Devika Madhu

Chartered Tax Practitioners
Auditors And Tax Consultants
(GST And Income Tax)
Social Leader

06/12/2023

ಕನ್ನಡ ವರ್ಣಮಾಲೆಯ ವಿವರಣೆ ಕುರಿತು ಪಾರು ಧಾರವಾಹಿಯಲ್ಲಿ ಪಾರು ಹೇಳಿದ ಪ್ರತಿಯೊಂದು ಪದಗಳು ಕೂಡ ಅದ್ಭುತವಾಗಿದೆ ಈ ಧಾರಾವಾಹಿ ನೋಡುತ್ತಾ ಇದ್ದರೆ ಈ ಧಾರಾವಾಹಿಯಲ್ಲಿ ಕನ್ನಡದ ಅಭಿಮಾನದ ಬಗ್ಗೆ ಎಷ್ಟು ಅಭಿಮಾನ ಇದೆ ಅಂತ ಗೊತ್ತಾಗುತ್ತೆ🙏 ನಿಜವಾಗಿಯೂ ನನಗೂ ಕೂಡ ಗೊತ್ತಿರಲಿಲ್ಲ, ಈ ಧಾರಾವಾಹಿ ಪ್ರಸಾರವಾಗುತ್ತಿರುವ ವಾಹಿನಿಗೆ ಹಾಗೂ ಡೈರೆಕ್ಟರ್ ಗೆ ನನ್ನ ವೈಕ್ತಿಕವಾಗಿ ಹಾಗೂ ಇಡೀ ಕನ್ನಡ ನಾಡಿನ ಜನತೆಯ ಪರವಾಗಿ ಅಭಿನಂದನೆಗಳು🙏

02/12/2023

ಶಿಕ್ಷಕಿಯರನ್ನು ಅನುಸರಿಸುತ್ತಿರುವ ಪುಟ್ಟ ಮಕ್ಕಳು ಅದರಲ್ಲಿ ಒಬ್ಬಳು ಹುಡುಗಿ ತುಂಬಾ ಚೆನ್ನಾಗಿ ಮಾಡುತ್ತಿದ್ದಾಳೆ. ಯಾರೆಂದು ಗುರುತಿಸಿ😍 ವಿದ್ಯಾ ಸೌಧ ಪಬ್ಲಿಕ್ ಸ್ಕೂಲ್, ಹಾಸನ Vidya Soudha Public School, Vijayanagar, Hassan

01/12/2023

Happiest Birthday Dear Husband Madhu 🎂🎉 Thank you for showing your love, not just by saying it but by making me feel loved. Loving you today and always. ...😍💐

25/11/2023

ಬಿಗಬಾಸ್ ಕನ್ನಡ ರಿಯಾಲಿಟಿ ಶೋ ಮತ್ತು ಹಾಸನಾಂಬ ಜಾತ್ರಾ ಮಹೋತ್ಸವದ ಕುರಿತಾದ ಅಭಿಪ್ರಾಯ ಮತ್ತು ಅನಿಸಿಕೆಗಳು🙏 ಇದು ನನ್ನ ಅನಿಸಿಕೆ,, ನಿಮ್ಮ ಅಭಿಪ್ರಾಯ ತಿಳಿಸಿ

24/11/2023

ಬಿಗ್ ಬಾಸ್ ಗೆ ಹೋಗೋಣ ಅಂತಿದಿನಿ 😅 ಹೋಗಿ ಎಲ್ಲರ ಜಗಳ ಬಿಡಿಸಿ, ಸಮಾಧಾನ ಮಾಡಿ ಬರೋಣ ಅಂತ, ಕಲರ್ಸ್ ಕನ್ನಡಕ್ಕೆ ಯಾರಾದರೂ ರೆಫರ್ ಮಾಡಿ ಪ್ಲೀಸ್ 😂

17/11/2023

ಹಾಸನಾಂಬೆ ತಾಯಿ ಬಳಿ ಪೂಜೆ ಸಲ್ಲಿಸಿ ಚಾಕೋಲೇಟ್ , ಡ್ರೈ ಫ್ರೂಟ್ಸ್ ವಿತರಿಸಿದ ಅತ್ಯಂತ ಖುಷಿ ನೀಡುವ ವೀಡಿಯೋ 🙏😍

