Vijaykumar A Patil Gadgi Brigade, Bidar
Contact information, map and directions, contact form, opening hours, services, ratings, photos, videos and announcements from Vijaykumar A Patil Gadgi Brigade, Bidar, Politician, .
ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕಿನ *ಭಾಲ್ಕಿ ಶಾಖೆಯ* ನೂತನ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ನೇರವೆರಿಸಲಾಯಿತು, ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿರುವುದು.
ಆತ್ಮೀಯರೇ, ದಿ ಗಾಂಧಿ ಗಂಜ ಕೋ-ಆಪರೇಟಿವ ಬ್ಯಾಂಕಿನ 6ನೇ ಶಾಖೆ ಔರಾದ(ಬಿ) ಪಟ್ಟಣದಲ್ಲಿ ದಿನಾಂಕ 09-04-2024ರಂದು ಉದ್ಘಾಟನೆಗೊಳ್ಳಲಿದ್ದು ತಮಗೆ ಆದರದ ಸ್ವಾಗತ 🙏🏻
ಸ್ಥಳ: ಘಾಳೆ ಕಾಂಪ್ಲೇಕ್ಸ, ದತ್ತ ಮಂದಿರ ಹತ್ತಿರ, ಬೀದರ-ನಾಂದೇಡ ರಸ್ತೆ, ಔರಾದ(ಬಿ)
ಸಮಯ:10:31 ಗಂಟೆಗೆ
-ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಪರವಾಗಿ ಸ್ವಾಗತ ಕೋರುವುದು
*ಶ್ರೀ.ವಿಜಯಕುಮಾರ ಎ.ಪಾಟೀಲ*
ಅಧ್ಯಕ್ಷರು, ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕ್ ಲಿ, ಬೀದರ
ಕಹಿ ನೆನಪು ಮರೆಯಾಗಲಿ
ಸಿಹಿ ನೆನಪು ಚಿರವಾಗಿರಲಿ
ಮುಂದಿನ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ
ನೆಮ್ಮದಿಯ ಬದುಕು ನಿಮ್ಮದಾಗಲಿ.. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
ಕ್ರಿಸ್ಮಸ್ ಹಬ್ಬದ ಈ ದಿನವು ನಿಮ್ಮ ಜೀವನದಲ್ಲಿ ಸದಾ ಪ್ರೀತಿ ಮತ್ತು ಸಂತೋಷದ ಕ್ಷಣಗಳನ್ನು ಹೊತ್ತು ತರಲಿ. ನೀವು ಮತ್ತು ನಿಮ್ಮ ಕುಟುಂಬವು ಆನಂದದಾಯಕವಾಗಿ ಹಬ್ಬದ ಖುಷಿಯನ್ನು ಅನುಭವಿಸಿರಿ ಎಂಬ ಹಾರೈಕೆ ನಮ್ಮದು. ನಿಮಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು
ನಾಡಿನ ಸಮಸ್ತ ಜನತೆಗೆ ಶುಭೋದಯದೊಂದಿಗೆ ಮಹಾನವಮಿ ಮತ್ತು ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು... 💐💐💐
Filed Nomination for DCC BANK Bidar....
Proud moment for all Indians👍
Congratulations one and all for a stupendous achievement 👏👏
Har ghar tiranga,
Chand par bhi tiranga 🇮🇳
ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರಕೃತಿಯನ್ನು ಆರಾಧಿಸುವ ಹಬ್ಬವೇ ನಾಗರ ಪಂಚಮಿ. ಈ ಹಬ್ಬಎಲ್ಲರಿಗೂ ಶುಭವನ್ನು ತರಲಿ. ಎಲ್ಲರ ಸಂಕಷ್ಟಗಳು ದೂರವಾಗಲಿ.
| |
ನಾಡಿನ ಸಮಸ್ತ ಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ತಾಯಿ ಭಾರತೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರಿಗೆ ನನ್ನ ನಮನಗಳು, ಅವರೆಲ್ಲರ ತ್ಯಾಗದ ಫಲವೇ ಇಂದಿನ ಸ್ವಾತಂತ್ರ್ಯ ದಿನಾಚರಣೆ.
ಇಂದು ಅಮೃತ ಮಾಲಾ ಯೋಜನೆಯಡಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ನಮ್ಮ ಬೀದರ್ ರೈಲು ನಿಲ್ದಾಣದ ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
Narendra Modi | BJP Karnataka | | Bharatiya Janata Party (BJP) | Ashwini Vaishnaw |
ಮಳೆಗಾವ್ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅವಿರೋಧ ಆಯಕೆ...