Democratic Voice of Hubli
Raise Your Voice
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿಯೇ ಗಣಪತಿ ಪ್ರತಿಷ್ಠಾಪಿಸಬೇಕೆಂಬ ಬಿಜೆಪಿಯ ಹಠದ ಹಿಂದೆ ಭಕ್ತಿಯಲ್ಲ, ಭಯೋತ್ಪಾದಕ ಮನಸ್ಥಿತಿ ಇದೆ.
ಡಾ|| ವಿಜಯ ಎಮ್ ಗುಂಟ್ರಾಳ
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರು ಹಾಗೂ ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರು
Join Our WhatsApp Group
https://chat.whatsapp.com/GGMhO8TB9fN3r57FarUdNA
B R Bhaskar Prasad 🔥
General Secretary SDPI Karnataka
Join Our WhatsApp Group
https://chat.whatsapp.com/ILx8Jkpe9pC9dw4NesIWmE
Afsar kodlipet
General Secretary SDPI Karnataka
Afsar kodlipet Everyone
ಸುದ್ದಿಗೋಷ್ಠಿ
ವಿಷಯ :- ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಹೈ ಕೋರ್ಟ್ ಆದೇಶದಂತೆ ಯಾವುದೇ ತರಹದ ಬೇರೆ ಧಾರ್ಮಿಕ ಆಚರಣೆ ಗಣೇಶ್ ಮೂರ್ತಿ ಕೂಡಿಸಲು ಅನುಮತಿ ನೀಡಬಾರದು ಹುಬ್ಬಳ್ಳಿ ಶಾಂತತೆಗೆ ಬಂಗ ತರುವ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸುವ ಕುರಿತು.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹುಬ್ಬಳ್ಳಿಯ ಗೌರವಾನ್ವಿತ ದಿವಾಣಿ ನ್ಯಾಯಾಲಯ ಪ್ರಕರಣ ಸಂಖ್ಯೆ ಆರ್ ಎ 40/1974 ರ ಅನ್ವಯ ಹುಬ್ಬಳ್ಳಿ ಜನರಿಗೆ ಈದ್ಗಾ ಮೈದಾನದಲ್ಲಿ ಯಾವುದೇ ಸಾಂಪ್ರದಾಯಿಕ ಹಕ್ಕುಗಳು ಇರುವುದಿಲ್ಲ ಎಂದು ಆದೇಶ ಮಾಡಿದೆ ಅಲ್ಲದೇ ಪ್ರಕರಣ ಸಂಖ್ಯೆ ಆರ್ ಎ 754/1982 ರ ಅನ್ವಯ ಸುಪ್ರೀಂ ಕೋರ್ಟ್ ಸದರಿ ತೀರ್ಪುನ್ನು ಎತ್ತಿ ಹಿಡಿದಿದೆ ಮತ್ತು ಡಿಕ್ರಿಯನ್ನು ಸಹ ಎತ್ತಿ ಹಿಡಿದಿದೆ ಈದ್ಗಾ ಮೈದಾನದಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಮರಿಗೆ ಪ್ರಾರ್ಥನೆ ನಮಾಜ್ ಸಲ್ಲಿಸಲು ಮತ್ತು ಜನವರಿ 26 ಹಾಗೂ ಆಗಸ್ಟ್ 15 ರಂದು ರಾಷ್ಟ್ರ ಧ್ವಜಾರೋಹಣ ಮಾಡಲು ಅವಕಾಶವಿದೆ ಇದರ ಹೊರತಾಗಿ ಯಾವುದೇ ಸಾಂಪ್ರದಾಯಿಕ ಹಕ್ಕುಗಳು ಇರುವುದಿಲ್ಲ ಎಂದು ಹುಬ್ಬಳ್ಳಿಯ ದಿವಾಣಿ ನ್ಯಾಯಾಲಯ ಹಾಗೂ ಹೈಕೋರ್ಟ್ ದಿನಾಂಕ 18-06-1992 ರಂದು ಆದೇಶ ಮಾಡಿದೆ.
