Devika Madhu
Chartered Tax Practitioners
Auditors And Tax Consultants
(GST And Income Tax)
Social Leader
ಕನ್ನಡ ವರ್ಣಮಾಲೆಯ ವಿವರಣೆ ಕುರಿತು ಪಾರು ಧಾರವಾಹಿಯಲ್ಲಿ ಪಾರು ಹೇಳಿದ ಪ್ರತಿಯೊಂದು ಪದಗಳು ಕೂಡ ಅದ್ಭುತವಾಗಿದೆ ಈ ಧಾರಾವಾಹಿ ನೋಡುತ್ತಾ ಇದ್ದರೆ ಈ ಧಾರಾವಾಹಿಯಲ್ಲಿ ಕನ್ನಡದ ಅಭಿಮಾನದ ಬಗ್ಗೆ ಎಷ್ಟು ಅಭಿಮಾನ ಇದೆ ಅಂತ ಗೊತ್ತಾಗುತ್ತೆ🙏 ನಿಜವಾಗಿಯೂ ನನಗೂ ಕೂಡ ಗೊತ್ತಿರಲಿಲ್ಲ, ಈ ಧಾರಾವಾಹಿ ಪ್ರಸಾರವಾಗುತ್ತಿರುವ ವಾಹಿನಿಗೆ ಹಾಗೂ ಡೈರೆಕ್ಟರ್ ಗೆ ನನ್ನ ವೈಕ್ತಿಕವಾಗಿ ಹಾಗೂ ಇಡೀ ಕನ್ನಡ ನಾಡಿನ ಜನತೆಯ ಪರವಾಗಿ ಅಭಿನಂದನೆಗಳು🙏
ಶಿಕ್ಷಕಿಯರನ್ನು ಅನುಸರಿಸುತ್ತಿರುವ ಪುಟ್ಟ ಮಕ್ಕಳು ಅದರಲ್ಲಿ ಒಬ್ಬಳು ಹುಡುಗಿ ತುಂಬಾ ಚೆನ್ನಾಗಿ ಮಾಡುತ್ತಿದ್ದಾಳೆ. ಯಾರೆಂದು ಗುರುತಿಸಿ😍 ವಿದ್ಯಾ ಸೌಧ ಪಬ್ಲಿಕ್ ಸ್ಕೂಲ್, ಹಾಸನ Vidya Soudha Public School, Vijayanagar, Hassan
Happiest Birthday Dear Husband Madhu 🎂🎉 Thank you for showing your love, not just by saying it but by making me feel loved. Loving you today and always. ...😍💐
ಬಿಗಬಾಸ್ ಕನ್ನಡ ರಿಯಾಲಿಟಿ ಶೋ ಮತ್ತು ಹಾಸನಾಂಬ ಜಾತ್ರಾ ಮಹೋತ್ಸವದ ಕುರಿತಾದ ಅಭಿಪ್ರಾಯ ಮತ್ತು ಅನಿಸಿಕೆಗಳು🙏 ಇದು ನನ್ನ ಅನಿಸಿಕೆ,, ನಿಮ್ಮ ಅಭಿಪ್ರಾಯ ತಿಳಿಸಿ
ಬಿಗ್ ಬಾಸ್ ಗೆ ಹೋಗೋಣ ಅಂತಿದಿನಿ 😅 ಹೋಗಿ ಎಲ್ಲರ ಜಗಳ ಬಿಡಿಸಿ, ಸಮಾಧಾನ ಮಾಡಿ ಬರೋಣ ಅಂತ, ಕಲರ್ಸ್ ಕನ್ನಡಕ್ಕೆ ಯಾರಾದರೂ ರೆಫರ್ ಮಾಡಿ ಪ್ಲೀಸ್ 😂
ಹಾಸನಾಂಬೆ ತಾಯಿ ಬಳಿ ಪೂಜೆ ಸಲ್ಲಿಸಿ ಚಾಕೋಲೇಟ್ , ಡ್ರೈ ಫ್ರೂಟ್ಸ್ ವಿತರಿಸಿದ ಅತ್ಯಂತ ಖುಷಿ ನೀಡುವ ವೀಡಿಯೋ 🙏😍
ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ಮುಚ್ಚುವ ಕ್ಷಣ
