Bagalkot Breaking News-ಬಾಗಲಕೋಟ ಬ್ರೇಕಿಂಗ್ ನ್ಯೂಸ್
working for Better Karnataka..
ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ
ಬಾಗಲಕೋಟೆಯಲ್ಲಿ ಪೊಲೀಸರ ದೌರ್ಜನ್ಯ
ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ
ಬಾಗಲಕೋಟೆಯಲ್ಲಿ ಪರಿಸ್ದಿತಿ ಉದ್ವಿಗ್ನ : ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ
ಯತ್ನಾಳಗೆ ಹಿಗ್ಗಾಮುಗ್ಗಾ ಬೈದ ಕಾಶಪ್ಪನವರ
ನಿಮ್ಮ ಪ್ರಕಾರ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು.?
ಸತ್ಯಾಸತ್ಯತೆ ಒತ್ತಟ್ಟಿಗಿರಲಿ..
ಈ ಪುಟ್ಟಪೋರಿಯ ಕಾನ್ಪಿಡೆನ್ಸ್ ನೋಡಿ..🤩
ದಿನಾ ಸಂಜೆ ಒಂದೊಂದು ಮಾತು.. Club house ನಲ್ಲಿ ಜೊತೆಯಾಗೋಣ ಬನ್ನಿ.. ಈ ಲಿಂಕ್ ಬಳಸಿ Join ಆಗಿ..
https://www.clubhouse.com/club/%E0%B2%AC%E0%B2%97%E0%B2%B2%E0%B2%95%E0%B2%9F-%E0%B2%AE%E0%B2%A6
ಗದ್ದನಕೇರಿಯ ಉದ್ಯಾನವನ..😍
ಒಮ್ಮೆ ಭೇಟಿ ನೀಡಿ..
ಪದೇ ಪದೇ ಹೋಗಲು ಮನಸಾಗದೇ ಇರದು..💚
ಸೇವೆ ಈ ಪ್ರತಿಷ್ಠಾನದ #ಸಂಕಲ್ಪ'ವಾಗಿದೆ..
ಬಾಗಲಕೋಟೆಯಲ್ಲಿ ಪ್ರತಿ ಹಾಸ್ಪಿಟಲ್'ಗೂ ತೆರಳಿ ಕರೋನಾ ರೋಗಿಗಳ ಜೊತೆಯಿದ್ದವರಿಗೆ ಊಟ ನೀರು ಕೊಡುತ್ತಿರುವ ಸೇವಾ ಕಾರ್ಯಕರ್ತರಿಗೆ ನಮ್ಮದೊಂದು ಸಲಾಮ್ 🙏 🙏
ಹಮಾಸ್ ಶರಾಣಾಗತಿಯಿಂದ ನಮ್ಮ ಸೇನೆ ಎಲ್ಲಿಗೆ ತಲುಪುತ್ತದೆ ಅದೇ ನಮ್ಮ ಹೊಸ ಗಡಿಯಾಗಲಿದೆ..
-ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪ್ರಧಾನಿ
ವಿಜಯಾನಂದ ಕಾಶಪ್ಪನವರ ಬಾಯಲ್ಲಿ ಬರೋ ಹೊಲಸು ಪದಗಳನ್ನು ನೋಡಿ..
ಗವಿ ಸಿದ್ದೇಶ್ವರ ಶ್ರೀಗಳು ಜಲ ಸಂರಕ್ಷಣೆಯ ಕುರಿತು ಹೇಳಿದ ಮಾತು ಆಲಿಸಿ..😍🙌
ಶ್ರೀ ಲೋಕೇಶ್, ಐಪಿಎಸ್ (ಎಸ್.ಪಿ ಬಾಗಲಕೋಟ) ಅವರು ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆ ಆಗಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ಯಾವ ಎಂಎಲ್ಎ ಚುನಾವಣೆಗಿಂತಲೂ ಕಮ್ಮಿ ಇಲ್ಲ..🔥
ಪೊಲೀಸ್ ಮೇಲೆ ದರ್ಪ ತೋರಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ
ವಿಧಿ ಕ್ರೂರಿ... ಡ್ಯಾನಿ ನ್ಯೂಟನ್ ಇನ್ನಿಲ್ಲ..😢
ಬಾಗಲಕೋಟೆಯಲ್ಲಿ ಬಂದ್ ಮಾಡಲು ಯಾರೂ ಸೇರುತ್ತಿಲ್ಲವೆಂದು #ಕೈ ಕಾರ್ಯಕರ್ತ ಆಕ್ರೋಶಗೊಂಡಿದ್ದು ಹೀಗೇ..😀🤣
Vc: ಹುಚ್ಚೇಶ್ ನಿಲುಗಲ್
ಯುವಾಬ್ರಿಗೇಡ್ ಬಾಗಲಕೋಟೆ ಇಂದು ನಗರದ ವಿವಿಧ ಕಡೆಗಳಲ್ಲಿ #ಕಂಪು ಆಡಿಯೋ ಬುಕ್ ಬಿಡುಗಡೆ ಮಾಡಿತು..
