Swaroop Prakash For MLA
Hassan MLA 2023
ರೈತರ ಸಾಲ ಮನ್ನಾ ಮಾಡಿದ ಮಣ್ಣಿನ ಮಗ, ಗ್ರಾಮ ವಾಸ್ತವ್ಯದ ರೂವಾರಿ, ರಾಜ್ಯದಲ್ಲಿ ಲಾಟರಿ ಮತ್ತು ಸಾರಾಯಿ ನಿಷೇಧಿಸಿದ ಜನನಾಯಕ, ಮಾಜಿ ಮುಖ್ಯಮಂತ್ರಿಗಳು, ರೈತ ನಾಯಕರಾದ ಸನ್ಮಾನ್ಯ H D Kumaraswamy ಅಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೂರು ವರ್ಷ ಬಾಳಲಿ, ರಾಜ್ಯದ ಜನರಿಗಾಗಿ ಸೇವೆ ಸಲ್ಲಿಸಲಿ, ದೇವರು ಉತ್ತಮ ಆರೋಗ್ಯವನ್ನು ನೀಡಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ.
#...ಹಾಸನ ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದರಾದ ಶ್ರೀಯುತ ಪ್ರಜ್ವಲ್ ರೇವಣ್ಣನವರೊಂದಿಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ತುರ್ತಾಗಿ ಮುಗಿಸಿ ಸಾರ್ವಜನಿಕರ ವಾಹನ ಸಂಚರಿಸಲು ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಯಿತು...
"ದುಬೈನಲ್ಲಿ ನಾಡಪ್ರಭು ಕೆಂಪೇಗೌಡರ ಉತ್ಸವ"
ಯುಎಇ ಒಕ್ಕಲಿಗರ ಸಂಘ ಇಂದು ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಉತ್ಸವವನ್ನು ಶ್ರೀ ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ *ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮಿಗಳವರ* ದಿವ್ಯಸಾನ್ನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ *ಶ್ರೀ ಹೆಚ್.ಡಿ.ಕುಮಾರಸ್ವಾಮಿ* ಅವರು ಉದ್ಘಾಟನೆ ಮಾಡಿದರು.
#...ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಮಾನ್ಯ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಮಾನ್ಯ ರಾಜ್ಯಪಾಲರು ನೀಡಿ ಗೌರವಿಸಿದ ಸಂದರ್ಭ.
#....ನಾಡಿನ ಪುರಾಣ ಪ್ರಸಿದ್ಧಿ ಸುಕ್ಷೇತ್ರ ಆದಿಚುಂಚನಗಿರಿ ಮಹಾಮಠದ ಪೀಠಾಧ್ಯಕ್ಷರಾದ
ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿಯವರ ಜನ್ಮದಿನದಂದು ಪೂಜ್ಯರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು...
ರಾಜ್ಯ ಮಟ್ಟದ ನಾಡ ಪ್ರಬು ಕೆಂಪೇಗೌಡರ ಜಯಂತಿಯ ಶುಭ ಕರೆಯೋಲೆ ನೀವು ಬನ್ನಿ ನಿಮ್ಮವರನ್ನ ಕರೆತಂದು ನಾಡಿನ ಮಾಣಿಕ್ಯ ಕೆಂಪೇಗೌಡರ ಜಯಂತಿಯನ್ನ ಯಶಸ್ವಿ ಗೊಳಿಸಿ 🙏🙏
#...ಇಂದು ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಭಾಗವಹಿಸಿ ಅಧಿಕಾರಿಗಳು ಮತ್ತು ಸಾರ್ವಜನಿಕರೊಟ್ಟಿಗೆ ಯೋಗವನ್ನು ಮಾಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು...
#...ಇಂದು ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಂಡಜ್ಜಿ ಗ್ರಾಮಕ್ಕೆ ಮಾನ್ಯ ಶಾಸಕರು ಭೇಟಿ ನೀಡಿ ಶ್ರೀ ವರದರಾಜ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸ್ವಾಮಿಯವರ ಆಶೀರ್ವಾದ ಪಡೆದು ನಂತರ ಗ್ರಾಮಸ್ಥರೊಟ್ಟಿಗೆ ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು.
#...ಇಂದು ಹಾಸನ ನಗರದ 4ನೇ ವಾರ್ಡಗೆ ಮಾನ್ಯ ಶಾಸಕರು ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು
#...ಹಾಸನ ನಗರದ ಕಲಾ ಕಾಲೇಜಿನ ಆವರಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಇವರ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಮಾನ್ಯ ಶಾಸಕರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭಾಶಯಗಳನ್ನು ತಿಳಿಸಲಾಯಿತು...