ಸರಳತೆಗೆ, ಸಜ್ಜನಿಕೆ ವ್ಯಕ್ತಿತ್ವಕ್ಕೆ ಹೆಸರುವಾಸಿ ನಮ್ಮ ಅಣ್ಣ - ಸ್ವರೂಪ್ ಪ್ರಕಾಶ್, ಶಾಸಕರು, ಹಾಸನ ವಿಧಾನಸಭಾ ಕ್ಷೇತ್ರ 🙏 Swaroop Prakash For MLA
ದೀಪಂ ಜ್ಯೋತಿ ಪರಂ ಬ್ರಹ್ಮ ದೀಪಂ ಸರ್ವ ತಮೋಪಹಂ ದೀಪೇನ ಸಾಧ್ಯತೆ ಸರ್ವಂ ಮಮ ಶತ್ರು ವಿನಾಶಾಯ ಶುಭ್ರಂ ಭವತು ಕಲ್ಯಾಣ ಆರೋಗ್ಯ ಧನ ಸಂಪದಂ ಶತ್ರು ಬುದ್ದಿ ವಿನಾಶಾಯ ದೀಪಲಕ್ಷ್ಮೀ ನಮೋಸ್ತುತೇ । ದೀಪಾವಳಿ ಹಬ್ಬದ ಶುಭಾಷಯಗಳು 💐💐
ಹಾಸನಾಂಬ ತಾಯಿಯ ದರ್ಶನ ಪಡೆದ ನಂತರ ಅವಧುತರಾದ ಶ್ರೀ ವಿನಯ್ ಗುರೂಜಿ ಅವರ ಮಾತುಗಳು ವಿನಯ್ ಗುರೂಜಿ ಗೌರಿಗದ್ದೆ • Vinay guruji Followers
ಪವಾಡ ನೋಡಿ 😍 ಹಾಸನಾಂಬ ತಾಯಿ ಹೂ ನೀಡುವುದನ್ನು ನೋಡಿ ಕಣ್ತುಂಬಿಕೊಳ್ಳಿ 🙏
ಹಾಸನಾಂಬ ತಾಯಿಯ ದರ್ಶನಕ್ಕೆ ಆಗಮಿಸಿ ತಮ್ಮ ಅಭಿಪ್ರಾಯ
ವ್ಯಕ್ತಪಡಿಸಿದ ಶ್ರವಣಬೆಳಗೊಳದ ಶಾಸಕರಾದ ಶ್ರೀ ಬಾಲಅಣ್ಣರವರು H D Kumaraswamy
ಹಾಸನಾಂಬ ತಾಯಿಯ ದರ್ಶನಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ H D ಕುಮಾರಸ್ವಾಮಿ ಅಣ್ಣರವರು H D Kumaraswamy
Thank you so much for your (Facebook Follower) Sketch 🙏 Really Amazing 😍
ಹಾಸನಾಂಬ ಜಾತ್ರಾ ಮಹೋತ್ಸವದ ಮೂರನೇ ದಿನದ ಫೋಟೋಗಳು
ಹಾಸನಾಂಬ ಜಾತ್ರಾ ಮಹೋತ್ಸವದ ಎರಡನೇ ದಿನದ ಫೋಟೋಗಳು🙏😊
ಹಾಸನಾಂಬ ತಾಯಿಯ ದೇಗುಲದಲ್ಲಿ H D ದೇವೇಗೌಡ ಅಪ್ಪಾಜ್ಜಿಯವರಿಗೆ ಸನ್ಮಾನ ನಡೆದ ವಿಡಿಯೋ💐
ಹಾಸನಾಂಬ ತಾಯಿಯ ದರ್ಶನ ಪಡೆದ ದೇವೇಗೌಡ ಅಪ್ಪಾಜ್ಜಿಯವರು🙏 2023 H D Devegowda
🙏 ಸ್ವಾಗತ ಸುಸ್ವಾಗತ 🙏
ಹಾಸನಾಂಬ ಜಾತ್ರಾ ಮಹೋತ್ಸವದ ಮೊದಲ ದಿನ 🙏 Feeling blessed 🎉
ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏 ಇವತ್ತಿನ ಕನ್ನಡ ರಾಜ್ಯೋತ್ಸವ ಆಚರಣೆ ಫೋಟೋಗಳು ದೇವಿಕಾ ಮಧು- ಕ.ರ.ವೇ- ಕನ್ನಡಕ್ಕಾಗಿ ಧ್ವನಿ
ನಾಡಿನ ಸಮಸ್ತ ಜನತೆಗೆ ಹಾಸನಾಂಬ ಜಾತ್ರಾ ಮಹೋತ್ಸವದ ಶುಭಾಶಯಗಳು 🙏