17/11/2023

ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ಮುಚ್ಚುವ ಕ್ಷಣ

17/11/2023

ಸರಳತೆಗೆ, ಸಜ್ಜನಿಕೆ ವ್ಯಕ್ತಿತ್ವಕ್ಕೆ ಹೆಸರುವಾಸಿ ನಮ್ಮ ಅಣ್ಣ - ಸ್ವರೂಪ್ ಪ್ರಕಾಶ್, ಶಾಸಕರು, ಹಾಸನ ವಿಧಾನಸಭಾ ಕ್ಷೇತ್ರ 🙏 Swaroop Prakash For MLA

14/11/2023

ದೀಪಂ ಜ್ಯೋತಿ ಪರಂ ಬ್ರಹ್ಮ ದೀಪಂ ಸರ್ವ ತಮೋಪಹಂ ದೀಪೇನ ಸಾಧ್ಯತೆ ಸರ್ವಂ ಮಮ ಶತ್ರು ವಿನಾಶಾಯ ಶುಭ್ರಂ ಭವತು ಕಲ್ಯಾಣ ಆರೋಗ್ಯ ಧನ ಸಂಪದಂ ಶತ್ರು ಬುದ್ದಿ ವಿನಾಶಾಯ ದೀಪಲಕ್ಷ್ಮೀ ನಮೋಸ್ತುತೇ । ದೀಪಾವಳಿ ಹಬ್ಬದ ಶುಭಾಷಯಗಳು 💐💐

12/11/2023

ಹಾಸನಾಂಬ ತಾಯಿಯ ದರ್ಶನ ಪಡೆದ ನಂತರ ಅವಧುತರಾದ ಶ್ರೀ ವಿನಯ್ ಗುರೂಜಿ ಅವರ ಮಾತುಗಳು ವಿನಯ್ ಗುರೂಜಿ ಗೌರಿಗದ್ದೆ • Vinay guruji Followers

12/11/2023

ಪವಾಡ ನೋಡಿ 😍 ಹಾಸನಾಂಬ ತಾಯಿ ಹೂ ನೀಡುವುದನ್ನು ನೋಡಿ ಕಣ್ತುಂಬಿಕೊಳ್ಳಿ 🙏

10/11/2023

ಹಾಸನಾಂಬ ತಾಯಿಯ ದರ್ಶನಕ್ಕೆ ಆಗಮಿಸಿ ತಮ್ಮ ಅಭಿಪ್ರಾಯ
ವ್ಯಕ್ತಪಡಿಸಿದ ಶ್ರವಣಬೆಳಗೊಳದ ಶಾಸಕರಾದ ಶ್ರೀ ಬಾಲಅಣ್ಣರವರು H D Kumaraswamy

07/11/2023

ಹಾಸನಾಂಬ ತಾಯಿಯ ದರ್ಶನಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ H D ಕುಮಾರಸ್ವಾಮಿ ಅಣ್ಣರವರು H D Kumaraswamy

