Saroja Dinesh

Saroja Dinesh

This is the Official page of Smt. Saroja Dinesh, Politician

27/06/2023

ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಹಾರ್ದಿಕ ಶುಭಾಶಯಗಳು 💐

Photos from Saroja Dinesh's post 20/05/2023

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಶ್ರೀ. ಸಿದ್ದರಾಮಯ್ಯ ಅವರು ಹಾಗು ಉಪಮುಖ್ಯಮಂತ್ರಿಯಾಗಿ ಶ್ರೀ. ಡಿ ಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು.

DK Shivakumar
DK Suresh
Siddaramaiah

20/05/2023

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಶ್ರೀ. ಸಿದ್ದರಾಮಯ್ಯ ಅವರು ಹಾಗು ಉಪಮುಖ್ಯಮಂತ್ರಿಯಾಗಿ ಶ್ರೀ. ಡಿ ಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು.

DK Shivakumar
DK Suresh
Siddaramaiah

15/05/2023

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀ DK Shivakumar ಅವರಿಗೆ ಜನ್ಮದಿನದ ಶುಭಾಶಯಗಳು.

Photos from Saroja Dinesh's post 10/11/2022

ವಿಜಯನಗರ #ಹೊಸಹಳ್ಳಿ ವಾರ್ಡ್ 124ರ ವ್ಯಾಪ್ತಿಯ ರಸ್ತೆಗಳಿಗೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

Photos from Saroja Dinesh's post 09/11/2022

ಎಐಸಿಸಿ ಅಧ್ಯಕ್ಷರಾದ ಶ್ರೀ Mallikarjun Kharge ಅವರಿಗೆ‌ ಏರ್ಪಡಿಸಿದ್ದ 'ಸರ್ವೋದಯ ಸಮಾವೇಶ' ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ Randeep Singh Surjewala , ಕೆಪಿಸಿಸಿ ಅಧ್ಯಕ್ಷರಾದ DK Shivakumar , ವಿಧಾನಸಭಾ ವಿಪಕ್ಷ ನಾಯಕರಾದ Siddaramaiah , ವಿಧಾನ ಪರಿಷತ್ ವಿಪಕ್ಷ ನಾಯಕರಾದ B K Hariprasad,
ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ M Krishnappa sir ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

Photos from Saroja Dinesh's post 09/11/2022

ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ. ಕೃಷ್ಣಪ್ಪರವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಆದಿಚುಂಚನಗಿರಿ ಕ್ಷೇತ್ರ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ರವರ ಸಾರಥ್ಯದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 9 ವಾರ್ಡ್‌ನ ಪ್ರತಿಷ್ಠಿತ ಸ್ಥಳಗಳಿಂದ ಮೃತಿಕೆ (ಮಣ್ಣು) ಯನ್ನು ಸಂಗ್ರಹಿಸುವ ರಥ ಬಂದಿದ್ದು ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಎಲ್ಲಾ ನಾಯಕರುಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೂಡಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.

Photos from Saroja Dinesh's post 08/11/2022

ದಿನಾಂಕ 04-11-2022 ರಂದು ಕಬ್ಬಾಳಮ್ಮ ತಾಯಿಯ ದರ್ಶನ ಪಡೆದು ನಂತರ ಶ್ರೀ ಡಿ ಕೆ ಶಿವಕುಮಾರ್ ಸರ್ ರವರ ಸಹೋದರಿ ಮತ್ತು ತಾಯಿಯವರೊಂದಿಗೆ ಕಳೆದ ಕ್ಷಣಗಳು.

Photos from Saroja Dinesh's post 31/10/2022

ದಿನಾಂಕ 23-10-2022 ರಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎಂ ಕೃಷ್ಣಪ್ಪನವರು ಹಾಗೂ ಗೋವಿಂದರಾಜನಗರ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಪ್ರಿಯಕೃಷ್ಣರವರ ನೇತ್ರತ್ವದಲ್ಲಿ ಹೊಸಹಳ್ಳಿ ವಾರ್ಡಿನ ಜನರಿಗೆ ಕಾರ್ಮಿಕ ಕಾರ್ಡ್ ವಿತರಿಸಿದೆನು. ಈ ಸಂದರ್ಭದಲ್ಲಿ ನಮ್ಮ ನೆಚ್ಚಿನ ಶಾಸಕರು, ಹೆಣ್ಣು ಮಕ್ಕಳಿಗೆ ಕಾಣಿಕೆಯನ್ನು ನೀಡಿದರು. 🙏🏻💐

