Chandru chickmagalur

Chandru chickmagalur

You may also like

Mwana muzik
Mwana muzik
Adwa
Adwa

sangha shakthi

16/07/2023

#ಜರ್ಮನಿಯ #ಭಾರತೀಯ ದೂತವಾಸದಲ್ಲಿ ಕೆಲಸ ಮಾಡುವ ಓರ್ವ ಮಹಿಳೆ ಮೋದಿಜಿಯ ಬಗ್ಗೆ ಹೀಗೆ ಬರೆಯುತ್ತಾರೆ....

ಹಿಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರವರು ಜರ್ಮನಿಗೆ ಭೇಟಿ ನೀಡುವಾಗ ಅವರೊಂದಿಗೆ ಅವರ 40 ಜನ ಸಂಭಂದಿಕರನ್ನು ಕರೆದುಕೊಂಡು ಬರುತ್ತಿದ್ದರು!

ಐದು ಫೈವ್ ಸ್ಟಾರ್ ಹೋಟೆಲ್ ಗಳನ್ನು ಅವರಿಗಾಗಿಯೇ ಕಾಯ್ದಿರಿಸಲಾಗುತ್ತಿತ್ತು!

ಅವರ ಸಂಬಂಧಿಕರು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಲಕ್ಷ ಲಕ್ಷ ರೂಪಾಯಿಗಳ ಶಾಪಿಂಗ್ ಮಾಡುತ್ತಿದ್ದರು!!! ಅವರ ಖರೀದಿಯ ಬಿಲ್ಲನ್ನು ಸರ್ಕಾರದ ಲೆಕ್ಕಕ್ಕೆ ಬರೆಯಲಾಗುತ್ತಿತ್ತು!

ಮನಮೋಹನ್ ಸಿಂಗ್ ರವರು ಯಾವಗೆಲ್ಲ ಜರ್ಮನಿಗೆ ಬರುತ್ತಿದ್ದರೋ ಅವಾಗೆಲ್ಲ ಇದು ಪುನಾರಾವರ್ತನೆ ಅಗುತ್ತಿತ್ತು!

ಎಂಬೆಸಿಯ ಭಾರತೀಯ ಕೆಲಸಗಾರರಾದ ನಾವು ದಿನಾ ಅವರ ಮುಂದೆ ಕುಣಿಯಬೇಕಾಗುತ್ತಿತ್ತು!!!

ಆದರೆ ಕಾಟಾಚಾರಕ್ಕಾದರೂ ಮನಮೋಹನ್ ಸಿಂಗ್ ರವರು ಒಂದು ಸಾರಿಯೂ ಎಂಬೆಸಿಗೆ ಭೇಟಿ ಕೊಟ್ಟಿರಲಿಲ್ಲ! ನಮ್ಮನ್ನು ಮಾತನಾಡಿಸಿರಲಿಲ್ಲ!

ಈಗ, ಮೋದಿಜಿ ಪ್ರದಾನಿಯಾದಮೇಲೆ ಎರಡು ಬಾರಿ ಜರ್ಮನಿಗೆ ಭೇಟಿ ಕೊಟ್ಟರು, ನಾವು ಹಿಂದಿನ ವರಸೆಯನ್ನೇ ಎದುರು ನೋಡುತ್ತಿದ್ದೆವು... ಆದರೆ ಹಾಗಾಗಲಿಲ್ಲ!!!

ನಮಗೆ ಆಶ್ಚರ್ಯ ಕಾದಿತ್ತು!! ಮೋದಿಜಿ ಒಬ್ಬರೇ ಬಂದಿದ್ದರು! ಅವರ ಸಂಬಂಧಿಕರ ಪಟಾಲಂ ಇರಲೇ ಇಲ್ಲ! ಕೇವಲ ಒಂದೇ ಫ್ಲೋರ್ ಕಾಯ್ದಿರಿಸಲಾಯಿತು! ಅದು ಕೂಡ ಸೆಕ್ಯೂರಿಟಿಯ ಕಾರಣಕ್ಕೆ, ಇಲ್ಲದಿದ್ದರೆ ಒಂದೇ ರೂಮ್ ಸಾಕು ಅನ್ನುತ್ತಿದ್ದರೋ ಏನೋ!!!