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ನಾಡದೇವತೆ ಚಾಮುಂಡೇಶ್ವರಿ ತಾಯಿಯು ಸರ್ವರಿಗೂ ಆರೋಗ್ಯ, ಆಯಸ್ಸು ಹಾಗೂ ನೆಮ್ಮದಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.
ನವರಾತ್ರಿ ನವಮಿ ದಿನದ ಶುಭಾಶಯಗಳು 🙏 ತಾಯಿ ಸಿದ್ಧಿಧಾತ್ರಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ಒಂಬತ್ತನೇ ದಿನದ ಬಣ್ಣ- ಕೋಗಿಲೆ ಹಸಿರು ಬಣ್ಣ 🦚 ಸಿದ್ದಿ ಎಂದರೆ ಸಾರ್ಥಕತೆ ಎಂದು, ದಾತ್ರಿ ಎಂದರೆ ಕೊಡುವವಳು ಎಂದು. ಸಿದ್ಧಿದಾತ್ರಿ ಎಂದರೆ ಜೀವನದ ಸಾರ್ಥಕತೆಯನ್ನು ಕೊಡುವವಳು ಎಂದು. ಇಲ್ಲಿ ಜೀವನ ಸಾರ್ಥಕತೆ ಎಂದರೆ ಜ್ಞಾನವನ್ನು ಪಡೆದು ಮೋಕ್ಷ ಸಾಧನೆ ಅಥವಾ ಜೀವನ್ಮುಕ್ತಿಯನ್ನು ಸಾಧಿಸುವುದು ಎಂದು.
ನವರಾತ್ರಿ ಅಷ್ಟಮಿ ದಿನದ ಶುಭಾಶಯಗಳು 🙏 ತಾಯಿ ಮಹಾಗೌರಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ಎಂಟನೇ ದಿನದ ಬಣ್ಣ - ನೇರಳೆ ಬಣ್ಣ , ಬಣ್ಣದ ವಿಶೇಷತೆ - ತಾಯಿ ನಮಗೆ ಸಂತೋಷವನ್ನು ನೀಡುತ್ತಾಳೆ ಎಂಬುದನ್ನು ಸೂಚಿಸುತ್ತದೆ
ನವರಾತ್ರಿ ಏಳನೇ ದಿನದ ಶುಭಾಶಯಗಳು 🙏 ತಾಯಿ ಕಾಲರಾತ್ರಿ ದೇವಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ಏಳನೇ ದಿನದ ಬಣ್ಣ - ಬುದು ಬಣ್ಣ , ಬಣ್ಣದ ವಿಶೇಷತೆ - ನಿರ್ಭಯತೆಯನ್ನು ಮತ್ತು ತಾಯಿ ನಮ್ಮನ್ನು ಎಲ್ಲಾ ಕಷ್ಟಗಳಿಂದ ಪಾರು ಮಾಡುತ್ತಾಳೆ ಎಂಬುದನ್ನು ಸೂಚಿಸುತ್ತದೆ
ನವರಾತ್ರಿ ಆರನೇ ದಿನದ ಶುಭಾಶಯಗಳು 🙏 ತಾಯಿ ಕಾತ್ಯಾಯಿನಿ ದೇವಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ಆರನೇ ದಿನದ ಬಣ್ಣ - ಹಸಿರು , ಬಣ್ಣದ ವಿಶೇಷತೆ - ಕ್ರಿಯಾಶೀಲತೆ ಹೆಚ್ಚುವುದು ಎಂದರ್ಥ
ದೇವಿ ಸ್ಕಂದ ಮಾತ😍ನವರಾತ್ರಿ ವಿಶೇಷ
ನವರಾತ್ರಿ ಐದನೇ ದಿನದ ಶುಭಾಶಯಗಳು 🙏 ತಾಯಿ ಸ್ಕಂದಮಾತ ದೇವಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ಐದನೇ ದಿನದ ಬಣ್ಣ - ಹಳದಿ , ಬಣ್ಣದ ವಿಶೇಷತೆ - ಸಮೃದ್ಧಿ ಹೆಚ್ಚುವುದು ಎಂದರ್ಥ