06/11/2023

Thank you so much for your (Facebook Follower) Sketch 🙏 Really Amazing 😍

Photos from Devika Madhu's post 04/11/2023

ಹಾಸನಾಂಬ ಜಾತ್ರಾ ಮಹೋತ್ಸವದ ಮೂರನೇ ದಿನದ ಫೋಟೋಗಳು

Photos from Devika Madhu's post 04/11/2023

ಹಾಸನಾಂಬ ಜಾತ್ರಾ ಮಹೋತ್ಸವದ ಎರಡನೇ ದಿನದ ಫೋಟೋಗಳು🙏😊

03/11/2023

ಹಾಸನಾಂಬ ತಾಯಿಯ ದೇಗುಲದಲ್ಲಿ H D ದೇವೇಗೌಡ ಅಪ್ಪಾಜ್ಜಿಯವರಿಗೆ ಸನ್ಮಾನ ನಡೆದ ವಿಡಿಯೋ💐

03/11/2023

ಹಾಸನಾಂಬ ತಾಯಿಯ ದರ್ಶನ ಪಡೆದ ದೇವೇಗೌಡ ಅಪ್ಪಾಜ್ಜಿಯವರು🙏 2023 H D Devegowda

02/11/2023

🙏 ಸ್ವಾಗತ ಸುಸ್ವಾಗತ 🙏

Photos from Devika Madhu's post 02/11/2023

ಹಾಸನಾಂಬ ಜಾತ್ರಾ ಮಹೋತ್ಸವದ ಮೊದಲ ದಿನ 🙏 Feeling blessed 🎉

Photos from Devika Madhu's post 01/11/2023

ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏 ಇವತ್ತಿನ ಕನ್ನಡ ರಾಜ್ಯೋತ್ಸವ ಆಚರಣೆ ಫೋಟೋಗಳು ದೇವಿಕಾ ಮಧು- ಕ.ರ.ವೇ- ಕನ್ನಡಕ್ಕಾಗಿ ಧ್ವನಿ

29/10/2023

ನಾಡಿನ ಸಮಸ್ತ ಜನತೆಗೆ ಹಾಸನಾಂಬ ಜಾತ್ರಾ ಮಹೋತ್ಸವದ ಶುಭಾಶಯಗಳು 🙏

24/10/2023

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ನಾಡದೇವತೆ ಚಾಮುಂಡೇಶ್ವರಿ ತಾಯಿಯು ಸರ್ವರಿಗೂ ಆರೋಗ್ಯ, ಆಯಸ್ಸು ಹಾಗೂ ನೆಮ್ಮದಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

23/10/2023

ನವರಾತ್ರಿ ನವಮಿ ದಿನದ ಶುಭಾಶಯಗಳು 🙏 ತಾಯಿ ಸಿದ್ಧಿಧಾತ್ರಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ಒಂಬತ್ತನೇ ದಿನದ ಬಣ್ಣ- ಕೋಗಿಲೆ ಹಸಿರು ಬಣ್ಣ 🦚 ಸಿದ್ದಿ ಎಂದರೆ ಸಾರ್ಥಕತೆ ಎಂದು, ದಾತ್ರಿ ಎಂದರೆ ಕೊಡುವವಳು ಎಂದು. ಸಿದ್ಧಿದಾತ್ರಿ ಎಂದರೆ ಜೀವನದ ಸಾರ್ಥಕತೆಯನ್ನು ಕೊಡುವವಳು ಎಂದು. ಇಲ್ಲಿ ಜೀವನ ಸಾರ್ಥಕತೆ ಎಂದರೆ ಜ್ಞಾನವನ್ನು ಪಡೆದು ಮೋಕ್ಷ ಸಾಧನೆ ಅಥವಾ ಜೀವನ್ಮುಕ್ತಿಯನ್ನು ಸಾಧಿಸುವುದು ಎಂದು.

22/10/2023

ನವರಾತ್ರಿ ಅಷ್ಟಮಿ ದಿನದ ಶುಭಾಶಯಗಳು 🙏 ತಾಯಿ ಮಹಾಗೌರಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ಎಂಟನೇ ದಿನದ ಬಣ್ಣ - ನೇರಳೆ ಬಣ್ಣ , ಬಣ್ಣದ ವಿಶೇಷತೆ - ತಾಯಿ ನಮಗೆ ಸಂತೋಷವನ್ನು ನೀಡುತ್ತಾಳೆ ಎಂಬುದನ್ನು ಸೂಚಿಸುತ್ತದೆ

21/10/2023

ನವರಾತ್ರಿ ಏಳನೇ ದಿನದ ಶುಭಾಶಯಗಳು 🙏 ತಾಯಿ ಕಾಲರಾತ್ರಿ ದೇವಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ಏಳನೇ ದಿನದ ಬಣ್ಣ - ಬುದು ಬಣ್ಣ , ಬಣ್ಣದ ವಿಶೇಷತೆ - ನಿರ್ಭಯತೆಯನ್ನು ಮತ್ತು ತಾಯಿ ನಮ್ಮನ್ನು ಎಲ್ಲಾ ಕಷ್ಟಗಳಿಂದ ಪಾರು ಮಾಡುತ್ತಾಳೆ ಎಂಬುದನ್ನು ಸೂಚಿಸುತ್ತದೆ