ಮಾಲ್ ಗಳಲ್ಲಿ ಶಾಪಿಂಗ್ ಇಲ್ಲ! ಅವರು ಅವರ ಕೆಲಸದಲ್ಲಿ ಬ್ಯುಸಿ ನಾವು ಕೂಡ ಬ್ರೇಕ್ ಇಲ್ಲದೇ ಕೆಲಸ ಮಾಡುತ್ತಿದ್ದೆವು! ಎಂಬೆಸಿಯ ಕೆಲಸಗಾರರು ಚಮ್ಚಾಗಿರಿ ಮಾಡಬೇಕಾಗಿಲ್ಲ!

ಬದಲಿಗೆ ಎಂಬೆಸಿಯ ಪ್ರತಿಯೊಬ್ಬ ಸ್ಟಾಫ್ ಕೂಡ ಅವರವರ ಕೆಲಸಗಳಲ್ಲಿ ಎಷ್ಟು ಬ್ಯುಸಿಯಾಗಿದ್ದಾರೆ ಅಂದರೆ ನಮಗೆ ಸತತ ಮೂರು ದಿನಗಳ ವರೆಗೆ ಮನೆಗೆ ಹೋಗಲು ಕೂಡ ಅವಕಾಶ ಸಿಗಲಿಲ್ಲ!

ಈ ನಮ್ಮ ಕೆಲಸವನ್ನು ನೋಡಿ ಖುದ್ದು ಮೋಡಿಜಿಯವರೇ ಎಂಬೆಸಿಗೆ ಭೇಟಿ ಕೊಟ್ಟು ನಮ್ಮೊಂದಿಗೆ ಚಾ ಕುಡಿದು ಕುಶಲೋಪರಿ ವಿಚಾರಿಸಿ ನಮಗೆ ಧನ್ಯವಾದಗಳನ್ನು ಕೂಡ ಹೇಳಿದರು!!!!

ಇದು ಒಬ್ಬ ಮಹಾನ್ ವ್ಯಕ್ತಿಯ ಪರಿಚಯ!!!

ಭಾರತೀಯ ಸ್ನೇಹಿತರೇ... ಎಷ್ಟೋ ವರ್ಷಗಳ ನಂತರ ನಿಮಗೊಬ್ಬ ಮಹಾನ್ ನಾಯಕ ಸಿಕ್ಕಿದ್ದಾರೆ, ಅವರನ್ನು ಗೌರವಿಸಿ, ಬೆಂಬಲಿಸಿ!!!!

ದಿನವಿಡೀ ದೇಶದ ವಿರುದ್ಧ ಮಾತನಾಡುವ, ಕಾರ್ಯಚರಿಸುವ ವಿರೋಧ ಪಕ್ಷಗಳಿಗೆ ಸರಿಯಾಗಿ ಬುದ್ದಿ ಕಲಿಸಿ... ಆ ಮೂಲಕ ದೇಶದ ರಕ್ಷಣೆ ಮಾಡಿ!!!

ಯಾರಿಗೆ ಸತ್ಯವನ್ನು ಅರಗಿಸಿಕ್ಕೊಳ್ಳುವ ಮನಸ್ಸಿರುತ್ತದೋ ಅವರು ಈ ಪೋಸ್ಟನ್ನು ಶೇರ್ ಮಾಡಿಯೇ ಮಾಡುತ್ತಾರೆ!

