Karnataka Rashtra Samithi - State Student Wing

Student wing of Karnataka Rashtra Samithi Party (R)

State President of Party: Shri. Ravi Krishna Reddy

State President of Student Wing : Shri. Tejas Kumar.S.K.

Motto: To enable student community to develop democratic , secular temper and Patriotism

24/04/2024
18/04/2024

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ....... ಬೆಂಗಳೂರಿನಲ್ಲಿ ನೀರು ಸರಬರಾಜು ಮಾಡುವುದಕ್ಕೆ ಉಚಿತ ನೀರು ಯೋಜನೆಯಡಿ ಟ್ಯಾಂಕನ್ನು ಇಟ್ಟು ನೀರಿಲ್ಲದೆ ಜನರಿಗೆ ಮೋಸ ಮಾಡುತ್ತಿರುವುದು...

08/04/2024

ರಾಜ್ಯಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರಿಂದ ರಾಜ್ಯದ ಕಾಂಗ್ರೆಸ್ ಸರ್ಕಾರವು ಚುನಾವಣಾ ಖರ್ಚು ವೆಚ್ಚಕ್ಕಾಗಿ ನಡೆಸಿರುವ ಬಹುಕೋಟಿ ಹಗರಣಗಳ ಬಗ್ಗೆ ಪತ್ರಿಕಾ ಗೋಷ್ಠಿ


1. ಲೋಕಸಭಾ ಚುನಾವಣೆಯ ಖರ್ಚುವೆಚ್ಚಗಳಿಗೆ ರಾಜ್ಯದ ಜನರಿಗೆ ದ್ರೋಹವೆಸಗಿ ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಕ್ಕೆ ಮುಂದಾಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ.
2. ರಾಜ್ಯದ ಜನರ ಹಿತವನ್ನು ಬಲಿಗೊಟ್ಟು ಖಾಸಗಿ ಕಂಪನಿಗಳಿಗೆ ಸಾವಿರಾರು ಕೋಟಿ ಲಾಭ ಮಾಡಿಕೊಡಲು ಹೊಸ ಅನಿಲ ನೀತಿ ರೂಪಿಸಿರುವ ಸರ್ಕಾರ.
3. ಬೆಂಗಳೂರು ಅರಮನೆ ಜಾಗಕ್ಕೆ ವಿಶೇಷ TDR ಕೊಡುವ ಮೂಲಕ ಸರ್ಕಾರಕ್ಕೆ ಸುಮಾರು 50000 ಕೋಟಿ ರೂಪಾಯಿಗಳ ನಷ್ಟ ಮಾಡಲು ಮುಂದಾಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ.

19/03/2024

#ಕರ್ನಾಟಕಕ್ಕಾಗಿನಾವು - KRS ಪಕ್ಷ


ಬಿಜೆಪಿಯ ದುಷ್ಟ ರಾಜಕೀಯದಾಟ ಶುರು. ಆಗಿದೆ ಈ ಬಾರಿ ಮತದಾರರು ಈ ಆಟವನ್ನು ಅರ್ಥ ಮಾಡಿಕೊಂಡು ತಮ್ಮ ಮತ್ತು ತಮ್ಮ ಮಕ್ಕಳ ಭವಿಷ್ಯಕ್ಕಾಗಿ KRS ಪಕ್ಷವನ್ನು ಬೆಂಬಲಿಸಬೇಕೆಂದು ವಿನಂತಿ

ನಿಮ್ಮ ಮತ ಟಾರ್ಚ್ ಗುರುತಿಗೆ

19/03/2024

ಲೋಕಸಭಾ ಚುನಾವಣೆ 2024

KRS ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆ.

#ಕರ್ನಾಟಕಕ್ಕಾಗಿನಾವು - KRS ಪಕ್ಷ

ಕರ್ನಾಟಕದಲ್ಲಿ ಒಂದು ಪ್ರಾಮಾಣಿಕ, ಪ್ರಾದೇಶಿಕ ಪರ್ಯಾಯ ನೀಡಲು ಪಣತೊಟ್ಟಿರುವ KRS ಪಕ್ಷ

19-03-2024

15/03/2024

ಲೋಕಸಭಾ ಚುನಾವಣೆ 2024

KRS ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ.

#ಕರ್ನಾಟಕಕ್ಕಾಗಿನಾವು - KRS ಪಕ್ಷ

ಕರ್ನಾಟಕದಲ್ಲಿ ಒಂದು ಪ್ರಾಮಾಣಿಕ, ಪ್ರಾದೇಶಿಕ ಪರ್ಯಾಯ ನೀಡಲು ಪಣತೊಟ್ಟಿರುವ KRS ಪಕ್ಷ

15-03-2824

14/03/2024

ಶಿವಮೊಗ್ಗ ತಾಲೂಕ್ ಕಚೇರಿ ಮತ್ತು ಡಿಸಿ ಆಫೀಸ್ ಸಮಯ ಈಗ 10.08 ನಿಮಿಷ ಎಸ್ತು ಜನ ಸಿಬ್ಬಂದಿ ಇದ್ದಾರೆ ನೋಡೋಣ

