Vijaykumar A Patil Gadgi Brigade, Bidar

Vijaykumar A Patil Gadgi Brigade, Bidar

Contact information, map and directions, contact form, opening hours, services, ratings, photos, videos and announcements from Vijaykumar A Patil Gadgi Brigade, Bidar, Politician, .

14/08/2024
Photos from Vijaykumar A Patil Gadgi Brigade, Bidar's post 03/07/2024

ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕಿನ *ಭಾಲ್ಕಿ ಶಾಖೆಯ* ನೂತನ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ನೇರವೆರಿಸಲಾಯಿತು, ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿರುವುದು.

Photos from Vijaykumar A Patil Gadgi Brigade, Bidar's post 12/05/2024
08/04/2024

ಆತ್ಮೀಯರೇ, ದಿ ಗಾಂಧಿ ಗಂಜ ಕೋ-ಆಪರೇಟಿವ ಬ್ಯಾಂಕಿನ 6ನೇ ಶಾಖೆ ಔರಾದ(ಬಿ) ಪಟ್ಟಣದಲ್ಲಿ ದಿನಾಂಕ 09-04-2024ರಂದು ಉದ್ಘಾಟನೆಗೊಳ್ಳಲಿದ್ದು ತಮಗೆ ಆದರದ ಸ್ವಾಗತ 🙏🏻
ಸ್ಥಳ: ಘಾಳೆ ಕಾಂಪ್ಲೇಕ್ಸ, ದತ್ತ ಮಂದಿರ ಹತ್ತಿರ, ಬೀದರ-ನಾಂದೇಡ ರಸ್ತೆ, ಔರಾದ(ಬಿ)
ಸಮಯ:10:31 ಗಂಟೆಗೆ

-ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಪರವಾಗಿ ಸ್ವಾಗತ ಕೋರುವುದು

*ಶ್ರೀ.ವಿಜಯಕುಮಾರ ಎ.ಪಾಟೀಲ*
ಅಧ್ಯಕ್ಷರು, ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕ್ ಲಿ, ಬೀದರ

14/01/2024

ಕಹಿ ನೆನಪು ಮರೆಯಾಗಲಿ
ಸಿಹಿ ನೆನಪು ಚಿರವಾಗಿರಲಿ
ಮುಂದಿನ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ
ನೆಮ್ಮದಿಯ ಬದುಕು ನಿಮ್ಮದಾಗಲಿ.. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

25/12/2023

ಕ್ರಿಸ್ಮಸ್ ಹಬ್ಬದ ಈ ದಿನವು ನಿಮ್ಮ ಜೀವನದಲ್ಲಿ ಸದಾ ಪ್ರೀತಿ ಮತ್ತು ಸಂತೋಷದ ಕ್ಷಣಗಳನ್ನು ಹೊತ್ತು ತರಲಿ. ನೀವು ಮತ್ತು ನಿಮ್ಮ ಕುಟುಂಬವು ಆನಂದದಾಯಕವಾಗಿ ಹಬ್ಬದ ಖುಷಿಯನ್ನು ಅನುಭವಿಸಿರಿ ಎಂಬ ಹಾರೈಕೆ ನಮ್ಮದು. ನಿಮಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು

23/10/2023

ನಾಡಿನ ಸಮಸ್ತ ಜನತೆಗೆ ಶುಭೋದಯದೊಂದಿಗೆ ಮಹಾನವಮಿ ಮತ್ತು ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು... 💐💐💐

Photos from Vijaykumar A Patil Gadgi Brigade, Bidar's post 22/09/2023

Filed Nomination for DCC BANK Bidar....

24/08/2023

Proud moment for all Indians👍

Congratulations one and all for a stupendous achievement 👏👏

Har ghar tiranga,
Chand par bhi tiranga 🇮🇳

21/08/2023

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರಕೃತಿಯನ್ನು ಆರಾಧಿಸುವ ಹಬ್ಬವೇ ನಾಗರ ಪಂಚಮಿ. ಈ ಹಬ್ಬಎಲ್ಲರಿಗೂ ಶುಭವನ್ನು ತರಲಿ. ಎಲ್ಲರ ಸಂಕಷ್ಟಗಳು ದೂರವಾಗಲಿ.
| |

15/08/2023

ನಾಡಿನ ಸಮಸ್ತ ಜನತೆಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ತಾಯಿ ಭಾರತೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರಿಗೆ ನನ್ನ ನಮನಗಳು, ಅವರೆಲ್ಲರ ತ್ಯಾಗದ ಫಲವೇ ಇಂದಿನ ಸ್ವಾತಂತ್ರ್ಯ ದಿನಾಚರಣೆ.

Photos from Vijaykumar A Patil Gadgi Brigade, Bidar's post 06/08/2023

ಇಂದು ಅಮೃತ ಮಾಲಾ ಯೋಜನೆಯಡಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ನಮ್ಮ ಬೀದರ್ ರೈಲು ನಿಲ್ದಾಣದ ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

Narendra Modi | BJP Karnataka | | Bharatiya Janata Party (BJP) | Ashwini Vaishnaw |

Photos from Vijaykumar A Patil Gadgi Brigade, Bidar's post 22/07/2023

ಮಳೆಗಾವ್ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅವಿರೋಧ ಆಯಕೆ...

Videos (show all)

ನನ್ನ ಸ್ವಗ್ರಾಮ ಗದಾಗಿ ಯಲ್ಲಿ ಕ್ರಿಸ್ಮಸ್ ಹಬ್ಬ ಅದುರಿಯಾಗಿ ಆಚರಿಸಲಾಯ್ತು....
ಸಮಸ್ತ ಬೀದರ ಜನತೆಗೆ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ಧಿಕ ಶುಭಾಶಯಗಳು.ತಾಯಿ ಚಾಮುಂಡೇಶ್ವರಿಯ ನಾಡಿಗೆ ಉತ್ತಮ ಮಳೆ ಬೆಳೆಯನ್ನು ನೀಡಿ ರೈತರು...

Website