ಅದರಂತೆ ಭಾರತದ ಸರ್ವೋಚ್ಚ ನ್ಯಾಯಾಲಯ ನವದೆಹಲಿ ಇವರು ಸನ್ 2019 ರಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಎತ್ತಿ ಹಿಡಿದಿದೆ ಮತ್ತು ಸದರಿ ಆಸ್ತಿಯು ಅಂಜುಮನ್ ಏ ಇಸ್ಲಾಂ ಸಂಸ್ಥೆ ಕಬ್ಜಾದಲ್ಲಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ ಸದರಿ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವ ಯಾವುದೇ ಅಧಿಕಾರ ಇಲ್ಲದಿದ್ದರು ಸಹ ಕಳೆದ ವರ್ಷ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪೂಜ್ಯ ಮಹಾಪೌರಾರು ಹಾಗೂ ಜನಪ್ರತಿನಿಧಿಗಳು ಕಾನೂನುಬಾಹಿರವಾಗಿ ತೆಗೆದುಕೊಂಡಿರುವ ತೀರ್ಮಾನ ಮತ್ತು ಪ್ರಸ್ತುತ ದಿನಾಂಕ 31-08-2023 ರಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿದಿಗಳ ತೀವ್ರ ವಿರೋಧದ ನಡುವೆ ಪುನಃ ಗಣೇಶ್ ಮೂರ್ತಿ ಕೂಡಿಸಲು ಠರಾವು ಪಾಸ್ ಮಾಡಿದ್ದಾರೆ.
ಕರ್ನಾಟಕ ಮುನ್ಸಿಪಾಲ ಕಾಯ್ದೆ -1976ರ ಸೆಕ್ಷನ್ 176 ರ ವಿರುದ್ಧವಾಗಿದೆ ಮತ್ತು ಕಾನೂನುಬಾಹಿರವಾಗಿದೆ ಕರ್ನಾಟಕ ಮುನ್ಸಿಪಾಲ್ ಕಾಯ್ದೆ -1976 ರ ಸೆಕ್ಷನ್ 60 ರ ವಿರುದ್ಧವಾಗಿ ತೀರ್ಮಾನ ತೆಗೆದುಕೊಂಡು ಕೆ.ಎಮ್. ಸಿ. ಕಾಯ್ದೆ ಮತ್ತು ಗೌರವಾನ್ವಿತ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಸಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ.
ದಿನಾಂಕ..17.08.2023 ರಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀ ರಾಮ್ ಸೇನೆ ರಾಜ್ಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಅವರು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಸಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ್ ಮೂರ್ತಿ ಕೂಡಿಸುತೇವೆ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ, ಮಾದ್ಯಮದಲ್ಲಿ ಹೇಳಿಕೆ ನೀಡಿರುವ ಪ್ರಮೋದ್ ಮುತಾಲಿಕ್ ಮುಸ್ಲಿಂರಿಗೆ ತಾಕತ್ ಇದ್ದರೆ ತಡೆಯಲ್ಲಿ ಎಂದು ಸವಾಲು ಹಾಕಿ ಕೋಮು ಗಲಭೆ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ.
ಪ್ರಮೋದ್ ಮುತಾಲಿಕ್ ಅವರಿಗೆ ದೇಶದ ಸಂವಿಧಾನ,ಕಾನೂನು ಹಾಗೂ ಗೌರವಾನ್ವಿತ ನ್ಯಾಯಾಲಯದ ಆದೇಶಗಳ ಬಗ್ಗೆ ಗೌರವ ಇಲ್ಲದೆ ನ್ಯಾಯಾಂಗ ನಿಂದನೆ ಮಾಡಿದ್ದಾರೆ,ಹುಬ್ಬಳ್ಳಿ ನಗರದಲ್ಲಿ ಸರ್ವ ಧರ್ಮಿಯರು ಕೋಮು ಸಾಮರಸ್ಯ ಶಾಂತಿಯಿಂದ ಜೀವನ ನಡೆಸುತಿದ್ದಾರೆ. ಆದರೆ ಪ್ರಮೋದ್ ಮುತಾಲಿಕ್ ಅವರು ಹುಬ್ಬಳ್ಳಿಯಲ್ಲಿ ಕೋಮು ಸಾಮರಸ್ಯ ಹಾಳು ಮಾಡಿ ಕಾನೂನು ಸುವ್ಯವಸ್ಥೆಗೆ ಬಂಗ ತರುವಂತೆ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಪ್ರಚೋದನಾಕಾರಿ ಹೇಳಿಕೆ ನೀಡುತ್ತಾ ಶಾಂತಿ ಬಂಗ ಮಾಡುವ ಹುನ್ನಾರ ನಡೆಸಿದ್ದಾರೆ.