ನವರಾತ್ರಿ ನಾಲ್ಕನೇ ದಿನದ ಶುಭಾಶಯಗಳು 🙏 ತಾಯಿ ಕೂಷ್ಮಾಂಡ ದೇವಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ನಾಲ್ಕನೇ ದಿನದ ಬಣ್ಣ - ನೀಲಿ (ಕಡು ನೀಲಿ), ಬಣ್ಣದ ವಿಶೇಷತೆ - ದೇವಿ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತಾಳೆ ಎಂದರ್ಥ
ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಮಾನ್ಯ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಮಾನ್ಯ ರಾಜ್ಯಪಾಲರು ನೀಡಿ ಗೌರವಿಸಿದ ಸಂದರ್ಭ.
ನವರಾತ್ರಿಯ ಮೂರನೇ ದಿನದ ಶುಭಾಶಯಗಳು 🙏 ಮೂರನೇ ದಿನದ ಬಣ್ಣ - ಕೆಂಪು - ತಾಯಿ ಚಂದ್ರಘಂಟಾ ದೇವಿಯ ಆಶೀರ್ವಾದ ಎಲ್ಲರಿಗೂ ಸಿಗಲಿ, ಕೆಂಪು ಬಣ್ಣದ ವಿಶೇಷತೆ - ಕೆಂಪು ಬಣ್ಣ ಶಕ್ತಿಯನ್ನು ಸೂಚಿಸುತ್ತದೆ, ದೇವಿಯ ಶಕ್ತಿ ಸದಾ ನಮ್ಮನ್ನು ರಕ್ಷಿಸುತ್ತದೆ ಎಂಬರ್ಥ 🙏
ನವರಾತ್ರಿಯ ಎರಡನೇ ದಿನದ ಶುಭಾಶಯಗಳು 🙏 ಎರಡನೇ ದಿನದ ಬಣ್ಣ - ಬಿಳಿ - ತಾಯಿ ಬ್ರಹ್ಮಚಾರಿಣಿ ಯ ಆಶೀರ್ವಾದ ಎಲ್ಲರಿಗೂ ಸಿಗಲಿ, ಬಿಳಿ ಬಣ್ಣದ ವಿಶೇಷತೆ - ತಾಯಿಯ ಭಕ್ತರು ಅವಳನ್ನು ಯಾವುದೇ ಸಮಯದಲ್ಲಿ ಭಕ್ತಿಯಿಂದ ಕರೆದರೂ ಅವರ ಕಷ್ಟಗಳನ್ನು ನೀಗಿಸಲು ಸಹಾಯ ಮಾಡುತ್ತಾಳೆ ಎಂಬುದರ ಸೂಚನೆಯಾಗಿದೆ 🙏
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ವಲ್ಲಭಾಯಿ ರಸ್ತೆ, ಹಾಸನ
ನವರಾತ್ರಿ ಮೊದಲ ದಿನ ಆಗಮಿಸುವ ಶೈಲಾ ಪುತ್ರಿಯ ಆಶೀರ್ವಾದ ಎಲ್ಲರಿಗೂ ಸಿಗಲಿ, ಮೊದಲ ದಿನ ಕೇಸರಿ ಅಥವಾ ಪಿಂಕ್ ನಿಮಗಾಗಿ ಈ ಫೋಟೋ ಹೇಗಿದೆ😍
ಎಲ್ಲರಿಗೂ ನವರಾತ್ರಿಯ ಮೊದಲ ದಿನದ ಶುಭಾಶಯಗಳು 🙏 ಮೊದಲ ದಿನ ಪಿಂಕ್ ಅಥವಾ ಕೇಸರಿ ಬಣ್ಣ , ಇದರ ವಿಶೇಷತೆ ಏನೆಂದರೆ ದೇವಿ ತನ್ನ ಭಕ್ತರಿಗೆ ಆಹಾರಕ್ಕೆ ಯಾವುದನ್ನೂ ಕೊರತೆ ಮಾಡುವುದಿಲ್ಲ, ಯಾವಾಗ ಅಗತ್ಯ ಬೀಳುವುದೋ ಆವಾಗ ದೇವಿಯ ಸಹಾಯದಿಂದ ಆಹಾರ ಸಿಕ್ಕೇ ಸಿಗುವುದು ಎಂಬರ್ಥವಾಗಿದೆ 🙏