20/10/2023

ನವರಾತ್ರಿ ಆರನೇ ದಿನದ ಶುಭಾಶಯಗಳು 🙏 ತಾಯಿ ಕಾತ್ಯಾಯಿನಿ ದೇವಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ಆರನೇ ದಿನದ ಬಣ್ಣ - ಹಸಿರು , ಬಣ್ಣದ ವಿಶೇಷತೆ - ಕ್ರಿಯಾಶೀಲತೆ ಹೆಚ್ಚುವುದು ಎಂದರ್ಥ

19/10/2023

ದೇವಿ ಸ್ಕಂದ ಮಾತ😍ನವರಾತ್ರಿ ವಿಶೇಷ

19/10/2023

ನವರಾತ್ರಿ ಐದನೇ ದಿನದ ಶುಭಾಶಯಗಳು 🙏 ತಾಯಿ ಸ್ಕಂದಮಾತ ದೇವಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ಐದನೇ ದಿನದ ಬಣ್ಣ - ಹಳದಿ , ಬಣ್ಣದ ವಿಶೇಷತೆ - ಸಮೃದ್ಧಿ ಹೆಚ್ಚುವುದು ಎಂದರ್ಥ

18/10/2023

ನವರಾತ್ರಿ ನಾಲ್ಕನೇ ದಿನದ ಶುಭಾಶಯಗಳು 🙏 ತಾಯಿ ಕೂಷ್ಮಾಂಡ ದೇವಿಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏 ನಾಲ್ಕನೇ ದಿನದ ಬಣ್ಣ - ನೀಲಿ (ಕಡು ನೀಲಿ), ಬಣ್ಣದ ವಿಶೇಷತೆ - ದೇವಿ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತಾಳೆ ಎಂದರ್ಥ

17/10/2023

ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಮಾನ್ಯ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಮಾನ್ಯ ರಾಜ್ಯಪಾಲರು ನೀಡಿ ಗೌರವಿಸಿದ ಸಂದರ್ಭ.

17/10/2023

ನವರಾತ್ರಿಯ ಮೂರನೇ ದಿನದ ಶುಭಾಶಯಗಳು 🙏 ಮೂರನೇ ದಿನದ ಬಣ್ಣ - ಕೆಂಪು - ತಾಯಿ ಚಂದ್ರಘಂಟಾ ದೇವಿಯ ಆಶೀರ್ವಾದ ಎಲ್ಲರಿಗೂ ಸಿಗಲಿ, ಕೆಂಪು ಬಣ್ಣದ ವಿಶೇಷತೆ - ಕೆಂಪು ಬಣ್ಣ ಶಕ್ತಿಯನ್ನು ಸೂಚಿಸುತ್ತದೆ, ದೇವಿಯ ಶಕ್ತಿ ಸದಾ ನಮ್ಮನ್ನು ರಕ್ಷಿಸುತ್ತದೆ ಎಂಬರ್ಥ 🙏

16/10/2023

ನವರಾತ್ರಿಯ ಎರಡನೇ ದಿನದ ಶುಭಾಶಯಗಳು 🙏 ಎರಡನೇ ದಿನದ ಬಣ್ಣ - ಬಿಳಿ - ತಾಯಿ ಬ್ರಹ್ಮಚಾರಿಣಿ ಯ ಆಶೀರ್ವಾದ ಎಲ್ಲರಿಗೂ ಸಿಗಲಿ, ಬಿಳಿ ಬಣ್ಣದ ವಿಶೇಷತೆ - ತಾಯಿಯ ಭಕ್ತರು ಅವಳನ್ನು ಯಾವುದೇ ಸಮಯದಲ್ಲಿ ಭಕ್ತಿಯಿಂದ ಕರೆದರೂ ಅವರ ಕಷ್ಟಗಳನ್ನು ನೀಗಿಸಲು ಸಹಾಯ ಮಾಡುತ್ತಾಳೆ ಎಂಬುದರ ಸೂಚನೆಯಾಗಿದೆ 🙏
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ವಲ್ಲಭಾಯಿ ರಸ್ತೆ, ಹಾಸನ

15/10/2023

ನವರಾತ್ರಿ ಮೊದಲ ದಿನ ಆಗಮಿಸುವ ಶೈಲಾ ಪುತ್ರಿಯ ಆಶೀರ್ವಾದ ಎಲ್ಲರಿಗೂ ಸಿಗಲಿ, ಮೊದಲ ದಿನ ಕೇಸರಿ ಅಥವಾ ಪಿಂಕ್ ನಿಮಗಾಗಿ ಈ ಫೋಟೋ ಹೇಗಿದೆ😍