ಆದಕಾರಣ ಈ ಕೂಡಲೇ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಿ ಧಾರವಾಡ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಈ ಮೂಲಕ ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಗ್ರಹ ಸಚಿವರು ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರು ಇವರಿಗೆ ಒತ್ತಾಯಪಡಿಸುತೇವೆ.
ಈದ್ಗಾ ಮೈದಾನದಲ್ಲಿ ಸುಮಾರು 200 ರಿಂದ 300 ವರ್ಷಗಳಿಂದ ಮುಸ್ಲಿಂ ಬಾಂದವರು ನಮಾಜ್ ಸಲ್ಲಿಸುತಿದ್ದಾರೆ. ಆದಕಾರಣ ಈದ್ಗಾ ಮೈದಾನದಲ್ಲಿ ಗಣಪತಿ ಮೂರ್ತಿ ಕೊಡಿಸಲು ಅನುಮತಿ ನೀಡಬಾರದು ಎಂದು ಎಸ್ ಡಿ ಪಿ ಐ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಸಮಿತಿಯ ವತಿಯಿಂದ ಒತ್ತಾಯ ಪವಡಿಸುತ್ತವೆ.
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರು ಹಾಗೂ ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರು ಡಾ|| ವಿಜಯ ಎಮ್ ಗುಂಟ್ರಾಳ, ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಕ್ತುಮ ಹೊಸಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಫೂರ ಅಹ್ಮದ ಕುರಟ್ಟಿ, ಜಿಲ್ಲಾ ಸಮಿತಿಯ ಸದಸ್ಯರಾದ ಮಲೀಕ ಕಳಸ , ಹಮೀದ ಬಂಗಾಲಿ ಹಾಗೂ ಇಮ್ತಿಯಾಜ್ ಬೆಳೆಪಸರ್ ಉಪಸ್ಥಿತಿ ಇದ್ದರು.
ತಮ್ಮ ವಿಶ್ವಾಸಿ
ಗಫೂರ ಅಹ್ಮದ ಕುರಟ್ಟಿ
ಜಿಲ್ಲಾ ಪ್ರಧಾನ ಕಾರ್ಯದರ್ಶಿಯ
ದಿನಾಂಕ 04/09/2023
ಸ್ಥಳ: ಹುಬ್ಬಳ್ಳಿ
#ಹುಬ್ಬಳ್ಳಿ
*SDPI ಪಕ್ಷದ ವತಿಯಿಂದ ಮನವಿ*
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಹೈ ಕೋರ್ಟ್ ಆದೇಶದಂತೆ ಯಾವುದೇ ತರಹದ ಬೇರೆ ಧಾರ್ಮಿಕ ಆಚರಣೆ ಯಾದಂತ ಗಣೇಶ್ ಮೂರ್ತಿ ಕೂಡಿಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ, ಮಾನ್ಯ ತಹಸೀಲ್ದಾರ ಹುಬ್ಬಳ್ಳಿ ಇವರ ಮುಖಾಂತರ ಸನ್ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವರಿ ಗೆ ಎಸ್ಡಿಪಿಐ ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
*ಡಾ|| ವಿಜಯ ಎಮ್ ಗುಂಟ್ರಾಳ*
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರು ಹಾಗೂ ಸಾಮಾಜಿಕ ನ್ಯಾಯ ಪ್ರಚಾರ ಸಮಿತಿ ರಾಜ್ಯ ಸಂಚಾಲಕರು
https://chat.whatsapp.com/FehvDshEOWZ6tcy29JYlr1
Update status
*ಹಾವೇರಿ ಜಿಲ್ಲೆ, ಬಂಕಾಪುರ ಗ್ರಾಮ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ನೂತನ ಸಮಿತಿ ರಚನೆ*
ದಿನಾಂಕ 29.8.2023
ಬಂಕಾಪುರ ವ್ಯಾಪ್ತಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನೂತನ ಸಮಿತಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕಿರ್ ಉಳ್ಳಾಲ್ ನೆರವೇರಿಸಿ ಕೊಟ್ಟರು.
