Karnataka Rashtra Samithi - State Student Wing
Student wing of Karnataka Rashtra Samithi Party (R)
State President of Party: Shri. Ravi Krishna Reddy
State President of Student Wing : Shri. Tejas Kumar.S.K.
Motto: To enable student community to develop democratic , secular temper and Patriotism
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ....... ಬೆಂಗಳೂರಿನಲ್ಲಿ ನೀರು ಸರಬರಾಜು ಮಾಡುವುದಕ್ಕೆ ಉಚಿತ ನೀರು ಯೋಜನೆಯಡಿ ಟ್ಯಾಂಕನ್ನು ಇಟ್ಟು ನೀರಿಲ್ಲದೆ ಜನರಿಗೆ ಮೋಸ ಮಾಡುತ್ತಿರುವುದು...
ರಾಜ್ಯಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರಿಂದ ರಾಜ್ಯದ ಕಾಂಗ್ರೆಸ್ ಸರ್ಕಾರವು ಚುನಾವಣಾ ಖರ್ಚು ವೆಚ್ಚಕ್ಕಾಗಿ ನಡೆಸಿರುವ ಬಹುಕೋಟಿ ಹಗರಣಗಳ ಬಗ್ಗೆ ಪತ್ರಿಕಾ ಗೋಷ್ಠಿ
1. ಲೋಕಸಭಾ ಚುನಾವಣೆಯ ಖರ್ಚುವೆಚ್ಚಗಳಿಗೆ ರಾಜ್ಯದ ಜನರಿಗೆ ದ್ರೋಹವೆಸಗಿ ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಕ್ಕೆ ಮುಂದಾಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ.
2. ರಾಜ್ಯದ ಜನರ ಹಿತವನ್ನು ಬಲಿಗೊಟ್ಟು ಖಾಸಗಿ ಕಂಪನಿಗಳಿಗೆ ಸಾವಿರಾರು ಕೋಟಿ ಲಾಭ ಮಾಡಿಕೊಡಲು ಹೊಸ ಅನಿಲ ನೀತಿ ರೂಪಿಸಿರುವ ಸರ್ಕಾರ.
3. ಬೆಂಗಳೂರು ಅರಮನೆ ಜಾಗಕ್ಕೆ ವಿಶೇಷ TDR ಕೊಡುವ ಮೂಲಕ ಸರ್ಕಾರಕ್ಕೆ ಸುಮಾರು 50000 ಕೋಟಿ ರೂಪಾಯಿಗಳ ನಷ್ಟ ಮಾಡಲು ಮುಂದಾಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ.
#ಕರ್ನಾಟಕಕ್ಕಾಗಿನಾವು - KRS ಪಕ್ಷ
ಬಿಜೆಪಿಯ ದುಷ್ಟ ರಾಜಕೀಯದಾಟ ಶುರು. ಆಗಿದೆ ಈ ಬಾರಿ ಮತದಾರರು ಈ ಆಟವನ್ನು ಅರ್ಥ ಮಾಡಿಕೊಂಡು ತಮ್ಮ ಮತ್ತು ತಮ್ಮ ಮಕ್ಕಳ ಭವಿಷ್ಯಕ್ಕಾಗಿ KRS ಪಕ್ಷವನ್ನು ಬೆಂಬಲಿಸಬೇಕೆಂದು ವಿನಂತಿ
ನಿಮ್ಮ ಮತ ಟಾರ್ಚ್ ಗುರುತಿಗೆ
ಲೋಕಸಭಾ ಚುನಾವಣೆ 2024
KRS ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆ.
#ಕರ್ನಾಟಕಕ್ಕಾಗಿನಾವು - KRS ಪಕ್ಷ
ಕರ್ನಾಟಕದಲ್ಲಿ ಒಂದು ಪ್ರಾಮಾಣಿಕ, ಪ್ರಾದೇಶಿಕ ಪರ್ಯಾಯ ನೀಡಲು ಪಣತೊಟ್ಟಿರುವ KRS ಪಕ್ಷ
19-03-2024
ಲೋಕಸಭಾ ಚುನಾವಣೆ 2024
KRS ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ.
#ಕರ್ನಾಟಕಕ್ಕಾಗಿನಾವು - KRS ಪಕ್ಷ
ಕರ್ನಾಟಕದಲ್ಲಿ ಒಂದು ಪ್ರಾಮಾಣಿಕ, ಪ್ರಾದೇಶಿಕ ಪರ್ಯಾಯ ನೀಡಲು ಪಣತೊಟ್ಟಿರುವ KRS ಪಕ್ಷ
15-03-2824
ಶಿವಮೊಗ್ಗ ತಾಲೂಕ್ ಕಚೇರಿ ಮತ್ತು ಡಿಸಿ ಆಫೀಸ್ ಸಮಯ ಈಗ 10.08 ನಿಮಿಷ ಎಸ್ತು ಜನ ಸಿಬ್ಬಂದಿ ಇದ್ದಾರೆ ನೋಡೋಣ
ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ಕಾಂಗ್ರೆಸ್ ನ ಸೈಯದ್ ನಾಸೀರ್ ಹುಸೇನ್ ರವರ ಸಹಚರರು ವಿಧಾನಸೌಧದ ಆವರಣದಲ್ಲಿ ದೇಶ ದ್ರೋಹಿ ಘೋಷಣೆ ಕೂಗಿರಿವುದನ್ನು ಖಂಡಿಸಿ, ನಾಸೀರ್ ಹುಸೇನ್ ರವರ ರಾಜೀನಾಮೆಯನ್ನು ಆಗ್ರಹಿಸಿ ಪ್ರತಿಭಟನೆ
ದೇಶದ್ರೋಹಿಗಳನ್ನು ರಾಜಕಾರಣದಿಂದ ತೊಲಗಿಸಿ
#ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ಹಾಸನ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದೆ
#ಕರ್ನಾಟಕ್ಕಾಗಿನಾವು ಬೈಕ್ ಜಾಥಾ - ಹಾಸನ ಕಾರ್ಯಕ್ರಮ.
01-03-24 ಶುಕ್ರವಾರ.
ಪಕ್ಷ ಸೇರಲು ಸಂಪರ್ಕಿಸಿ 7204516506
#ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದೆ
#ಕರ್ನಾಟಕಕ್ಕಾಗಿನಾವು ಚಾಲನೆ 12ನೇ ದಿನ
#ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದೆ
#ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದೆ
#ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದೆ
Click here to claim your Sponsored Listing.
Videos (show all)
Category
Contact the organization
Website
Address
Hassan
573201
Channakesava Temple Road Next To Gandhi Bazar
Hassan, 573201
Official page of Hassan shree adeshwar yuvak mandal