𝓜𝓪𝓷𝓳𝓾𝓷𝓪𝓽𝓱 𝓖𝓸𝔀𝓭𝓪
𝓢𝓽𝓪𝓽𝓮 𝓒𝓸𝓸𝓻𝓭𝓲𝓷𝓪𝓽𝓸𝓻
𝓚𝓟𝓒𝓒 𝓛𝓪𝓫𝓸𝓾𝓻 𝓒𝓮𝓵𝓵 𝓢𝓸𝓬𝓲𝓪𝓵 𝓜𝓮𝓭𝓲𝓪
ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
KPCC Manju
ಕನ್ನಡದ ಪ್ರತಿಭಾವಂತ ಕವಿ, ಕನ್ನಡದ ಪ್ರತಿಷ್ಠಿತ ಲೇಖಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ವಿನಾಯಕ ಕೃಷ್ಣ ಗೋಕಾಕ್ ಅವರ ಜಯಂತಿಯಂದು ಭಾವಪೂರ್ಣ ಪ್ರಣಾಮಗಳು.
ಕನ್ನಡ ಕಾವ್ಯಕ್ಕೆ ಸ್ವಾತಂತ್ರ್ಯದ ಕೊಡುಗೆಯನ್ನು ನೀಡಿ, ತಮ್ಮ ಬರಹ, ಬೋಧನೆಗಳಿಂದ ಕನ್ನಡದ ಗೌರವವನ್ನು ಹೆಚ್ಚಿಸಿದ ಇವರು ಸದಾ ಸ್ಮರಣಾರ್ಹರು.
KPCC Manju
State Coordinator
LabourCell SocialMedia
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
"ಮಾಡು ಇಲ್ಲವೇ ಮಡಿ" ಘೋಷಣೆಯೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ ಹೋರಾಟವೇ "ಕ್ವಿಟ್ ಇಂಡಿಯಾ ಚಳುವಳಿ".
1942 ರ ಈ ದಿನ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಚಳುವಳಿ ಮತ್ತು ಈ ಚಳುವಳಿಯ ಕಾರಣಕ್ಕೆ ಜೈಲುಪಾಲಾಗಿದ್ದ ಅಂದಿನ ಮಹಾನ್ ನಾಯಕರನ್ನು ಹೆಮ್ಮೆಯಿಂದ ಸ್ಮರಿಸೋಣ.
KPCC Manju
State Coordinator
KPCCLCSM
ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಸಾಲು ಸಾಲು ಭಾಗ್ಯಗಳನ್ನು ಕೊಟ್ಟು ಭಾಗ್ಯವಿಧಾತ ಸನ್ಮಾನ್ಯ ಶ್ರೀ.ಸಿದ್ಧರಾಮಯ್ಯ ನವರಿಗೆ 76 ನೇ ವರ್ಷದ ಜನುಮ ದಿನದ ಶುಭಾಶಯಗಳು.
KPCC Manju
State Coordinator
ಮೈಸೂರಿನ ಸಾಂಸ್ಕೃತಿಕ ರಾಯಭಾರಿ, ಕನ್ನಡದ ಭೋಜ ಎಂದೇ ಖ್ಯಾತರಾಗಿದ್ದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಜನ್ಮದಿನದಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
- Manjunath Gowda
ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ವೀರ ಸನ್ಯಾಸಿ ಧರ್ಮನಿಷ್ಟರಾದ ಸ್ವಾಮಿ ವಿವೇಕಾನಂದರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.
ಮಂಜುನಾಥ್ ಗೌಡ
State Coordinator
KPCC LabourCell Social Media
ಗುರು ಮತ್ತು ಗುರಿ ಇಲ್ಲದ ವ್ಯಕ್ತಿ ಇತಿಹಾಸ ಸೃಷ್ಟಿಸಲಾರ ಎನ್ನುವ ಮಾತಿದೆ. ಅಕ್ಷರ ಕಲಿಕೆಯ ಮೊದಲ ಹೆಜ್ಜೆ ಆರಂಭವಾಗುವುದು ಗುರುಕೃಪೆಯಿಂದ. ನನ್ನ ಜೀವನವನ್ನು ರೂಪಿಸಿದ ಗುರುಗಳಿಗೆ ಅನಂತ ನಮನಗಳು.
ಸಮಸ್ತ ಗುರುವೃಂದಕ್ಕೆ ಗುರು ಪೂರ್ಣಿಮೆಯ ಶುಭಾಶಯಗಳು.
𝓜𝓪𝓷𝓳𝓾𝓷𝓪𝓽𝓱 𝓖𝓸𝔀𝓭𝓪
𝓢𝓽𝓪𝓽𝓮 𝓒𝓸𝓸𝓻𝓭𝓲𝓷𝓪𝓽𝓸𝓻
𝓚𝓟𝓒𝓒 𝓛𝓪𝓫𝓸𝓾𝓻 𝓒𝓮𝓵𝓵 𝓢𝓸𝓬𝓲𝓪𝓵 𝓜𝓮𝓭𝓲𝓪