ದೇಶಕ್ಕಾಗಿ ಮೋದಿಜಿ!
*ಮೋದಿಜಿಗಾಗಿ ನಾವು!*
ವಾಟ್ಸ್ ಆ್ಯಪ್ ಕೃಪೆ

01/07/2023

ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು
ನಿಮಗೂ&ನಿಮ್ಮ ಕುಟುಂಬಕ್ಕೆ🚩ಶ್ರೀಕೃಷ್ಣರ 🚩ಕೃಪಾಶೀರ್ವಾದವಿರಲಿ

04/04/2023
22/03/2023

ನಾಡಿನ ಸಮಸ್ತ
ಹಿಂದೂ ಕುಲಕೋಟಿಗೆ
ಯುಗಾದಿ ಹಾಗೂ ಹೊಸವರ್ಷದ
ಹಾರ್ದಿಕ ಶುಭಾಷಯಗಳು

16/03/2023

ನಾವು ಮಾಡುವ ಯಾವುದೇ ಚಿಂತನೆಗಳು...
ದೇಶದ ಏಳಿಗೆಗಾಗಿಯೇ ಮೀಸಲಿಡಬೇಕು...
ನೋಡಿ ನಗು ಬರಬಹುದು...
ಸಣ್ಣ ಸಣ್ಣ ಮನುಷ್ಯರ ಚಿಂತನೆಗಳೇ
ಇಂದು ವಿಶ್ವಗುರು ಭಾರತ ನಿರ್ಮಿಸಲು ಸಜ್ಜಾಗಿರುವಿದು...
ಬನ್ನಿ...
ಗುಬ್ಬಚ್ಚಿಯ ಕೊರಳಿಂದ ಗಿಡುಗನ ಧ್ವನಿ ಹೊರಡಿಸೋಣ...
ಚಂದ್ರು ಹುಲೀಕೆರೆ
#ಬಿಜೆಪಿಯೇಭರವಸೆ

12/03/2023

ನಮೋ ನಮಃ...
ಮಂಡ್ಯ

25/12/2022

ಅಟಲ್ ಜೀ ನೆನಪು...
ಅಜರಾಮರ...

05/12/2022

ಮನೋಜವಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀ ರಾಮದೂತಂ ಶರಣಂ ಪ್ರಪದ್ಯೇ ||

ನಾಡಿನ ಸಮಸ್ತ ಜನತೆಗೆ ಚಿರಂಜೀವಿ, ಭಜರಂಗಬಲಿ, ವಾಯುಪುತ್ರ, ಶ್ರೀರಾಮನ ಪರಮಭಕ್ತ ಹನುಮ ಜಯಂತಿಯ ಶುಭಾಶಯಗಳು.

ಶ್ರದ್ಧೆ, ಭಕ್ತಿ, ನಿಷ್ಠೆಯ ಪ್ರತೀಕವಾದ ಪವನಪುತ್ರನ ಅನುಗ್ರಹ ಸದಾ ನಾಡಿನ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.

10/09/2022

Tooooofaaaan

28/07/2022

ಸಾಹೇಬ್ರೇ...ಈ ಶರ್ಟು ಪ್ಯಾಂಟು ತುಂಬಾ ಚೆನಾಗಿ ಕಾಣಿಸ್ತಿದೆ...
ಸಾ...ಏನು ಸಕ್ಕತ್ತಾಗಿ ಬಾಷಣ ಮಾಡಿದ್ರಿ ಸಾ...
ತಲೆಹಿಡಿದು...ತಲೆಹೊಡೆದು...ತಾಳಮೇಳ ಹಾಕುತ್ತಾ...ಹಿಂಗೆಲ್ಲಾ ಬಕೆಟ್ ಹಿಡಿದು ಸಂಪಾದಿಸಿದ ಕಾರ್ಯಕರ್ತ ಎಂಬ ಪಟ್ಟವಲ್ಲ...
ವಿಶ್ವಗುರುಭಾರತ, ಧರ್ಮ,ಸಿದ್ಧಾಂತಗಳ ಮೇಲೆ ಪ್ರಭಾವಿತರಾಗಿ ತನ್ನ ಸ್ವಂತ
ತನುಮನಧನಗಳನ್ನೆಲ್ಲಾ ಅರ್ಪಿಸಿ
ಕುಟುಂಬಗಳನ್ನೇ ತೊರೆದು ಜೀವದ ಹಂಗುಬಿಟ್ಟ ದೇವ ದುರ್ಲಭ ಕಾರ್ಯಕರ್ತರುಗಳು ನಾವೆಲ್ಲಾ...
ಭಾರತ್ ಮಾತಾ ಕೀ ಜೈ
ಜೈ ಹಿಂದ್...
ಬಲಿಷ್ಠ ನಿರ್ಧಾರ ಕೈಗೊಳ್ಳುವವರೆಗೂ ತಿರುಗಿ ನೋಡುವ ಪ್ರಮೇಯವೇ ಇಲ್ಲ...
Ajit Hanamakkanavar
Asianet Suvarna News
Bjp Chikmaglur
BJP Karnataka