07/03/2024

ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ಕಾಂಗ್ರೆಸ್ ನ ಸೈಯದ್ ನಾಸೀರ್ ಹುಸೇನ್ ರವರ ಸಹಚರರು ವಿಧಾನಸೌಧದ ಆವರಣದಲ್ಲಿ ದೇಶ ದ್ರೋಹಿ ಘೋಷಣೆ ಕೂಗಿರಿವುದನ್ನು ಖಂಡಿಸಿ, ನಾಸೀರ್ ಹುಸೇನ್ ರವರ ರಾಜೀನಾಮೆಯನ್ನು ಆಗ್ರಹಿಸಿ ಪ್ರತಿಭಟನೆ

ದೇಶದ್ರೋಹಿಗಳನ್ನು ರಾಜಕಾರಣದಿಂದ ತೊಲಗಿಸಿ

01/03/2024

#ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ಹಾಸನ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದೆ

01/03/2024

#ಕರ್ನಾಟಕ್ಕಾಗಿನಾವು ಬೈಕ್ ಜಾಥಾ - ಹಾಸನ ಕಾರ್ಯಕ್ರಮ.
01-03-24 ಶುಕ್ರವಾರ.

ಪಕ್ಷ ಸೇರಲು ಸಂಪರ್ಕಿಸಿ 7204516506

01/03/2024

#ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದೆ

01/03/2024

#ಕರ್ನಾಟಕಕ್ಕಾಗಿನಾವು ಚಾಲನೆ 12ನೇ ದಿನ

29/02/2024

#ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದೆ

29/02/2024

#ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದೆ

29/02/2024

#ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದೆ

Want your organization to be the top-listed Non Profit Organization in Hassan?
Click here to claim your Sponsored Listing.

Videos (show all)

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ....... ಬೆಂಗಳೂರಿನಲ್ಲಿ ನೀರು ಸರಬರಾಜು ಮಾಡುವುದಕ್ಕೆ ಉಚಿತ ನೀರು ಯೋಜನೆಯಡಿ ಟ್ಯಾಂಕನ್ನ...
ರಾಜ್ಯಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರಿಂದ ರಾಜ್ಯದ ಕಾಂಗ್ರೆಸ್ ಸರ್ಕಾರವು ಚುನಾವಣಾ ಖರ್ಚು ವೆಚ್ಚಕ್ಕಾಗಿ ನಡೆಸಿರುವ ಬಹುಕೋಟಿ ಹಗರಣಗಳ...
#ParliamentElection2024 #ಕರ್ನಾಟಕಕ್ಕಾಗಿನಾವು - KRS ಪಕ್ಷ#vote4torch ಬಿಜೆಪಿಯ ದುಷ್ಟ ರಾಜಕೀಯದಾಟ ಶುರು. ಆಗಿದೆ  ಈ ಬಾರಿ ಮತದಾರರು ಈ ಆ...
ಲೋಕಸಭಾ ಚುನಾವಣೆ 2024KRS ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆ.#ಕರ್ನಾಟಕಕ್ಕಾಗಿನಾವು - KRS ಪಕ್ಷಕರ್ನಾಟಕದಲ್ಲಿ ಒಂದು ಪ್ರಾಮಾಣಿಕ, ಪ್ರಾ...
ಲೋಕಸಭಾ ಚುನಾವಣೆ 2024KRS ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ.#ಕರ್ನಾಟಕಕ್ಕಾಗಿನಾವು - KRS ಪಕ್ಷಕರ್ನಾಟಕದಲ್ಲಿ ಒಂದು ಪ್ರಾಮಾಣಿಕ, ಪ್ರಾದ...
ಶಿವಮೊಗ್ಗ ತಾಲೂಕ್ ಕಚೇರಿ ಮತ್ತು ಡಿಸಿ ಆಫೀಸ್ ಸಮಯ ಈಗ 10.08 ನಿಮಿಷ ಎಸ್ತು ಜನ ಸಿಬ್ಬಂದಿ ಇದ್ದಾರೆ ನೋಡೋಣ
ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ಕಾಂಗ್ರೆಸ್ ನ ಸೈಯದ್ ನಾಸೀರ್ ಹುಸೇನ್ ರವರ ಸಹಚರರು ವಿಧಾನಸೌಧದ ಆವರಣದಲ್ಲಿ ದೇಶ ದ್ರೋಹಿ ಘೋಷಣೆ ಕೂಗಿರಿವುದನ್...

Address


Hassan
573201

Other Youth Organizations in Hassan (show all)
Darpana Youth Academy Darpana Youth Academy
Saraswathipuram
Hassan, 573202

Personality Development Training Program

ABVP Hassan ABVP Hassan
Hassan, 573102

STUDENT POWER NATION POWER ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ

Shree Adeshwar Jain Yuvak Mandal ___ Hassan Shree Adeshwar Jain Yuvak Mandal ___ Hassan
Channakesava Temple Road Next To Gandhi Bazar
Hassan, 573201

Official page of Hassan shree adeshwar yuvak mandal