15/10/2023

ಎಲ್ಲರಿಗೂ ನವರಾತ್ರಿಯ ಮೊದಲ ದಿನದ ಶುಭಾಶಯಗಳು 🙏 ಮೊದಲ ದಿನ ಪಿಂಕ್ ಅಥವಾ ಕೇಸರಿ ಬಣ್ಣ , ಇದರ ವಿಶೇಷತೆ ಏನೆಂದರೆ ದೇವಿ ತನ್ನ ಭಕ್ತರಿಗೆ ಆಹಾರಕ್ಕೆ ಯಾವುದನ್ನೂ ಕೊರತೆ ಮಾಡುವುದಿಲ್ಲ, ಯಾವಾಗ ಅಗತ್ಯ ಬೀಳುವುದೋ ಆವಾಗ ದೇವಿಯ ಸಹಾಯದಿಂದ ಆಹಾರ ಸಿಕ್ಕೇ ಸಿಗುವುದು ಎಂಬರ್ಥವಾಗಿದೆ 🙏

11/10/2023

ಜಿಲ್ಲಾ ಉಸ್ತುವಾರಿ ಸಚಿವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕರವೇ ಕಾರ್ಯಕರ್ತರನ್ನು ಬಂಧನ ಮಾಡಲಾಯಿತು🔥
ಕೃಪೆ. ಜನಮಿತ್ರ

Photos from Devika Madhu's post 10/10/2023

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆಯುತ್ತಿದ್ದ ಅನಿದಿಷ್ಟಾವಧಿಯ ಮುಷ್ಕರ ಎರಡನೇ ದಿನಕ್ಕೆ ಅಂತ್ಯ.
ಹಾಸನ ಜಿಲ್ಲೆಯ ಏಳು ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳು ಎಂದು ಘೋಷಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆಯುತ್ತಿದ್ದ ಅನಿರ್ದಿಷ್ಟ ಅವಧಿಯ ಮುಷ್ಕರಕ್ಕೆ ತೆರೆ ಮಾನ್ಯ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿಗೆ ಸ್ಪಂದಿಸಿ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆಯ ಬೇಡಿಕೆಯಂತೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನೊಂದಿಗೆ ಆಲೂರು, ಹಾಸನ, ಹಾಗೂ ಅರಸೀಕೆರೆ ತಾಲೂಕುಗಳನ್ನು ತೀವ್ರ ಬರಪೀಡಿತ ಪಟ್ಟಿಗೆ ಸೇರಿಸಲಾಗಿದ್ದು ಇನ್ನುಳಿದ ನಾಲ್ಕು ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಭರವಸೆ ನೀಡಿದ ನಂತರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ
ಶ್ರೀ ಸಿ.ಡಿ ಮನುಕುಮಾರ್ ರವರು ಮಾತನಾಡಿ ನಮ್ಮ ಬೇಡಿಕೆಯಂತೆ ಈಗಾಗಲೇ ಮೂರು ತಾಲೂಕುಗಳನ್ನು ತೀವ್ರ ಬರಪೀಡಿತ ಪಟ್ಟಿಗೆ ಸೇರಿಸಲಾಗಿದ್ದು ಹಾಸನ ಜಿಲ್ಲೆಯ ಉಳಿದ ನಾಲ್ಕು ತಾಲೂಕುಗಳನ್ನು ತೀವ್ರ ಬರಪಿಡಿತ ಪಟ್ಟಿಗೆ ಸೇರಿಸಲು ಮಾನ್ಯ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿರುವುದರಿಂದ ನಮ್ಮ ಅನಿದಿಷ್ಟಾವಧಿ ಮುಷ್ಕರವನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳ ತಾಲೂಕು ಅಧ್ಯಕ್ಷರುಗಳು ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರು. ಜಿಲ್ಲಾ ಪದಾಧಿಕಾರಿಗಳು ತಾಲೂಕು ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಜರಿದ್ದರು.
.
ದೇವಿಕಾ ಮಧು
ಮಹಿಳಾ ಜಿಲ್ಲಾಧ್ಯಕ್ಷರು, ಯುವ ಘಟಕ, ಹಾಸನ ಜಿಲ್ಲೆ


#ಟಿ_ಎ_ನಾರಾಯಣಗೌಡರು.