21/06/2022

NDA ಮಿತ್ರಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ..
ಭಾರತದಲ್ಲಿನ ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದ 2000 ರಲ್ಲಿ ರಚನೆಯಾದ ನಂತರ ಐದು ವರ್ಷಗಳ ಅವಧಿಯನ್ನು (2015-2021) ಪೂರ್ಣಗೊಳಿಸಿದ ಜಾರ್ಖಂಡ್‌ನ ಮೊದಲ ಗವರ್ನರ್ ಆಗಿದ್ದಾರೆ .
ಏನೇ ಆಗಲಿ ಇಂತಹ ಅಚ್ಚರಿ ಮತ್ತು ದೇಶಕ್ಕೆ ಶಕ್ತರನ್ನು ಆಯ್ಕೆ ಮಾಡುವಂತಹ ತಾಕತ್ತು ಇರುವುದು ಭಾಜಪಗೆ ಮಾತ್ರ.
ಭಾರತ ಮಾತೆಗೆ ಜಯವಾಗಲಿ🙏

Photos from Chandru chickmagalur's post 03/06/2021

ಹುಲೀಕೆರೆಯ ಎಲ್ಲಾ ಬೀದಿಗಳಿಗೂ...
ಅಗ್ನಿಶಾಮಕದಳ ಸಿಬ್ಬಂದಿ ವರ್ಗದವರೊಂದಿಗೆ
ಸ್ಯಾನಿಟೈಸೇಶನ್ ಮಾಡಿಸಲಾಗುತ್ತಿದೆ...
ತ್ವರಿತವಾಗಿ
ಅಗ್ನಿಶಾಮಕದಳಕ್ಕೆ ಸೂಚಿಸಿ
ಕಳಿಸಿದಂತಹ ಸನ್ಮಾನ್ಯ ಶಾಸಕರು
Nimma C T Ravi ರವರಿಗೆ‌ ಹಾಗೂ

ಜಿಲ್ಲಾಧ್ಯಕ್ಷರಾದ ಶ್ರೀ HC Kalmarudappa ರವರಿಗೂ ಧನ್ಯವಾದಗಳು
#ಹುಲೀಕೆರೆಗ್ರಾಮಪಂಚಾಯಿತಿ

19/01/2021

ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ |

ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ ||

ಪರಮ ಪುರುಷನಿಗೆ ಫಲಗಳನ್ನು ಅರ್ಪಿಸಿ ಅನಾಸಕ್ತಿಯಿಂದ ಕರ್ಮವನ್ನು ಮಾಡುವವನಿಗೆ, ತಾವರೆ ಎಲೆಗೆ ನೀರಿನ ಲೇಪವಿಲ್ಲದ ಹಾಗೆ, ಪಾಪದ ಲೇಪವಿರುವುದಿಲ್ಲ