ಹುಬ್ಬಳ್ಳಿ ಧಾರವಾಡ ಜಿಲ್ಲಾಧ್ಯಕ್ಷರಾದ ಜಹೀರ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಭೆಯಲ್ಲಿ ಯೂನಿಯನ್ ನ ಮಹತ್ವ ಮತ್ತು ಸರ್ಕಾರದ ಯೋಜನೆ ವಿಚಾರದಲ್ಲಿ ಕ್ಲಾಸ್ ಕೊಡಲಾಯಿತು.ಪ್ರತಿಯೊಬ್ಬರು ತಲಾ ಮೂರು ಮಂದಿಯನ್ನು ಯೂನಿಯನ್ ಗೆ ಸದಸ್ಯರನ್ನಾಗಿ ಮಾಡುವ ಮೂಲಕ ಕಾರ್ಮಿಕರ ಸೇವೆಗೆ ಮುಂದೆ ಬರಬೇಕು ಎಂದು ಕರೆಕೊಟ್ಟರು.
ಪ್ರತಿಯೊಬ್ಬ ಸದಸ್ಯನ ಮೆಂಬರ್ಶಿಪ್ ಪಡೆದು ಆದಷ್ಟು ಬೇಗ ಕಾರ್ಡು ವಿತರಣಾ ಸಮಾರಂಭವನ್ನು ನಡೆಸುವ ತೀರ್ಮಾನಿಸಲಾಯಿತು.
*ನೂತನ ಸಮಿತಿಗಳ ವಿವರ*
ಅಧ್ಯಕ್ಷರಾಗಿ ಮಲಿಕ್ ಜಾನ್ ಬಂಕಾಪುರ
ಉಪಾಧ್ಯಕ್ಷರಾಗಿ ರವೂಫ್ ಖಾನ್ ಕಾಬಡ್
ಪ್ರಧಾನ ಕಾರ್ಯದರ್ಶಿಯಾಗಿ ಪೀರ್ ಖಾನ್
ಜತೆ ಕಾರ್ಯದರ್ಶಿಯಾಗಿ ರೆಹಮಾನ್
*ಕಾರ್ಯಕಾರಿ ಸಮಿತಿಯಲ್ಲಿ*
ಮುಝಪ್ಪರ್ ಹುಸೈನ್
ಇಜಾಜ್ ಅಹಮದ್ ಖತೀಬ್
ಹಜರತ್ ಸಾಬ್ ಮಿಸ್ರೀಕೋಟ್
ಜಾವಿದ್ ತೆಗಾಡೆ
ಜಿಲಾನಿ ಪರಂಡೆ
ಅಝರುದ್ದೀನ್ ಹಂಚಿನಾಳ್
ಇಮ್ತಿಯಾಜ್ ಸನಮ್ಸಿ.
ಇವರು ಚುನಾವಣೆ ಮುಖಾಂತರ ಆಯ್ಕೆಯಾದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ದಾದಾಪೀರ್ ನದಾಪುರ್ ಉಪಸ್ಥಿತಿಯಿದ್ದರು.