Photos from Devika Madhu's post 09/10/2023

ಕರ್ನಾಟಕ ರಕ್ಷಣಾ ವೇದಿಕೆ ಹಾಸನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರಾದ ಸಿ.ಡಿ ಮನು ಕುಮಾರ್ ರವರ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ 🔥
ದೇವಿಕಾ ಮಧು , ಕರವೇ ಮಹಿಳಾ ಜಿಲ್ಲಾಧ್ಯಕ್ಷರು, ಯುವ ಘಟಕ, ಹಾಸನ

22/03/2023

ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 💐
ಶೋಭಕೃತ್ ಸಂವತ್ಸರವು ಎಲ್ಲರಿಗೂ ಸುಖ, ಶಾಂತಿ, ಸಮೃದ್ದಿಯನ್ನು ನೀಡಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ...🙏🏻

ಯುಗ ಯುಗಾದಿ ಕಳೆದರೂ,
ಯುಗಾದಿ ಮರಳಿ ಬರುತಿದೆ,
ಹೊಸ ವರುಷಕೆ ಹೊಸ ಹರುಷವ
ಮತ್ತೆ ಮತ್ತೆ ತರುತಿದೆ...

ಶ್ರೀಮತಿ ದೇವಿಕಾ ಮಧು
ತೆರಿಗೆ ಸಲಹೆಗಾರರು,
ಲೆಕ್ಕಪರಿಶೋಧಕರು, ಹಾಸನ

18/03/2023

ವಿವಾಹ ವಾರ್ಷಿಕೋತ್ಸವದ ದಿನ🎉 Anniversary Time 🥳 Happy Anniversary to you and Me😍. ನೂರು ಜನ್ಮ ಕೂಡಿ ಬಾಳುವ
ಜೋಡಿ ನಮ್ಮದು...ಎಲ್ಲ ಎಲ್ಲೆ ಮೀರಿದಾಗಲೂಪಯಣ ನಿಲ್ಲದು...
😍 ಜೊತೆ ಜೊತೆಯಲಿ

Want your organization to be the top-listed Government Service in Hassan?
Click here to claim your Sponsored Listing.

Videos (show all)