19/10/2022

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 💐

Photos from Saroja Dinesh's post 12/10/2022

ಭಾರತ ಐಕ್ಯತಾ ಯಾತ್ರೆಯಲ್ಲಿ ದಿನಾಂಕ 08-10-2022 ರಂದು ಪಾಲ್ಗೊಂಡೆನು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಶ್ರೀ ಸಿದ್ದರಾಮಯ್ಯ ರವರು, ಶ್ರೀ ಜಿ ಪರಮೇಶ್ವರ್, ಶ್ರೀ ಕೆ ಸಿ ವೇಣುಗೋಪಾಲ್, ಶ್ರೀ ದಿಗ್ವಿಜಯ್ ಸಿಂಗ್, ಶ್ರೀ ಬಿ ಕೆ ಹರಿಪ್ರಸಾದ್, ಶ್ರೀ ಯು ಟಿ ಖಾದರ್, ಶ್ರೀ ಸಲೀಂ ಅಹ್ಮದ್, ಶ್ರೀ ಅಭಿಷೇಕ್, ಶ್ರೀಮತಿ ಪುಷ್ಪ ಅಮರನಾಥ್, ಶ್ರೀಮತಿ ಜಿ ಪದ್ಮಾವತಿ ಹಾಗೂ ಇನ್ನು ಹಲವಾರು ನಾಯಕರನ್ನು ಭೇಟಿ ಮಾಡಿ ಪಕ್ಷದ ಬೆಳವಣಿಗೆ ಕುರಿತು ಚರ್ಚಿಸಿದೆನು.

12/10/2022

ಭಾರತ ಐಕ್ಯತಾ ಯಾತ್ರೆಯಲ್ಲಿ ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕುತ್ತಾ ಸಾಗಿದ ಕ್ಷಣ.

Photos from Saroja Dinesh's post 09/10/2022

ದಿನಾಂಕ 06-10-2022 ರಂದು *ಭಾರತೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸೋನಿಯಾ ಗಾಂಧಿ* ರವರು ಹಾಗೂ *ರಾಹುಲ್ ಗಾಂಧಿ* ರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಭಾರತ ಐಕ್ಯತೆ ಯಾತ್ರೆಗೆ *ವಿಜಯನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎಂ ಕೃಷ್ಣಪ್ಪನವರು* ಹಾಗೂ *ಗೋವಿಂದರಾಜನಗರ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಪ್ರಿಯಕೃಷ್ಣರವರ* ಮಾರ್ಗದರ್ಶನದಲ್ಲಿ ಭಾಗವಹಿಸಿದ *ಹೊಸಹಳ್ಳಿ* ವಾರ್ಡಿನ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳು 🙏🏻💐

Photos from Saroja Dinesh's post 21/02/2022

ಇಂದು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಪಾಲ್ಗೊಂಡ ಕ್ಷಣಗಳು....

ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಜನರನ್ನು ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿ ನೊಂದಾಯಿಸಲಾಯಿತು. ನನಗೆ ಈ ಅವಕಾಶ ಮಾಡಿಕೊಟ್ಟ ಕೆಪಿಸಿಸಿ ಅಧ್ಯಕ್ಷರಾದ ಶ್ರೀ *ಡಿ.ಕೆ.ಶಿವಕುಮಾರ್* ಸರ್ ಅವರಿಗೆ ಧನ್ಯವಾದಗಳು.

Photos from Saroja Dinesh's post 07/01/2022

ಮೇಕೆದಾಟು ಪಾದಯಾತ್ರೆಗಾಗಿ ಈಗಾಗಲೇ ಭರಪೂರ ತಯಾರಿ ನಡೆಯುತ್ತಿದ್ದು, ಇಂದು ಸಂಗಮಕ್ಕೆ ಭೇಟಿ ನೀಡಿ ತಯಾರಿಯನ್ನು ವೀಕ್ಷಿಸಿದೆನು.
ಹಾಗೆ ಸಂಗಮದಿಂದ - ದೊಡ್ಡ ಆಲಹಳ್ಳಿ ಮುಖೇನ - ಕನಕಪುರದವರೆಗು ಈ ಐತಿಹಾಸಿಕ ಅಭಿಯಾನದ ತಯಾರಿ ಕಾರ್ಯಗಳಲ್ಲಿ ಸ್ಥಳೀಯ ಮುಖಂಡರೊಡನೆ ತೊಡಗಿಸಿಕೊಂಡೆನು.
ನಮ್ಮ ನೀರು, ನಮ್ಮ ಹಕ್ಕಿಗಾಗಿ ಕೂಗು ಇನ್ನಷ್ಟು ಜೋರಾಗಿ ಮೊಳಗಲಿದೆ.
ಒಟ್ಟಾಗಿ ಹೋರಾಡೋಣ, ಒಟ್ಟಾಗಿ ಗೆಲ್ಲೋಣ.