#...ನಗರದ ವಿವಿದೆಡೆ ಯುಜಿಡಿ ಲೈನ್ ಗಳ ಸಮಸ್ಯೆಗಳನ್ನು ವೀಕ್ಷಿಸಿ ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಲಾಯಿತು...
ಶ್ರೀಮತಿ ಭವಾನಿ ರೇವಣ್ಣ ಹಾಗೂ ಎಚ್.ಡಿ. ರೇವಣ್ಣ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..💛❤️💐
ಹಾಸನದಲ್ಲಿ ಕೆಲವೆಡೆ ಮಿತಿ ಮೀರಿದ ಗಾಂಜಾ ದಂಧೆ , ಬೆಟ್ಟಿಂಗ್ , ಮಟ್ಕಾ ರೌಡಿ ಶೀಟರ್ ಉಪಟಳದಿಂದ ಮಿತಿಮೀರಿದ ಕೆಲವರ ನಡುವಳಿಕೆಗೆ ಬ್ರೇಕ್
ಹಾಸನ ನಗರ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವೆಡೆ SI ದಿಡೀರ್ ದಾಳಿ ಪರಿಶೀಲನೆ ಅನುಮಾನ ಬಂದ ವ್ಯಕ್ತಿಗಳ ವಶಕ್ಕೆಪಡೆದ್ದಿದ್ದಾರೆ .
ಧನ್ಯವಾದಗಳು
ಇಂದು ವಿಧಾನಸಭಾ ಸದಸ್ಯನಾಗಿ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲಾಯಿತು...
ನಾಳೆ ಸ್ವರೂಪ ಅಣ್ಣನವರ ಪ್ರಮಾಣ ವಚನ ಸ್ವೀಕರಾ ✌️
ಹುಟ್ಟು ಹಬ್ಬದ ಶುಭಾಶಯಗಳು ಅಪ್ಪಾಜಿ ನೂರು ಕಾಲ ಆರೋಗ್ಯವಾಗಿರಿ 🎉🎉🙏🙏
No comments 😢
ಹಾಸನ ಶಾಸಕರ ನಿವಾಸ ರಿಂಗ್ ರಸ್ತೆ ಹಾಸನ
ಹಾಸನ ವಿಧಾನ ಸಭಾ ಕ್ಷೇತ್ರದ ಶಾಸಕರ ಮೊದಲನೇ ಪತ್ರಿಕಾಗೋಷ್ಠಿ
ಹಾಸನದಲ್ಲಿ ಜೆಡಿಎಸ್ ಗೆದ್ದ ನಂತರ ಸ್ವರೂಪ್ ಪ್ರಕಾಶ್ ಅಣ್ಣ ಜೆಡಿಎಸ್ ವರಿಷ್ಠರಾದ ದೇವೇಗೌಡ ಅಪ್ಪಾಜಿ ಅವರ ಬಳಿ ಆಶೀರ್ವಾದ ಪಡೆದ ಕ್ಷಣ🙏
ಧನ್ಯವಾದ ಹಾಸನ ನಿಮ್ಮ ಮನೆ ಮಗನ ನಮನ 🙏🙏
ಸ್ವರೂಪ್ ಅಣ್ಣ ಎಂಎಲ್ಎ ✌️
ಸಮಸ್ತ ಹಾಸನ ಜನತೆಗೆ ಸ್ವರೂಪ್ ಪ್ರಕಾಶ್ ಅವರ ಧನ್ಯವಾದಗಳು
ಹಾಸನ ಮತದಾರರ ಆಯ್ಕೆ ಸ್ವರೂಪ್ ಪ್ರಕಾಶ್..!!
ಹಾಸನದ ಪ್ರಜ್ಞಾವಂತ ಮತದಾರರಲ್ಲಿ ಮನವಿ...🙏
"ಕಡೆಯ ಕಂಬನಿ...
ಮಿಡಿವ ಕ್ಷಣದಿ..."
ಅಪ್ಪಾ ಕೊನೆಯದಾಗಿ ಏನಾದರೂ ಹೇಳಬೇಕಿತ್ತಾ...?
ಅಪ್ಪಾ ಹಾಸನ ನನಗೆ ಹೊರೆಯಲ್ಲಾ,
ಹಾಸನವೇ ನನಗೆ ಆಸರೆ.