Biggboss show ನೋಡುವ ಪುಟ್ಟ ಹುಡುಗನ ರಿಯಾಕ್ಷನ್ 🤔 #BiggBoss Bigg Boss Kannada Fans #tanishakuppanda #viral #kannadareels
ಕನ್ನಡ ವರ್ಣಮಾಲೆಯ ವಿವರಣೆ ಕುರಿತು ಪಾರು ಧಾರವಾಹಿಯಲ್ಲಿ ಪಾರು ಹೇಳಿದ ಪ್ರತಿಯೊಂದು ಪದಗಳು ಕೂಡ ಅದ್ಭುತವಾಗಿದೆ ಈ ಧಾರಾವಾಹಿ ನೋಡುತ್ತಾ ಇದ್ದರೆ ...
ಶಿಕ್ಷಕಿಯರನ್ನು ಅನುಸರಿಸುತ್ತಿರುವ ಪುಟ್ಟ ಮಕ್ಕಳು ಅದರಲ್ಲಿ ಒಬ್ಬಳು ಹುಡುಗಿ ತುಂಬಾ ಚೆನ್ನಾಗಿ ಮಾಡುತ್ತಿದ್ದಾಳೆ. ಯಾರೆಂದು ಗುರುತಿಸಿ😍 ವಿದ್ಯಾ...
Marriage Hall ತುಂಬಾ ನಾವೇ😍ಹೇಗಿದೆ  #kannadareels #devikamadhu #viral #sareefashion #bluesarees
Happy Birthday song😀😍🎂 dedicated to my dear Husband 💗 #devikamadhu #kannadareels
ಜೋಗ್ ಜಲಪಾತ 🤍 ನೀರು ಕಡಿಮೆ ಇದೆ, ಆದರೆ ಅಲ್ಲಿನ ಸೌಂದರ್ಯ ಚೆನ್ನಾಗಿದೆ😍 #devikamadhu #Hassan #shimoga #jogfalls #sagara #viral #kan...
ಯಾರು ವಿನ್ ಆಗ್ತಾರೆ... ಶಾನಿ v/s ಮೋಕ್ಷಿ...Stone Paper scissors cut.....😍Rock Paper scissors game #devikamadhu #comedy #Hass...
ಬಿಗಬಾಸ್ ಕನ್ನಡ ರಿಯಾಲಿಟಿ ಶೋ ಮತ್ತು ಹಾಸನಾಂಬ ಜಾತ್ರಾ ಮಹೋತ್ಸವದ ಕುರಿತಾದ ಅಭಿಪ್ರಾಯ ಮತ್ತು ಅನಿಸಿಕೆಗಳು🙏 ಇದು ನನ್ನ ಅನಿಸಿಕೆ,, ನಿಮ್ಮ ಅಭಿಪ...
ಹಾಸನಾಂಬೆ ತಾಯಿ ಬಳಿ ಪೂಜೆ ಸಲ್ಲಿಸಿ ಚಾಕೋಲೇಟ್ , ಡ್ರೈ ಫ್ರೂಟ್ಸ್ ವಿತರಿಸಿದ ಅತ್ಯಂತ ಖುಷಿ ನೀಡುವ ವೀಡಿಯೋ 🙏😍 #hasanambha2023 #hasanambha...
ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ಮುಚ್ಚುವ ಕ್ಷಣ#hasanambha2023 #hasanambhatemple #hasanambha #hassannewstoday
ಶ್ರೀ ಸಿದ್ದೇಶ್ವರ ಸ್ವಾಮಿ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಕುಂಭೋತ್ಸವ. #siddeshwartemple #hassan #hassanamba #addapalakki #om #shiva...
ಶ್ರೀ ಸಿದ್ಧೇಶ್ವರ ಮತ್ತು ವೀರಭದ್ರೇಶ್ವರ ಸ್ವಾಮಿ ಯವರ ಕೆಂಡೋತ್ಸವ ೨೦೨೩#hassanamba #hassannews #Hassan

Category

Website

Address


Hassan
573202

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Other Social Services in Hassan (show all)
ARUN SEVA INFO ARUN SEVA INFO
Hassan, 573201

Harsh*th Venkatesh Harsh*th Venkatesh
Hassan

Social Service

Ondollekelsa Ondollekelsa
KUVEMPU NAGARA, CHANNARAYAPATTANA
Hassan

This is purely humanity based programme and the light of kindness... joy of giving, hepling hands

Sri Adichunchanagiri Hassan Sri Adichunchanagiri Hassan
Adhichunchungiri Mata, MG Road, Vidhya Nagar
Hassan, 573201

Sri Adichunchanagiri Mahasamsthana Math Hassan. “ADICHUNCHANAGIRI” to spread the knowledge in

Voice for Development Alur-Sakleshpur Voice for Development Alur-Sakleshpur
Hassan, 573213

Many cities have been continuously grow through several years. Now for Alur & Sakleshpur we need more development towards industrial revolution, Agricultural, Educational instituti...

AIDSO Hassan AIDSO Hassan
Hassan, 573201

Unite struggle Unite

Thejas gowda Thejas gowda
Hassan, 573201

Thejas gowda social services help

Bhavya Sandeep Bhavya Sandeep
4th Main 3rd Cross, Khb Colony, Satyamangala
Hassan, 573201

ನನ್ನ ಶಾಲೆ ನನ್ನ ಹೆಮ್ಮೆ

Hindu Hasiru Pade Hindu Hasiru Pade
HEAD OFFICE KUVEMPUNAGAR HASSAN
Hassan

Legal Path Legal Path
Sandal City Building
Hassan, 671123

Legal Path is an initiative aiming the legal awareness and assistance, academic and entire prosperity of the society by Advocate Nizar. Nizar is a Kasaragod based lawyer, academ...

Anupraj Menasamakki Jayaraj Anupraj Menasamakki Jayaraj
Asha Deep Nilya , ALUR (T) Hassan (D)
Hassan, 573213

I am Ambitious and Driven.. I Am organized. I am People Person .. I am a Natural Leader.