#ಸರ್ವಂಕೃಷ್ಣಾರ್ಪಣಮಸ್ತು

10/01/2021

With OBC morcha state President... Shri narendrababu

Photos from Chandru chickmagalur's post 06/09/2020

ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು Sakaleshpura Raghu ಅಣ್ಣಾ...ದೇವರು ನಿಮಗೆ ಅಷ್ಟೈಶ್ವರ್ಯಗಳನ್ನು ಕರುಣಿಸಿ ಆಶೀರ್ವದಿಸಲಿ...ನಮ್ಮಂತಹಾ ಯುವಕರಿಗೆ ನೀವು ಸದಾ ಸ್ಪೂರ್ತಿಯ ಚಿಲುಮೆಯಾಗಿ ಮುಂದುವರೆಯುವ ಶಕ್ತಿ‌ ಬಜರಂಗಿಯು ಕರುಣಿಸಲಿ..ಜೈ ಬಜರಂಗಿ

Photos from Chandru chickmagalur's post 28/07/2020

#ಪರಿಸರಸಂರಕ್ಷಣೆ" ದಿನದ ಅಂಗವಾಗಿ #ಬಿಜೆಪಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರು
ಹುಲೀಕೆರೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಡನೆ...ಹುಲೀಕೆರೆಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗಿಡಗಳ ಪಾತಿಯೊಂದಿಗೆ
ಹೊಸ ಗಿಡಗಳನ್ನು ನೆಡಲಾಯಿತು...
ಹಾಗೂ ಸಂರಕ್ಷಣೆ ಮಾಡುವ ಜವಬ್ದಾರಿ ತೆಗೆದುಕೊಳ್ಳಲಾಯಿತು

Photos from Chandru chickmagalur's post 05/02/2020

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಪ್ರಕ್ರಿಯೆ ಆರಂಭಿಸಿದ ಮೋದಿ ಸರ್ಕಾರ

Photos from Chandru chickmagalur's post 02/10/2019

ಹೀಗೆ ಬದುಕಿದ್ದರು ನಮ್ಮ ಶಾಸ್ತ್ರೀಜಿ.

ಎರಡು ಘಂಟೆ ಯುದ್ಧ ಮುಂದುವರಿದಿದ್ದರೆ,ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ತನಕ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿತ್ತು.

ಎಚ್ಚೆತ್ತ ಪಾಕಿಸ್ತಾನ ಅಮೇರಿಕದ ಮುಂದೆ ಮಂಡಿಯೂರಿ ಕೂತಿತು.ಯುದ್ಧವನ್ನು ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೇ ಗೋಗರೆಯಿತು.

ಆಗ ಅಮೇರಿಕದ ಗೋಧಿ ಭಾರತಕ್ಕೆ ಆಮದಾಗುತ್ತಿತ್ತು.ಆ ಗೋಧಿಯ ಗುಣಮಟ್ಟ ಹೇಗಿತ್ತೆಂದರೆ,ಪ್ರಾಣಿಗಳು ತಿನ್ನಲೂ ಅಸಾಧ್ಯವಾದದ್ದು.ಈ ಆಮದು ಒಪ್ಪಂದಕ್ಕೆ ಸಹಿ ಹಾಕಿದ್ದು ಜವಾಹರಲಾಲ್ ನೆಹರೂ.ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಿಲ್ಲಿಸದಿದ್ದರೆ,ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆಂಬ ಸೂಚನೆ ಅಮೇರಿಕದಿಂದ ಶಾಸ್ತ್ರೀಜಿಯವರಿಗೆ ಬಂತು.ಶಾಸ್ತ್ರೀಜಿಯವರಿಂದ ಬಂದ ಉತ್ತರ, “ನಿಲ್ಲಿಸಿ ತೊಂದರೆಯಿಲ್ಲ”

“ಹೊಟ್ಟೆಗೆ ಆಹಾರವಿಲ್ಲದಿದ್ದರೆ ಭಾರತೀಯರು ಸಾಯುತ್ತಾರೆ”ಅಮೇರಿಕದ ಕುಚೋದ್ಯ ಪ್ರತಿಕ್ರಿಯೆ..!!