ಜಿಲ್ಲಾ ಉಸ್ತುವಾರಿ ಸಚಿವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕರವೇ ಕಾರ್ಯಕರ್ತರನ್ನು ಬಂಧನ ಮಾಡಲಾಯಿತು🔥
ಕೃಪೆ. ಜನಮಿತ್ರ
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆಯುತ್ತಿದ್ದ ಅನಿದಿಷ್ಟಾವಧಿಯ ಮುಷ್ಕರ ಎರಡನೇ ದಿನಕ್ಕೆ ಅಂತ್ಯ.
ಹಾಸನ ಜಿಲ್ಲೆಯ ಏಳು ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳು ಎಂದು ಘೋಷಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆಯುತ್ತಿದ್ದ ಅನಿರ್ದಿಷ್ಟ ಅವಧಿಯ ಮುಷ್ಕರಕ್ಕೆ ತೆರೆ ಮಾನ್ಯ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿಗೆ ಸ್ಪಂದಿಸಿ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆಯ ಬೇಡಿಕೆಯಂತೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನೊಂದಿಗೆ ಆಲೂರು, ಹಾಸನ, ಹಾಗೂ ಅರಸೀಕೆರೆ ತಾಲೂಕುಗಳನ್ನು ತೀವ್ರ ಬರಪೀಡಿತ ಪಟ್ಟಿಗೆ ಸೇರಿಸಲಾಗಿದ್ದು ಇನ್ನುಳಿದ ನಾಲ್ಕು ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಭರವಸೆ ನೀಡಿದ ನಂತರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ
ಶ್ರೀ ಸಿ.ಡಿ ಮನುಕುಮಾರ್ ರವರು ಮಾತನಾಡಿ ನಮ್ಮ ಬೇಡಿಕೆಯಂತೆ ಈಗಾಗಲೇ ಮೂರು ತಾಲೂಕುಗಳನ್ನು ತೀವ್ರ ಬರಪೀಡಿತ ಪಟ್ಟಿಗೆ ಸೇರಿಸಲಾಗಿದ್ದು ಹಾಸನ ಜಿಲ್ಲೆಯ ಉಳಿದ ನಾಲ್ಕು ತಾಲೂಕುಗಳನ್ನು ತೀವ್ರ ಬರಪಿಡಿತ ಪಟ್ಟಿಗೆ ಸೇರಿಸಲು ಮಾನ್ಯ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿರುವುದರಿಂದ ನಮ್ಮ ಅನಿದಿಷ್ಟಾವಧಿ ಮುಷ್ಕರವನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳ ತಾಲೂಕು ಅಧ್ಯಕ್ಷರುಗಳು ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರು. ಜಿಲ್ಲಾ ಪದಾಧಿಕಾರಿಗಳು ತಾಲೂಕು ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಜರಿದ್ದರು.