ಮುಖಂಡರಾದ ಇರ್ಷಾದ್ ಮತ್ತು ಗೆಳೆಯರು ಕಾರ್ಯಕ್ರಮದ ವ್ಯವಸ್ಥೆಯನ್ನು
https://chat.whatsapp.com/L0Ss81LqvKW8mXS9nmBS3c
ಟಿಪ್ಪು ರಾಜನಾಗಿದ್ದ, ತನ್ನ ರಾಜಾಡಳಿತದ ವಿರುದ್ಧ ನಿಂತವರನ್ನು ಅವನು ರೂಪಿಸಿದ ಕಾನೂನಿನಂತೆ ಕ್ರಮ ತೆಗೆದುಕೊಂಡ. ಇಲ್ಲಿ ಹಿಂದೂವಾಗಲಿ, ಕ್ರೈಸ್ತನಾಗಲಿ, ಮುಸಲ್ಮಾನನಾಗಲಿ ಲೆಕ್ಕಕ್ಕೆ ಬರುವುದಿಲ್ಲ. ವಿರೋಧಿಗಳನ್ನಷ್ಟೇ ಮಟ್ಟಹಾಕಿದ. ಅದು ಕ್ರೌರ್ಯವೋ.. ಶೌರ್ಯವೋ.. ನಿಮ್ಮ ವಿವೇಕಕ್ಕೆ ಬಿಟ್ಟ ವಿಚಾರ. ಹಾಗೆಯೇ ಸಾವರ್ಕರ್ ಬ್ರಿಟೀಷರ ವಿರುದ್ಧ ಹೋರಾಟ ಮಾಡಲೇ ಇಲ್ಲ ಎನ್ನುವಂತಿಲ್ಲ. ಆದರೆ ಅವರು ಕಾಲಪಾನಿ ಅಂದರೆ ಕರಿನೀರಿನ ಘೋರ ಶಿಕ್ಷೆಗೆ ಒಳಗಾಗಿದ್ದು ತನ್ನದೇ ಊರಿನ ಅಂದರೆ ಮಹಾರಾಷ್ಟ್ರದ ನಾಸಿಕ್ ನ ಕಲೆಕ್ಟರ್ ಜಾಕ್ಸನ್ ಎಂಬಾತನನ್ನು ಕೊಲ್ಲಿಸಿದ ಕಾರಣಕ್ಕೆ. ಕೊಂದವನು ಅವರ ಅಣ್ಣ ಗಣೇಶ್ ಸಾವರ್ಕರ್. ಪಿಸ್ತೂಲು ಪೂರೈಸಿದ್ದು ಇದೇ ವಿ ಡಿ ಸಾವರ್ಕರ್.
ಅವತ್ತಿನ ಬ್ರಿಟೀಷ್ ಆಡಳಿತದಲ್ಲಿ ಅದು ಕೊಲೆ ಅಪರಾಧ. ಕಠಿಣ ಶಿಕ್ಷೆ ಕೊಟ್ಟರು. ಈಗ ನೀವೇ ಒಬ್ಬ ಸಾವರ್ಕರ್ ಎಂದುಕೊಂಡು ಕೊಲೆ ಮಾಡಿದರೇ ನಮ್ಮ ಕಾನೂನು ಮುತ್ತು ಕೊಡುತ್ತದೋ? ಜೈಲಿಗೆ ಅಟ್ಟುತ್ತದೋ? ಆಯಾ ಕಾಲದ ಕಾನೂನು ನಿರ್ಣಯಗಳನ್ನು ಗ್ರಹಿಸುವ ಸೂಕ್ಷ್ಮತೆ ಸತ್ತಾಗ ಜನರು ಮೂರ್ಖರಾಗುತ್ತಾರೆ. ದುರ್ಬಲ ರಾಜಕಾರಣದ ಪಾರುಪತ್ಯ ಶುರುವಾಗುತ್ತದೆ. ಶುರುವಾಗಿದೆ. ಹಾಗೆಯೇ ಈ ಕ್ಷಮೆ ವಿಚಾರಕ್ಕೆ ಬಂದರೇ, ನೇಣಿಗೇರುವಾಗಲು ಕ್ರಾಂತಿ ಚಿರಾಯುವಾಗಲಿ ಎಂದು ಕೂಗಿದ ಭಗತ್ ಸಿಂಗ್ ನಿಜವಾದ ವೀರ. ಸಾವಿಗಿಂತ ದೊಡ್ಡದಾಗಿರಲಿಲ್ಲ ಕರಿನೀರಿನ ಕರ್ಮ! ಇದು ತಂತ್ರವೋ? ಪುಕ್ಕಲುತನವೋ? ನಿಮ್ಮ ವಿವೇಕಕ್ಕೆ ಬಿಟ್ಟ ವಿಚಾರ!
- ರಾ ಚಿಂತನ್
Click here to claim your Sponsored Listing.
Category
Website
Address
Bangalore, India
Hubli
"Ganavi Media Source Pvt Ltd" Karnataka's Premier Media And Entertainment Company
Hubli, 580009
ನಮ್ಮ ಚಾನೆಲ್ಗೆ ಸ್ವಾಗತ! ರಾಜಕೀಯ, ವಿವಾದ, ಮತ್ತು ಸುದ್ದಿಗಳ ಬಗ್ಗೆ ಇತ್ತೀಚಿನ ನವೀಕರಣಗಳು, ವಿಶ್ಲೇಷಣೆ