“ದೊಡ್ಡು ಕೊಟ್ಟು ನಿಮ್ಮ ಕಳಪೆಗುಣಮಟ್ಟದ ಗೋಧಿಯನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ,ಹಸಿವಿನಿಂದ ಸಾಯುವುದೇ ವಾಸಿ.ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ” ಶಾಸ್ತ್ರೀಜಿಯವರ ತೀಕ್ಷ್ಣ ಪ್ರತಿಕ್ರಿಯೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಶಾಸ್ತ್ರೀಜಿ ಮಾತನಾಡುತ್ತಾರೆ..

“ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿದೆ.ಅಮೇರಿಕದಿಂದ ಗೋಧಿ ಆಮದಾಗುವುದು ನಿಂತಿದೆ.ದೇಶದ ಜನ ಸಹಕರಿಸಬೇಕಿದೆ.ಒಂದು..ನೀವು ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯವನ್ನು ಮಾಡಬಹುದು.ಎರಡು..ಪ್ರತಿ ಸೋಮವಾರ ನೀವು ಉಪವಾಸವೃತವನ್ನು ಆಚರಿಸಬಹುದು.ಇದರಿಂದ ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯಬಹುದು.ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು”

ಶಾಸ್ತ್ರೀಜಿಯವರ ಈ ಕರೆಗೆ ಇಡೀ ದೇಶ ಓಗೊಟ್ಟಿತು.ಹಲವರು ಸೇನೆಗೆ ಸಹಾಯ ಮಾಡಿದರು.ಲಕ್ಷಾಂತರ ಜನ ಸೋಮವಾರದ ಉಪವಾಸವನ್ನು ಆರಂಭಿಸಿದರು.ಸ್ವತಃ ಶಾಸ್ತ್ರೀಜಿಯವರೂ ಸೋಮವಾರದಂದು ಉಪವಾಸವೃತವನ್ನು ಕೈಗೊಂಡರು.

ಶಾಸ್ತ್ರೀಜಿಯವರ ಪತ್ನಿ,ಲಲಿತಾದೇವಿಯವರು ಅನಾರೋಗ್ಯಪೀಡಿತರಾಗಿದ್ದರು.ಮನೆಗೆಲಸಕ್ಕೆಂದು ಕೆಲಸದವಳೊಬ್ಬಳು ಬರುತ್ತಿದ್ದಳು.ಶಾಸ್ತ್ರೀಜಿಯವರು ಮಹಿಳೆಗೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದರು.ಆಕೆ”ಅಲ್ಲ,ನಿಮ್ಮ ಬಟ್ಟೆಯನ್ನು ತೊಳೆಯುವುದು,ಮನೆಯನ್ನು ಸ್ವಚ್ಛಗೊಳಿಸುವುದು,ನಿಮ್ಮ ಪತ್ನಿಯ ಆರೈಕೆಯನ್ನು ಯಾರು ಮಾಡಿಕೊಡುತ್ತಾರೆ ಸ್ವಾಮೀ”ಎಂದು ಕೇಳಿದಳು.

“ದೇಶಕ್ಕಾಗಿ ಇದು ಅನಿವಾರ್ಯವಮ್ಮಾ.ನಿನಗೆ ಕೊಡುವ ಸಂಬಳದ ಹಣವಾದರೂ ಉಳಿದೀತು.ದೇಶದ ಒಳಿತಿಗಾದೀತು” ಎಂದು ಹೇಳಿದರು.ನಂತರ ಮನೆಯ ಪ್ರತಿಯೊಂದು ಕೆಲಸವನ್ನೂ ಶಾಸ್ತ್ರೀಜಿಯವರೇ ನಿಭಾಯಿಸುತ್ತಿದ್ದರು.