Indian National Congress
Indian Youth Congress

30/10/2021

ನಾಡಿನ ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನವಾರ್ತೆ ತೀವ್ರ ಆಘಾತಕಾರಿಯಾಗಿದೆ.

ಅವರ ಅಗಲಿಕೆಯಿಂದ ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುವೆ.

20/08/2021

ತಾಯಿ ವರಮಹಾಲಕ್ಷ್ಮೀ ನಿಮ್ಮೆಲ್ಲಾರಿಗು ಆರೋಗ್ಯ, ನೆಮ್ಮದಿ, ಸಂತೋಷ ಮತ್ತು ಐಶ್ವರ್ಯದ ವರಗಳನ್ನು ನೀಡಿ ಕಾಪಾಡಲಿ. 🙏🌼

Photos from Saroja Dinesh's post 18/08/2021

ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವದ ಆಚರಣೆ ಹಾಗೂ "ಸ್ವಾತಂತ್ರ್ಯೋತ್ಸವದ ಮೆರವಣಿಗೆ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆನು.

ಸರ್ವರಿಗೂ 75ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.

DK Shivakumar
Dr. Ranganath MLA Kunigal
Kusuma Hanumanthrayappa

Photos from Saroja Dinesh's post 28/07/2021

ಕುಣಿಗಲ್ ಕ್ಷೇತ್ರದ ಶಾಸಕರಾದ ಶ್ರೀ. ಡಾ. ರಂಗನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಜನಪರ ಸೇವೆ ಹೀಗೇ ಮುಂದುವರೆಯಲಿ ಎಂದು ಪ್ರಾರ್ಥಿಸುವೆ.
Dr. Ranganath MLA Kunigal
DK Shivakumar
Indian National Congress

25/05/2021

ಸಮಸ್ತ ಸನಾತನ ಧರ್ಮಿಯರಿಗೆ ಶ್ರೀ ನರಸಿಂಹ ಜಯಂತಿಯ ಹಾರ್ದಿಕ ಶುಭಾಶಯಗಳು. ಶ್ರೀ ನರಸಿಂಹ ಅನುಗ್ರಹ ಸರ್ವರಿಗೂ ಪ್ರಾಪ್ತಿಯಾಗಲಿ🙏

18/05/2021

ಮಾಜಿ ಪ್ರಧಾನಮಂತ್ರಿ, ರಾಜಕೀಯ ಮುತ್ಸದ್ದಿ, ಎಚ್.ಡಿ.ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಜನಪರ ಸೇವೆ ಹೀಗೇ ಮುಂದುವರೆಯಲಿ ಎಂದು ಪ್ರಾರ್ಥಿಸುವೆ.
Wishing former PM and the stalwart politician from Karnataka, Shri. H.D.Devegowda on his 89th birthday.
H D Devegowda
H D Kumaraswamy

15/05/2021

ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್, ಕನಕಪುರದ ಬಂಡೆ, ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರಿಗೆ 60ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ 💐


Dr. Ranganath MLA Kunigal
Indian National Congress

12/04/2021

ಕನ್ನಡ ನಾಡಿನ ಹೆಮ್ಮೆಯ ಪುತ್ರ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ಇಂದು. ಡಾ.ರಾಜ್ ಅವರೊಳಗೊಬ್ಬ ಕಲಾವಿದ, ಭಾಷಾ ಪ್ರೇಮಿ, ಸಂಘಟಕ, ಸರಳತೆ, ವಿನಯತೆ ಇಂದಿನ ಪ್ರತಿಯೊಬ್ಬರಿಗೂ ಮಾದರಿ ಆಗಬೇಕಿದೆ. ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.

Videos (show all)

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಶ್ರೀ. ಸಿದ್ದರಾಮಯ್ಯ ಅವರು ಹಾಗು ಉಪಮುಖ್ಯಮಂತ್ರಿಯಾ...

Website