ತು ಅಭಿನಂದನಾ ಕಾರ್ಯಕ್ರಮಕ್ಕೆ ಕಾಗವಾಡ ಮತಕ್ಷೇತ್ರದ ಕಿರಣಗಿ ಗ್ರಾಮಕ್ಕೆ ಇಂದು ಆಗಮಿಸುತ್ತಿರುವ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿ ಜೀ ಹಾಗೂ ಕಾಗವಾಡ ಮತಕ್ಷೇತ್ರದ ಶಾಸಕರು ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತ ಖಾತೆ ಸಚಿವರಾದ ಶ್ರೀ ಶ್ರೀಮಂತ ಪಾಟೀಲ ಅವರಿಗೆ ಹಾರ್ದಿಕ ಸ್ವಾಗತ
ಕಾಗವಾಡ ಮಂಡಲದ ಐನಾಪೂರ ಪಟ್ಟಣದಲ್ಲಿ ಮಂಡಲ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ವಿಭಾಗ ಬಿಜೆಪಿ ಸಹ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರವಿ ಹೀರಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಮೇಶ ಖೇತಗೌಡರ , ಶ್ರೀ ನಿಂಗಪ್ಪ ಕೊಕಲೆ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಶ್ರೀ ದೀಪಕ ಪಾಟೀಲ್, ಮಂಡಲ ಅಧ್ಯಕ್ಷರಾದ ಶ್ರೀ ತಮ್ಮಣ್ಣಾ ಪಾರಶೇಟ್ಟಿ, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕರಾದ ಶ್ರೀ ಪ್ರಸಾದ ಪಚಂಡಿ, ಜಿಲ್ಲಾ ಹಾಗೂ ಮಂಡಲ ಪಧಾದಿಕಾರಿಗಳು, ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಲು ಅನುಮತಿಸಿದೆ.
ಸ್ವಾಮಿ ವಿವೇಕಾನಂದರ ಸಹೋದರರು, ಮಹಾನ್ ಕ್ರಾಂತಿಕಾರಿ, ಪ್ರಸಿದ್ಧ ಸಮಾಜಶಾಸ್ತ್ರಜ್ಞ ಹಾಗೂ ಮಾನವಶಾಸ್ತ್ರಜ್ಞ *ಶ್ರೀ ಭೂಪೇಂದ್ರನಾಥ ದತ್ತ* ರವರ ಜನ್ಮದಿನದಂದು ಶತ ಶತ ನಮನಗಳು.
*BhupendranathDatta*
BJP Karnataka
*BJPChikodiSocialMedia*
ಚಿಕ್ಕೋಡಿ ಜಿಲ್ಲೆಯ ಕಾಗವಾಡ ಮಂಡಲದ ನೂತನ ಪದಾಧಿಕಾರಿಗಳಾಗಿ ನಿಯುಕ್ತಿಯಾದ ಎಲ್ಲಾ ಕಾರ್ಯಕತ್ರರಿಗೆ ಅಭಿನಂದನೆಗಳು.
ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳ ನೆರವಿಗೆ ನಿಂತ ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ
#ಧರ್ಮೋ_ರಕ್ಷತಿ_ರಕ್ಷಿತಃ🚩🚩🚩
ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ 4 ನೇ ಹಂತದ ಕೊರೋನಾ ಅನ್ಲಾಕ್ ಮಾರ್ಗಸೂಚಿ ಪ್ರಕಟಿಸಿದೆ.