ಶಾಸ್ತ್ರೀಜಿಯವರ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡಲೆಂದು ಟ್ಯೂಟರ್ ಬರುತ್ತಿದ್ದರು.ಅವರನ್ನೂ ಕೆಲಸದಿಂದ ವಿಮುಕ್ತಗೊಳಿಸಿದರು.”ಮಕ್ಕಳು ಇಂಗ್ಲೀಷಿನಲ್ಲಿ ಫೇಲಾಗುತ್ತಾರೆ”ಟ್ಯೂಟರ್ ಹೇಳಿದ್ದಕ್ಕೆ ಶಾಸ್ತ್ರೀಜಿ,”ಆಗಲಿ ಬಿಡಿ ಇಂಗ್ಲೀಷ್ ನಮ್ಮ ಭಾಷೆಯಲ್ಲ.ಇಂಗ್ಲಿಷರು ಹಿಂದಿಯನ್ನು ಬರೆದರೆ ಅವರೂ ಫೇಲಾಗುತ್ತಾರೆ”ಎಂದರು.

ಒಂದು ದಿನ ಶಾಸ್ತ್ರೀಜಿಯವರ ಪತ್ನಿ,ಹರಿದುಹೋಗಿರುವ ಅವರ ಧೋತಿಯನ್ನು ನೋಡಿ “ಒಂದು ಹೊಸ ಧೋತಿಯನ್ನಾದರೂ ತೆಗೆದುಕೊಳ್ಳಬಾರದೇ?”ಎಂದು ಕೇಳುತ್ತಾರೆ.”ಅದನ್ನು ಕೊಳ್ಳಲು ಹಣವೆಲ್ಲಿದೆ..?ಬರುವ ಸಂಬಳವನ್ನೂ ಬಿಟ್ಟಾಗಿದೆ.ಮನೆಯ ಖರ್ಚುಗಳನ್ನು ಕಡಿಮೆ ಮಾಡು” ಎಂದಿದ್ದರು.

ಅಕ್ಟೋಬರ್ 2 .ಶಾಸ್ತ್ರೀಜಿಯವರ ಜನ್ಮದಿನ.ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ,ಸಜ್ಜನ ಮಹಾಪುರುಷನನ್ನು ನಾವಂದು ಸ್ಮರಿಸಬೇಕಿದೆ.. ....

20/08/2019

Congratulations annaa

29/05/2019

ಬದುಕಲ್ಲಿ ಇಂತಹವರು ಇಬ್ಬರು ಇರಬೇಕು
1) ರಣಭೂಮಿಗೆ ಇಳಿಯದೆ ಗೆಲುವು ತಂದು ಕೊಟ್ಟ ಕೃಷ್ಣ!
2) ಸೋಲು ನಿಶ್ಚಯವಿದ್ದರೂ ಗೆಳೆಯನನ್ನು ಬಿಡದ ಕರ್ಣ!
ಸಂಬಂಧಗಳನ್ನು ಜೋಡಿಸುವದು ಒಂದು ಕಲೆಯಾದರೆ, ಸಂಬಂಧಗಳನ್ನು ಉಳಿಸಿಕೊಳ್ಳುವದು ಒಂದು ಸಾಧನೆ!!!!