.
ದೇವಿಕಾ ಮಧು
ಮಹಿಳಾ ಜಿಲ್ಲಾಧ್ಯಕ್ಷರು, ಯುವ ಘಟಕ, ಹಾಸನ ಜಿಲ್ಲೆ
#ಟಿ_ಎ_ನಾರಾಯಣಗೌಡರು.
ಕರ್ನಾಟಕ ರಕ್ಷಣಾ ವೇದಿಕೆ ಹಾಸನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರಾದ ಸಿ.ಡಿ ಮನು ಕುಮಾರ್ ರವರ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ 🔥
ದೇವಿಕಾ ಮಧು , ಕರವೇ ಮಹಿಳಾ ಜಿಲ್ಲಾಧ್ಯಕ್ಷರು, ಯುವ ಘಟಕ, ಹಾಸನ
ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 💐
ಶೋಭಕೃತ್ ಸಂವತ್ಸರವು ಎಲ್ಲರಿಗೂ ಸುಖ, ಶಾಂತಿ, ಸಮೃದ್ದಿಯನ್ನು ನೀಡಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ...🙏🏻
ಯುಗ ಯುಗಾದಿ ಕಳೆದರೂ,
ಯುಗಾದಿ ಮರಳಿ ಬರುತಿದೆ,
ಹೊಸ ವರುಷಕೆ ಹೊಸ ಹರುಷವ
ಮತ್ತೆ ಮತ್ತೆ ತರುತಿದೆ...
ಶ್ರೀಮತಿ ದೇವಿಕಾ ಮಧು
ತೆರಿಗೆ ಸಲಹೆಗಾರರು,
ಲೆಕ್ಕಪರಿಶೋಧಕರು, ಹಾಸನ
ವಿವಾಹ ವಾರ್ಷಿಕೋತ್ಸವದ ದಿನ🎉 Anniversary Time 🥳 Happy Anniversary to you and Me😍. ನೂರು ಜನ್ಮ ಕೂಡಿ ಬಾಳುವ
ಜೋಡಿ ನಮ್ಮದು...ಎಲ್ಲ ಎಲ್ಲೆ ಮೀರಿದಾಗಲೂಪಯಣ ನಿಲ್ಲದು...
😍 ಜೊತೆ ಜೊತೆಯಲಿ
Click here to claim your Sponsored Listing.
Videos (show all)
Category
Contact the organization
Website
Address
Hassan
573202
Opening Hours
Monday | 10am - 6pm |
Tuesday | 10am - 6pm |
Wednesday | 10am - 6pm |
Thursday | 10am - 6pm |
Friday | 10am - 6pm |
Saturday | 10am - 6pm |
KUVEMPU NAGARA, CHANNARAYAPATTANA
Hassan
This is purely humanity based programme and the light of kindness... joy of giving, hepling hands
Adhichunchungiri Mata, MG Road, Vidhya Nagar
Hassan, 573201
Sri Adichunchanagiri Mahasamsthana Math Hassan. “ADICHUNCHANAGIRI” to spread the knowledge in
Hassan, 573213
Many cities have been continuously grow through several years. Now for Alur & Sakleshpur we need more development towards industrial revolution, Agricultural, Educational instituti...
Sandal City Building
Hassan, 671123
Legal Path is an initiative aiming the legal awareness and assistance, academic and entire prosperity of the society by Advocate Nizar. Nizar is a Kasaragod based lawyer, academ...
Asha Deep Nilya , ALUR (T) Hassan (D)
Hassan, 573213
I am Ambitious and Driven.. I Am organized. I am People Person .. I am a Natural Leader.