Videos by Sachin Gowda.
ಮಾನ್ಯ ಶ್ರೀ ಜಲ ಸಂಪನ್ಮೂಲ ಸಚಿವರಾಗಿರುವಂತ ಶ್ರೀ ಗೋವಿಂದ ಎಂ ಕಾರಜೋಳ ಸಾಹೇಬರೇ, ಲೋಕಾಪುರ ಪಟ್ಟಣದ ಶ್ರೀ ಚಂದ್ರಯ್ಯ ಎಂ ಪಂಚಕಟ್ಟಿಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡ್ ನಿರ್ಮಾಣಕ್ಕಾಗಿ 37 ಲಕ್ಷದ 90 ಸಾವಿರ ಹಣ ಬಿಡುಗಡೆಯಾಗಿರುತ್ತದೆ. ಮತ್ತು ಕಾಲೇಜಿನ ಕ್ರೀಡಾಂಗಣ ಮೈದಾನದ ಆವರಣಕ್ಕೆ 17 ಲಕ್ಷ ಮತ್ತು ಸಿಸಿ ರೋಡ್ ನಿರ್ಮಾಣಕ್ಕಾಗಿ 09 ಲಕ್ಷ ರೂಗಳ ಹಣ ಬಿಡುಗಡೆಯಾಗಿರುತ್ತದೆ. ಆದರೆ ಈ ಕಾಂಪೌಂಡ್ ನಿರ್ಮಾಣ ಕಾರ್ಯದಲ್ಲಿ ಕಳಪೆ ಕಾಮಗಾರಿ ಆಗಿರುತ್ತದೆ. ಆದ್ದರಿಂದ ದಯವಿಟ್ಟು ತಾವುಗಳು ಲೋಕಾಪುರ ಪಟ್ಟಣದ ಶ್ರೀ ಚಂದ್ರಯ್ಯ ಎಂ ಪಂಚಕಟ್ಟಿಮಠ ಕಾಲೇಜಿಗೆ ಭೇಟಿ ನೀಡಿ ಈ ಕಳಪೆ ಕಾಮಗಾರಿಯ ಕುರಿತಾಗಿ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳಲಾಗುತ್ತದೆ.
-----ಇಂತಿ ನಿಮ್ಮ ವಿಧಾನಸಭಾ ಮತಕ್ಷೇತ್ರದ ಮತದಾರ
ವೆಂಕನಗೌಡ ಪಾಟೀಲ. ವಕೀಲರು ಮುಧೋಳ
ಮಾನ್ಯ ಶ್ರೀ ಜಲ ಸಂಪನ್ಮೂಲ ಸಚಿವರಾಗಿರುವಂತ ಶ್ರೀ ಗೋವಿಂದ ಎಂ ಕಾರಜೋಳ ಸಾಹೇಬರೇ, ಲೋಕಾಪುರ ಪಟ್ಟಣದ ಶ್ರೀ ಚಂದ್ರಯ್ಯ ಎಂ ಪಂಚಕಟ್ಟಿಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡ್ ನಿರ್ಮಾಣಕ್ಕಾಗಿ 37 ಲಕ್ಷದ 90 ಸಾವಿರ ಹಣ ಬಿಡುಗಡೆಯಾಗಿರುತ್ತದೆ. ಮತ್ತು ಕಾಲೇಜಿನ ಕ್ರೀಡಾಂಗಣ ಮೈದಾನದ ಆವರಣಕ್ಕೆ 17 ಲಕ್ಷ ಮತ್ತು ಸಿಸಿ ರೋಡ್ ನಿರ್ಮಾಣಕ್ಕಾಗಿ 09 ಲಕ್ಷ ರೂಗಳ ಹಣ ಬಿಡುಗಡೆಯಾಗಿರುತ್ತದೆ. ಆದರೆ ಈ ಕಾಂಪೌಂಡ್ ನಿರ್ಮಾಣ ಕಾರ್ಯದಲ್ಲಿ ಕಳಪೆ ಕಾಮಗಾರಿ ಆಗಿರುತ್ತದೆ. ಆದ್ದರಿಂದ ದಯವಿಟ್ಟು ತಾವುಗಳು ಲೋಕಾಪುರ ಪಟ್ಟಣದ ಶ್ರೀ ಚಂದ್ರಯ್ಯ ಎಂ ಪಂಚಕಟ್ಟಿಮಠ ಕಾಲೇಜಿಗೆ ಭೇಟಿ ನೀಡಿ ಈ ಕಳಪೆ ಕಾಮಗಾರಿಯ ಕುರಿತಾಗಿ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳಲಾಗುತ್ತದೆ. -----ಇಂತಿ ನಿಮ್ಮ ವಿಧಾನಸಭಾ ಮತಕ್ಷೇತ್ರದ ಮತದಾರ ವೆಂಕನಗೌಡ ಪಾಟೀಲ. ವಕೀಲರು ಮುಧೋಳ