Photos from Chandru chickmagalur's post 22/07/2018
04/04/2018

ಈ ಬಾರಿ ಬಿಜೆಪಿ

18/03/2018

*ವಿಶ್ವ ಹಿಂದು ಪರಿಷದ್*
*ಬಜರಂಗದಳ*
ಜೀವನದಲ್ಲಿ ಹುಟ್ಟುವುದು...ಸಾಯುವುದು...ಒಂದೇ ಬಾರಿ...
ನನಗೆ ಈ ಭರತ ಭೂಮಿಯಲ್ಲಿ ಜನ್ಮವಿತ್ತ ನನ್ನ ತಾಯಿಗೆ ಋಣಿಯಾಗಿ...ದೇಶಕ್ಕಾಗಿ ಅಳಿಲು ಸೇವೆ ಮಾಡುತ್ತಾ...ಇದೇ ರೀತಿ ಮುಂದುವರೆಯುತ್ತೇನೆ...ನನಗೆ ಆಶೀರ್ವದಿಸಿದ ಎಲ್ಲಾ ಹಿರಿಯರಿಗೂ ಧನ್ಯವಾದಗಳು...ನನಗೆ ಸದಾ ಹುರುಪು ತುಂಬುವ ಎಲ್ಲಾ ಹಿಂದೂ ಹುಲಿಗಳಿಗೂ...ಸ್ನೇಹಿತರಿಗೂ...ಹರಸಿ ಹಾರೈಸುವ ಭಾರತ ಮಾತೆಯರಿಗೂ ನನ್ನ ಹೃತ್ಪೂರ್ವಕ ಅಭಿವಂದನೆಗಳು ಹಾಗೂ ನಿಮ್ಮ ಹಾರೈಕೆ ಹೀಗೆ ಇರಲಿ ನಿಮ್ಮ ಸ್ನೇಹವನ್ನು ಕಾಪಾಡಿಕೊಳ್ಳುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿಯು ನೀಡಲಿ ಎಂದು ಬೇಡಿಕೊಳ್ಳುವೆ......ಇಂತಿ ನಿಮ್ಮ ಜೀವದ ಗೆಳೆಯಾ...
ಚಂದ್ರು ಚಿಕ್ಕಮಗಳೂರು...

Photos from Chandru chickmagalur's post 25/02/2018

Today we received our honnble home minister of India...
Shri rajanath Singh Ji
HAL airport...

14/06/2017

Wish you happy birthday anna

08/06/2017

Chandru chickmagalur's cover photo

08/06/2017

Chandru chickmagalur

21/03/2017

Good morning

22/12/2016

Timeline Photos

Want your public figure to be the top-listed Public Figure in Chikmagalur?
Click here to claim your Sponsored Listing.

Category

Telephone

Website

Address

Chikmagalur
577168
Other Politicians in Chikmagalur (show all)
A C KUMAR GOWDA A C KUMAR GOWDA
CHIKMAGALUR
Chikmagalur, 577101

K P Venkatesh K P Venkatesh
Chikmagalur, 577101

Basavaraj Gowda Basavaraj Gowda
RAMANAHALLI
Chikmagalur, 577101

C M Dhananjaya Gowda C M Dhananjaya Gowda
Chikkamagaluru
Chikmagalur, 577101

ನಿಮ್ಮ ಮತ ಈ ಬಾರಿ ಒಬ್ಬ ಇಂಜನಿಯರ್ ಗೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ದೇಶ ಕಟ್ಟಲು ಸಧ್ರಡ ನಾಯಕತ್ವ ಬೇಕು.

H D Thammaiah H D Thammaiah
Chikmagalur, 577101

ನಿಮ್ಮ ಸೇವೆಗಾಗಿ ,ನಿಮ್ಮ ತಮ್ಮಯ್ಯ

B Amjad Chikmagalur B Amjad Chikmagalur
Chikmagalur, CHIKMAGALUR

politicians

B M Thimmashetty B M Thimmashetty
Chikmagalur, 577101

B M Thimmashetty is Political Leader from Janatadal (Secular) - JDS

Team Rekha Huliyappa Gowda Team Rekha Huliyappa Gowda
Chikmagalur

Ex. President, Zilla Panchayath State Vice–President - KPMCC State Vice President, KPKS.

Sharath Krishnamurthy Sharath Krishnamurthy
Chikmagalur, 577548

Zilla Panchayat Member, Chikkamagalur

Narendra Nanje Gowda Narendra Nanje Gowda
Chikmagalur

Karyakarta, BJP, Karnataka, India 🇮🇳 ಕಾರ್ಯಕರ್ತ, ಬಿಜೆಪಿ, ಕರ್ನಾಟಕ, ಭಾರತ 🇮🇳

Mrs.A V Gayathri Shanthegowda Mrs.A V Gayathri Shanthegowda
Chikmagalur District
Chikmagalur, 577101

EX MLC - Chikmagalur

G Karthik Chettiyar G Karthik Chettiyar
Chikmagalur, 577101

President District Congress IT Cell Chikkamagaluru Dist. Karnataka