ಒಳ್ಳೆತನವನ್ನು ಉಳಿಸಿಕೊಳ್ಳುತ್ತೇನೆ
ಒಳ್ಳೆತನವನ್ನೇ ಹಂಚುತ್ತೇನೆ
ಒಳ್ಳೇತನವನ್ನೇ ಬೆಳೆಸುತ್ತೇನೆ
ಹಾಸನವನ್ನೇ "ಪ್ರಕಾಶಮಾನ" ಮಾಡುತ್ತೇನೆ.
ಆನಂದದಿ ಹರಸಿ Swaroop Prakash Swaroop Prakash For MLA ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು
ಪ್ರೀತಮ್ ಅವ್ರೆ ನಿಮಗೆ ಮುಸಲ್ಮಾನರ ಮತ ಬೇಕು..ಮುಸಲ್ಮಾನರ ಓಲೈಕೆ ಮಾಡ್ತಿರ ಮತ್ತೊಂದೆಡೆ ನೀವು ಎಳನೀರು ಮಾರುವವರು ಕೂಲಿ ಕಾರ್ಮಿಕರ ಬಗ್ಗೆ ಹಗುರವಾಗಿ ಮಾತಾಡ್ತಿರ . ಈಗ ನೋಡೀ ನಿಮ್ ಅಭಿಮಾನಿಗಳು ಮುಸಲ್ಮಾನರ ಬಗ್ಗೆ ಹಗುರವಾಗಿ ಪೋಸ್ಟ್ ಮಾಡಿದ್ದಾರೆ ಇದಕ್ಕೇ ಹಾಸನ ಮುಸಲ್ಮಾರು ತಕ್ಕ ಉತ್ತರ ನೀಡಬೇಕು
ಹಾಸನ ವಿಧಾನಸಭಾ ಕ್ಷೇತ್ರದ ಆತ್ಮೀಯ ಮತದಾರರೆ ಇದೆ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ
ದಯವಿಟ್ಟು ಪ್ರತಿಯೊಬ್ಬ ಮತದಾದರು ತಮ್ಮ ಅಮೂಲ್ಯವಾದ ಮತ ಚಲಾವಣೆ ಮಾಡಿ ..
ಮತಚಲಾವಣೆಗೆ ಯಾವುದೇ ಆಮಿಷ ಗಳಿಗೆ ಒಳಗಾಗದೆ ತಮ್ಮ ಅಮೂಲ್ಯ ವಾದ ಮತವನ್ನ ಹಾಕಿ
ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಕಟ್ಟೋಣ ಸಮೃದ್ಧಿ ಹಾಸನವನ್ನು..❤️
#ಹಾಸನ
ನಿಮ್ಮ ಹಣ ನಿಮ್ಮ ದುಡ್ಡು ನೀವು ಕಟ್ಟಿದ gst ನೀವು ಕಟ್ಟಿದ tax. ನೀವು ಬೆವರು ಸುರಿಸಿ ಕಟ್ಟಿದ ದುಡ್ಡು . ಇಸ್ಕೊಳಿ ಬೇಡ ಅನ್ನ ಬೇಡಿ. ವೀರೇಂದ್ರ ಹೆಗ್ಗಡೆ ಅವರ ಮಾತನ್ನ ಒಂದು ಬಾರಿ ನೆನೆಸಿಕೊಳ್ಳಿ . ಪ್ರೀತಮ್ ಗೌಡನ ದುಡ್ಡು ಸ್ವರೂಪ್ ಅಣ್ಣಗೆ ವೋಟ್ ಅಂತ ಹೇಳಿ ಮತ ಚಲಾಯಿಸಿ .ನಿಮ್ಮ ಮತ ದರೋಡೆ ಕೊರ ಲೂಟಿಕೋರನ ವಿರುದ್ಧ ಇರಬೇಕು. ಈ ಬಾರಿ ಜೆಡಿಎಸ್ ಸರ್ಕಾರ ಹಾಸನಕ್ಕೆ ಸ್ವರೂಪ್ ಪ್ರಕಾಶ್
ಇಂದು ಚನ್ನಪಟ್ಟಣದಲ್ಲಿ #ಕುಮಾರಣ್ಣ 💛❤️🔥🔥🔥
ದೇವರ ಕೃಪೆ ಮತ್ತು ಹಾಸನ ಜನರ ಆಶೀರ್ವಾದ ಈ ಬಾರಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಅಣ್ಣ ಗೆಲುವಿನ ನಗೆ ಬೀರಲಿದ್ದಾರೆ ಪ್ರಕಾಶಣ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ನೇರಪ್ರಸಾರ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ನೇರಪ್ರಸಾರ
Click here to claim your Sponsored Listing.
Videos (show all)
Category
Website
Address
Hassan