ಡಿಸಿಸಿ ಬ್ಯಾಂಕ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದು ರಾಮಣ್ಣ ತಳೇವಾಡ 😱🔥
5 ಸರ್ಕಾರಿ ಶಾಲೆಗಳನ್ನ ದತ್ತು ಸ್ವೀಕಾರ ಮಾಡಿದ ಡಿಸಿಎಂ ಗೋವಿಂದ ಕಾರಜೋಳ Kannada News Portal
ನೂರು ಸಮಸ್ಯೆಗಳಿರಲಿ, ಪರಿಹಾರ ಇದ್ದೇ ಇದೆ.. ಶಾಸಕ ವೀರಣ್ಣ ಚರಂತಿಮಠ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನಾ ಅಧಿಕಾರಿ ಶಿವಯೋಗಿ ಕಳಸದ ಚರ್ಚೆ.. ನೋಡಿ ..✊
ನಡೆದಾಡುವ ದೇವರು ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಜನ್ಮದಿನದ ಶುಭಾಶಯಗಳು.
ಲಿವರ್ ಸಿರೋಸಿಸ್ ನಿಂದ ಬಳಲುತ್ತಿರುವ ಶೀಲಾ ಸಾಗರ್ ಅವರಿಗೆ ತಕ್ಷಣ ಪಿತ್ತಜನಕಾಂಗದ ಕಸಿ ಅಗತ್ಯವಿರುತ್ತದೆ ಮತ್ತು ಮುಂಬೈನ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಬೇಕಾದ ಒಟ್ಟು ಮೊತ್ತವನ್ನು ಸಂಗ್ರಹಿಸಲು ಕುಟುಂಬವು ಎಲ್ಲವನ್ನು ಮಾಡಿದೆ ಆದರೆ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಭರಿಸಲು 2500000 ರೂ. ಅವಶ್ಯಕವಾಗಿದೆ.. ದಯವಿಟ್ಟು ಸಾಧ್ಯವಾದಷ್ಟು ಸಹಾಯ ಮಾಡಿ..
Name Tyagraj Sagar
Hdfc account
50100273619018
IFSC - HDFC0009281
My Mother needs immediate liver transplant. Help Tyagraj wants to raise funds for My Mother needs immediate liver transplant. Help. Your donation has the power to help them move closer to their goal amount. Please contribute.
ಬಾಗಲಕೋಟೆ ಯುನಿಟ್ 2 ಸಂತೃಸ್ಥರಿಗೆ ಹಕ್ಕು ಪತ್ರ ವಿತರಣೆ ಮಾಡಿದ ಸಚಿವ ಗೋವಿಂದ ಕಾರಜೋಳ ಹಾಗೂ ಶಾಸಕ ವೀರಣ್ಣ ಚರಂತಿಮಠ..
#ಇದು_ಕಾರಜೋಳ_ಸಾಹೇಬರ_ಮನವಿ
ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ #ಘಟಪ್ರಭ ನದಿ ತೀರದಲ್ಲಿರುವ ಗ್ರಾಮಗಳ ಸಾರ್ವಜನಿಕರು ಒಕ್ಕಲುತನದ ಉಪಕರಣ , ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಲ್ಲಿರುವಂತೆ ಮನವಿ ಮಾಡುತ್ತೇನೆ..